Posts

Showing posts from September, 2018

ಶೇಗುಣಸಿಯಲ್ಲಿ ಸಾವಯವ ಲೋಕ

Image
ಜೈ ಶೇಗುಣಸಿ... ಸಣ್ಣ ಪ್ರಮಾಣದಲ್ಲಿ ಬೇಸಾಯ ಮಾಡುವವರು ಸಾವಯವ ಕೃಷಿಯಲ್ಲಿ ಯಶಸ್ವಿಯಾಗಬಹುದು. ಆದರೆ ತುಂಬ ದೊಡ್ಡ ಪ್ರಮಾಣದಲ್ಲಿ ಸಂಪೂರ್ಣವಾಗಿ ಸಾವಯವಮಯವಾಗಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ ನೀವು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿರುವ ಕಲ್ಮೇಶ್ವರ ಫಾರ್ಮ ಹೌಸ್‌ಗೆ ಭೇಟಿ ನೀಡಬೇಕು. ಅಲ್ಲಿ ಯಲಡಗಿ ಮತ್ತು ಭದ್ರಪ್ಪಗೋಳ ಕುಟುಂಬದ ಸದಸ್ಯರಾದ ಕಲ್ಮೇಶ ಯಲಡಗಿ ನೇತೃತ್ವದಲ್ಲಿ ನಡೆಯುವ ಕೃಷಿ ಚಟುವಟಿಕೆಗಳನ್ನು ನೋಡಬೇಕು. ಉತ್ತರ ತನ್ನಿಂತಾನೇ ಸಿಗುತ್ತದೆ. ಅವರು ಕೃಷ್ಣಾ ನದಿ ತೀರದಲ್ಲಿರುವ 32 ಎಕರೆ ಎರೆಭೂಮಿಯಲ್ಲಿ ಕಲ್ಮೇಶ್ವರ ಫಾರ್ಮ ಹೌಸ್‌ನ ಆಶ್ರಯದಲ್ಲಿ ಭರ್ತಿ ಕೇವಲ ಸಾವಯವ ಗೊಬ್ಬರ ಮತ್ತು ಸಾವಯವ ಔಷಧವನ್ನು ಮಾತ್ರ ಬಳಸಿ ಕೃಷಿ ಮಾಡುತ್ತಾರೆ. ಸ್ವತಃ ಎರೆಗೊಬ್ಬರ, ದಶಪರ್ಣಿ, ಪಂಚಗವ್ಯ ಮತ್ತು ಔಷಧಗಳಾದ ಹಸಿಮೆಣಸಿಕಾಯಿ ಕಷಾಯ, ಎರೆಜಲ, ಜೀವ ಸಾರ, ಹೀಗೆ ಸಾವಯವ ಗೊಬ್ಬರ, ಔಷಧ ತಯಾರಿಸಿ ತಮ್ಮ ಸ್ವಂತ ಭೂಮಿಗೆ ಉಪಯೋಗಿಸಿ ಮಿಕ್ಕಿದ್ದನ್ನು ಬೇರೆ ರೈತರಿಗೆ ಮಾರಾಟ ಮಾಡುತ್ತಾರೆ. ಇದು ಸಂಸ್ಥೆಗೆ ಲಾಭವನ್ನೂ ತಂದುಕೊಡುತ್ತಿದೆ. ಒಟ್ಟು 25 ಬರಡು ದನಗಳು ಹಾಗೂ ಗೀರ್, ಜವಾರಿ, ಖಿಲಾರಿಯಂಥ ವಿಶೇಷ ತಳಿಯ ಆಕಳುಗಳನ್ನು ಸಾಕಿ, ಅವುಗಳ ಸೆಗಣಿಯಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವುದು ಇಲ್ಲಿನ ವಿಶೇಷ. ರೈತ ಕಲ್ಮೇಶ್ ಅವರು ಸಂಪೂರ್ಣ ಜೀವಸತ್ವ ನೀಡುವ ಈ ಕಾಂಪೋಸ್ಟ್ ಗೊಬ್ಬರವನ್ನು ಮ...

ಭಕ್ತರ ಶ್ರದ್ಧಾಕೇಂದ್ರ ಶೇಗುಣಸಿಯ ಶ್ರೀ ವಿರಕ್ತಮಠ.

Image
ಜೈ ಶೇಗುಣಸಿ... [SHEGUNASHI] ... || Chetan Yaladagi   ಭಕ್ತರ ಕಾಮಧೇನು ಶ್ರೀಮಠ: ಶೇಗುಣಸಿಯ ವಿರಕ್ತಮಠ ಮಹಾತಪಸ್ವಿ ಶ್ರೀ ಮುರಘೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದದಿಂದ ಅಪಾರ ಭಕ್ತ ಸಂಕುಲವನ್ನು ಹೊಂದಿ ಶ್ರದ್ಧಾಭಕ್ತಿ ಕೇಂದ್ರವಾಗಿದೆ. ಬಸವಾದಿ ಪ್ರಮಥರ ಸಂಪ್ರದಾಯದಲ್ಲಿ ಶತಮಾನಗಳವರೆಗೆ ಭಕ್ತರನ್ನುದ್ಧರಿಸುತ್ತ ಶ್ರೀಮಠವು ಭಕ್ತರ ಕಾಮಧೇನುವಾಗಿದೆ. ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಸ್ವಾಮಿಗಳು ಭಕ್ತಪ್ರೇಮಿಗಳು. ಕಳೆದ 50 ವರ್ಷಗಳಿಂದ ಶ್ರೀಮಠದ ಗುರುವಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಜಾಗೃತಿಯನ್ನುಂಟುಮಾಡಿ ಒಂದು ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.         ಶ್ರೀಮಠದ  ಈಗಿನ  ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಮುಂದಿನ ಉತ್ತರಾಧಿಕಾರಿಗಳಾದ ಶ್ರೀ ಮಹಾಂತ ದೇವರ ಕನಸುಗಳೊಂದಿಗೆ ಶ್ರೀಮಠ ಬೆಳೆಯುತ್ತಿದೆ.ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನದಾಸೋಹದ ಜೊತೆಗೆ ಪ್ರತಿ ವರ್ಷಕ್ಕೊಮ್ಮೆ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ರಾಜ್ಯದಿಂದ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆಯುವುದರ ಜೊತೆಗೆ ಹರಕೆ ತೀರಿಸುವರು. Google Map:  click here  ಕುಮಾರ ಚೇ...

ಜೈ ಶೇಗುಣಸಿ ದಿನದ ಸುದ್ದಿ... ದಿ: 30-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-09-18 ** ಉದ್ಯೋಗ ಸೃಷ್ಟಿ ರಾಜ್ಯ ಸರ್ಕಾರದ ಮೊದಲ ಆದ್ಯತೆ : ಸಿಎಂ ಎಚ್​ಡಿಕೆ ** ಭೂ ಮಾಫಿಯಾ ಕಡಿವಾಣ ಸಹಾಯವಾಣಿಗೆ ಮೊದಲ ದಿನವೇ ಅಮೆರಿಕದಿಂದ ಬಂತು ಕರೆ ** ಗೌರಿ ಹತ್ಯೆ ಪ್ರಕರಣ: ಎಸ್ಐಟಿ ಅಧಿಕಾರಿಗಳು ಬಲವಂತದಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ- ವಾಗ್ಮೋರೆ ಆರೋಪ ** ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ನೊಡನೆ ವಿಲೀನಕ್ಕೆ ವಿಜಯಾ ಬ್ಯಾಂಕ್ ಅಸ್ತು ** ದೇಶ ವಿರೋಧಿ ಘೋಷಣೆ ಕೂಗಿದರೆ ಬಿಜೆಪಿ ಆಡಳಿತದಲ್ಲಿ ಜೈಲು ಸೇರಬೇಕಾಗುತ್ತದೆ: ಅಮಿತ್​ ಷಾ ** ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಝಾಡಿಸಿದ ಸುಷ್ಮಾ ಸ್ವರಾಜ್ ** ನಾಚಿಕೆ ಇಲ್ಲದ ಕಾಂಗ್ರೆಸ್ ಪಟೇಲರನ್ನು ಚೀನಾ ಶೂ, ಶರ್ಟ್ ಗಳಿಗೆ ಹೋಲಿಕೆ ಮಾಡುತ್ತಿದೆ: ಮೋದಿ ** ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಮೋದಿ ಆಪ್ತರಿಗೆ ಲಾಭ: ಕೇಜ್ರಿವಾಲ್ ಆರೋಪ ** 'ನಮ್ಮ ಸ್ನೇಹಿತ ಭಾರತ'ಕ್ಕೆ ತೈಲ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ: ಅಮೆರಿಕ ** ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕ್ ಮತ್ತಷ್ಟು ಆಕ್ರಮಣಕಾರಿಯಾಗಿದೆ: ಬಿಎಸ್ಎಫ್ ** ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ ** ವೆಸ್ಟ್ ಇಂಡೀಸ್ ಗೆ ಟೀಂ ಇಂಡಿಯಾ ಪ್ರಕಟ: ಶಿಖರ್ ಧವನ್ ಗೆ ಖೋಕ್, ಮಯಾಂಕ್ ಅಗರ್ವಾಲ್ ಗೆ ಸ್ಥಾನ

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-09-18 ** ಬಿಬಿಎಂಪಿ ಚುನಾವಣೆ: ಹೈಡ್ರಾಮ ನಡುವೆಯೇ ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್, ರಮೀಳಾ ಉಮಾಶಂಕರ್ ಉಪಮೇಯರ್ ಆಯ್ಕೆ ** ಶಬರಿಮಲೆ ದೇಗುಲಕ್ಕೆ ಮಹಿಳೆಯ ಪ್ರವೇಶಕ್ಕೆ ಸುಪ್ರೀಂ ಅಸ್ತು ** ಶೇ.100ರಷ್ಟು ಕಸ ವಿಂಗಡಣೆಯ ಗುರಿ ಸಾಧಿಸುತ್ತೇವೆ: ನೂತನ ಮೇಯರ್ ಗಂಗಾಂಬಿಕೆ ** ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ: ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಸಚಿವೆ ಜಯಮಾಲ ** ನನಗೆ ಬಿಜೆಪಿಯಿಂದ 30 ಕೋಟಿ ರೂ. ಆಮಿಷವೊಡ್ಡಲಾಗಿತ್ತು: ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಾಂಬ್ ** ಮೇಯರ್​ ಚುನಾವಣೆಗೆ ಗೈರಾದ ಕಾಂಗ್ರೆಸಿಗರಿಗೆ ಕೆಪಿಸಿಸಿಯಿಂದ ನೋಟಿಸ್​ ** ಸರ್ಜಿಕಲ್‌ ಸ್ಟ್ರೈಕ್‌ಗೆ ಎರಡು ವರ್ಷ: ಪರಾಕ್ರಮ ಪರ್ವ ಉದ್ಘಾಟಿಸಿದ ಪ್ರಧಾನಿ ಮೋದಿ ** ಮೋದಿ ಪರ ನಿಂತ ಶರದ್ ಪವಾರ್, ಎನ್‍ಸಿಪಿ ತೊರೆದ ತಾರಿಖ್ ಅನ್ವರ್ ಗೆ ಕಾಂಗ್ರೆಸ್ ಸ್ವಾಗತ ** ಎಲ್ಲಾ ಅವಿವೇಕಿಗಳಿಗೆ ಈಗ ಒಂದೇ ಸ್ಥಳ ಉಳಿದಿದೆ, ಅದುವೇ ಕಾಂಗ್ರೆಸ್: ಅಮಿತ್ ಶಾ ** ಆರೋಗ್ಯ ವಿಮಾ ಯೋಜನೆ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ! ** ಕೊರಿಯಾ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಸೈನಾಗೆ ಸೋಲು, ಭಾರತ ಅಭಿಯಾನ ಅಂತ್ಯ ** ಏಷ್ಯಾ ಕಪ್-2018: ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ. ‌ಲಿಟಾನ್ ದಾಸ್ ಶತಕ ವ್ಯರ್ಥ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-09-18 ** ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ನ ಇಬ್ಬರು, ಜೆಡಿಎಸ್ ನ ಒಬ್ಬರು ಅವಿರೋಧ ಆಯ್ಕೆ ** ಧಾರವಾಡದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ ** ರಾಮ ಜನ್ಮಭೂಮಿ ವಿವಾದ: ಅಕ್ಟೋಬರ್ 29ಕ್ಕೆ ಸುಪ್ರೀಂ ವಿಚಾರಣೆ ಪ್ರಾರಂಭ ** ಮಸೀದಿ ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ: 1994ರ ತೀರ್ಪು ಎತ್ತಿ ಹಿಡಿದ 'ಸುಪ್ರೀಂ', ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಇಲ್ಲ ** ಅಯೋಧ್ಯೆಗೆ ಸಂಬಂಧಿಸಿದ ತೀರ್ಪು: ಅಂತಿಮ ತೀರ್ಪಿಗೆ ಮಾರ್ಗ ಮುಕ್ತವಾಗಿದೆ: ಸುಬ್ರಹ್ಮಣಿಯನ್ ಸ್ವಾಮಿ ** ವಿಧಾನಸಭೆ ವಿಸರ್ಜನೆಯಾಗಿರುವ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿ: ಚುನಾವಣಾ ಆಯೋಗ ** ರಫೇಲ್ ಕುರಿತು ಜನರ ದಾರಿತಪ್ಪಿಸಿ, ಕೊನೆಗೆ ರಾಹುಲ್ 'ರಾ-ಫೇಲ್' ಆಗುತ್ತಾರೆ: ರಾಜನಾಥ್ ಸಿಂಗ್ ** ಸುಪ್ರೀಂ ಕೋರ್ಟ್​ ಆದೇಶ ಸ್ವಾಗತಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ** ಮಹಿಳೆಯರು ಶಬರಿಮಲೆ ಪ್ರವೇಶಿಸುತ್ತಾರಾ?: ಇಂದು ಸುಪ್ರೀಂ ಕೋರ್ಟ್ ತೀರ್ಪು ** ಕೇಂದ್ರದಿಂದ ಲೋಕಪಾಲ್ ನೇಮಕಕ್ಕೆ ಶೋಧನಾ ಸಮಿತಿ, ಸುಪ್ರೀಂ ಮಾಜಿ ನ್ಯಾಯಮೂರ್ತಿ ರಂಜನ್ ದೇಸಾಯಿ ಸಾರಥ್ಯ ** ಏಷ್ಯಾ ಕಪ್-2018: ಇಂದು ಭಾರತ-ಬಾಂಗ್ಲಾ ಫೈನಲ್ ಫೈಟ್; ಭಾರತ ಗೆಲ್ಲುವ ಫೇವರಿಟ್

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-09-18 ** ಸರ್ಕಾರಿ ಯೋಜನೆಗಳಿಗೆ, ಫ್ಯಾನ್ ಕಾರ್ಡ್ ಗೆ ಆಧಾರ್ ಕಡ್ಡಾಯ, ಬ್ಯಾಂಕ್, ಶಾಲೆ, ಮೊಬೈಲ್, ಆಸ್ಪತ್ರೆಗಳಿಗೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ** ಬಸ್ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ ರಾಜ್ಯ ಸರ್ಕಾರ ** ಸಿಲಿಕಾನ್​ ಸಿಟಿಯಲ್ಲಿ ಆರ್ಭಟಿಸುತ್ತದೆ ಮಳೆ, ಎಚ್ಚರ ವಹಿಸುವಂತೆ ಬಿಬಿಎಂಪಿಗೆ ಸಿಎಂ ಸೂಚನೆ ** ನಟ ವಿಜಯ್​ ಹಲ್ಲೆ ಪ್ರಕರಣ​: ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ ** ಜೀರೋ ಟ್ರಾಫಿಕ್‌ನಿಂದ ಜನಸಾಮಾನ್ಯರಿಗೆ ತೊಂದರೆ: ಡಿಸಿಎಂ ಪರಮೇಶ್ವರ ವಿಷಾದ ** ಅಯೋಧ್ಯೆ ವಿವಾದ ಸಂಬಂಧದ ಪ್ರಕರಣ: ಇಂದು ಸುಪ್ರೀಂ ಕೋರ್ಟ್ ತೀರ್ಪು ** ದೇಶ ಕಾಯುವ ಯೋಧರು ಹುತಾತ್ಮರಾದ್ರೆ, ಅಂದು ನಮಗೆ ಕರಾಳ ರಾತ್ರಿ: ರಾಜನಾಥ್ ಸಿಂಗ್ ** ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವುದನ್ನು ನಿಲ್ಲಿಸಿ: ರಾಹುಲ್‌ ಗೆ ಅಮಿತ್‌ ಶಾ ** ಕಾಂಗ್ರೆಸ್ ನಿಲುವು ಬೆಂಬಲಿಸಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ: ರಾಹುಲ್ ಗಾಂಧಿ ** ಸಿಜೆಯಾಗಿ ರಂಜಯ್​ ಗೊಗೋಯ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ ** ಆಧಾರ್​ ಕಾಂಗ್ರೆಸ್​ಗೆ ಸಬಲೀಕರಣದ ಸಾಧನ, ಬಿಜೆಪಿಗೆ ದಬ್ಬಾಳಿಕೆ, ಕಣ್ಗಾವಲಿನ ಉಪಕರಣ: ರಾಹುಲ್​ ** ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ** ಕೊರಿಯಾ ಓಪನ್: ಸೈನಾ ನೆಹ್ವಾಲ್ ಶುಭಾರಂಭ

ಜೈ ಶೇಗುಣಸಿ ದಿನದ ಸುದ್ದಿ.. ದಿ: 26-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 26-09-18 ** ನ.1ರಿಂದ ಸಾಲಮನ್ನಾ ಗೆ ಹಣ ಬಿಡುಗಡೆಗೆ ನಿರ್ಧಾರ: ಸಿಎಂ ಕುಮಾರಸ್ವಾಮಿ ** ** ಕಾಂಪಿಟ್ ವಿತ್ ಚೈನಾ ಯೋಜನೆಗೆ ರಾಜ್ಯ ಸರ್ಕಾರದಿಂದ 500ಕೋಟಿ ** ಪಿತೃ ಪಕ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ: ಶಾಸಕ ಚರಂತಿಮಠ ** ಕೋಮುವಾದಿ ಪಕ್ಷದ ಸಹವಾಸ ಮಾಡಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ ** ಮುಂದೆ ಏನೆಲ್ಲಾ ಆಗುತ್ತೆ ಕಾದು ನೋಡಿ: ಸಿದ್ದರಾಮಯ್ಯ ಭೇಟಿ ಬಳಿಕ ಶಾಸಕ ನಾಗರಾಜ್ ** ಆರ್.ಅಶೋಕ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ** ಆಧಾರ್​ಗೆ ಸಾಂವಿಧಾನಿಕ ಮಾನ್ಯತೆ ಕುರಿತು ಇಂದು ಸುಪ್ರೀಂ ಮಹತ್ವದ ತೀರ್ಪು ** ಕಾಂಗ್ರೆಸ್​ ಅಧಿಕಾರ ಮಾತ್ರವಲ್ಲ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದೆ: ಮೋದಿ ** ಅಯೋಧ್ಯಾ ಭೂಮಿ ಯಾರಿಗೆ ಸೇರಿದ್ದು? ಕುತೂಹಲಕಾರಿ ತೀರ್ಪು 28ಕ್ಕೆ ಪ್ರಕಟ ** 1 ಸುಳ್ಳನ್ನು ಮುಚ್ಚಿಡಲು 1000 ಸುಳ್ಳುಹೇಳುವ ಬಿಜೆಪಿ: ರಾಫೆಲ್ ಡೀಲ್ ನಲ್ಲಿ ವಾಧ್ರಾಗೆ ಪಾಲು ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ** ಉಗ್ರರ ಜೊತೆ ಕಾದಾಟ: ಸರ್ಜಿಕಲ್ ಸ್ಟ್ರೈಕ್ ಹೀರೋ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮ ** ರಾಷ್ಟ್ರಪತಿಯಿಂದ 'ಖೇಲ್ ರತ್ನ' ಸ್ವೀಕರಿಸಿದ ವಿರಾಟ್ ಕೊಹ್ಲಿ, ಮೀರಾಬಾಯಿ ಚಾನು ** ಏಷ್ಯಾ ಕಪ್: ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು

ಜೈ ಶೇಗುಣಸಿ ದಿನದ ಸುದ್ದಿ... ದಿ: 25-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-09-18 ** ಕೃಷ್ಣಾ ಸಕ್ಕರೆ ಕಾರ್ಖಾನೆ ವಾರ್ಷಿಕ ಸಭೆ: ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ;3 ಜನ ರೈತರಿಗೆ ಗಾಯ ** ಮೇಲ್ಮನೆ ಚುನಾವಣೆ: ಅಭ್ಯರ್ಥಿಗಳ ಕಣಕ್ಕಿಳಿಸದೇ ಸೋಲೋಪ್ಪಿಕೊಂಡ ಬಿಜೆಪಿ. ** ಸಿಲಿಕಾನ್​ ಸಿಟಿಯಲ್ಲಿ ಇನ್ನೂ 2-3 ದಿನ ಭಾರಿ ಮಳೆ ಸಾಧ್ಯತೆ ** ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸ ಕಷ್ಟ: ಶಾಸಕ ಯಶವಂತರಾಯಗೌಡ ಪಾಟೀಲ ** ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳ ಮುಚ್ಚುವಲ್ಲಿ ಪಾಲಿಕೆ ವಿಫಲ: ಹೈಕೋರ್ಟ್ ಚಾಟಿ ** ಹಲ್ಲೆ ಪ್ರಕರಣ: ದುನಿಯಾ ವಿಜಯ್ ಗೆ ಇನ್ನು 2 ದಿನ ಜೈಲೇ ಗತಿ! ** ಲೋಕಸಭಾ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ** ಐಟಿ ರಿಟರ್ನ್ಸ್ ಸಲ್ಲಿಕೆಗೆ ದಿನಾಂಕ ವಿಸ್ತರಣೆ: ಅ. 15 ಕೊನೆ ದಿನ ** ನಟ ದರ್ಶನ್ ಕಾರು ಅಪಘಾತ ಪ್ರಕರಣ: ಪೊಲೀಸರಿಂದ ಸ್ವಯಂ ಪ್ರೇರಿತ ದೂರು ** ಮೋದಿಯನ್ನು ರಾಜಕಾರಣದಿಂದ ನೇಪಥ್ಯಕ್ಕೆ ಕಳುಹಿಸುವುದೇ ಕಾಂಗ್ರೆಸ್, ಪಾಕ್ ಬಯಕೆ: ಸಂಬಿತ್​ ಪಾತ್ರ ** ಅಮೇಥಿಯಲ್ಲಿ ರಾಹುಲ್: ಶಿವನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷ ** ಹಿಮಾಲಯ ಪ್ರದೇಶದಲ್ಲಿ ಮಳೆ ಆರ್ಭಟ: ಕೊಚ್ಚಿ ಹೋದ ಬಸ್,ಲಾರಿ; ಪಂಜಾಬ್, ರಾಜಸ್ಥಾನದಲ್ಲೂ ಮಳೆ

ಜೈ ಶೇಗುಣಸಿ ದಿನದ ಸುದ್ದಿ... ದಿ: 24-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 24-09-18 ** ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ; ಆಯುಷ್ಮಾನ್ ಭಾರತಕ್ಕೆ ಚಾಲನೆ ** ನಾನು ತಪ್ಪು ಮಾಡಿದ್ರೆ ನನ್ನ ವಿರುದ್ಧವೂ ದಂಗೆ ಏಳಿ: ಎಚ್‌. ಡಿ. ಕುಮಾರಸ್ವಾಮಿ ** ಎಷ್ಟು ದಿನ ಅಧಿಕಾರದಲ್ಲಿರುತ್ತೇನೆ ಗೊತ್ತಿಲ್ಲ, ಹೈ ಕಮಾಂಡ್​ ಹೇಳಿದರೆ ರಾಜೀನಾಮೆ: ಸಚಿವ ಶಿವಾನಂದ ಪಾಟೀಲ ** ಸಾಲ ಮನ್ನಾಗೆ ಆಗ್ರಹಿಸಲು ಬಿಎಸ್‌ವೈಗೆ ನೈತಿಕ ಹಕ್ಕಿಲ್ಲ: ಸಿಎಂ ಕುಮಾರಸ್ವಾಮಿ ** ರಾಜ್ಯದ ಪ್ರಥಮ ಪ್ರಜೆಯಾದ ಸಿಎಂ ಬಾಯಲ್ಲಿ ದಂಗೆ ಪದ ಬರಬಾರದು: ಸಾಹಿತಿ ವೀರಭದ್ರಪ್ಪ ** ರಾಜಕೀಯ ಪಕ್ಷಗಳು ಕಚ್ಚಾಟ ನಿಲ್ಲಿಸಿ ಜನರ ನೆರವಿಗೆ ಬರಬೇಕು: ಉಜ್ಜಯಿನಿ ಶ್ರೀ ಕರೆ ** ಈಶ್ವರಪ್ಪಗೆ ಉನ್ನತ ಸ್ಥಾನ ಸಿಗಲಿದೆ:ನಾಗಾ ಸಾಧುಗಳು ** ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಆತ್ಮಹತ್ಯೆ: ಪರಿಷತ್ ಸಭಾಪತಿ ಹೊರಟ್ಟಿ ** ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಹೆಚ್ಚಿಸಿ: ಜಿ.ಟಿ.ದೇವೇಗೌಡಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೂಚನೆ ** ಸರ್ಕಾರ ಅಸ್ಥಿರವಾಗಿದೆ ಎಂದು ದಯವಿಟ್ಟು ಹೇಳಬೇಡಿ, ಕೈ ಮುಗಿಯುತ್ತೇನೆ: ಎಚ್​.ಡಿ.ದೇವೇಗೌಡ ** ಅ. 10ರೊಳಗೆ ಸಚಿವ ಸಂಪುಟ ವಿಸ್ತರಣೆ ಖಚಿತ: ಕೆ.ಸಿ.ವೇಣುಗೋಪಾಲ್‌ ** ಜಿಮ್ ಟ್ರೇನರ್ ಮೇಲೆ ಹಲ್ಲೆ: 14‌ದಿನ ನ್ಯಾಯಾಂಗ ಬಂಧನಕ್ಕೆ ದುನಿಯಾ ವಿಜಯ್ ** ** ಯಾವುದೇ ಕಾರಣಕ್ಕೂ ರಫೆಲ್​ ಒಪ್ಪಂದವನ್ನು ಮಾತ್ರ ರದ್ದುಗೊಳಿಸುವುದಿಲ್ಲ: ಹಣಕಾಸು ಸಚಿವ ಅರುಣ್​ ಜೇಟ್ಲಿ

“ಸುಂದರ ಗ್ರಾಮ ಶೇಗುಣಸಿ”

Image
“ಸುಂದರ ಗ್ರಾಮ ಶೇಗುಣಸಿ” SHEGUNASHI || Chetan Yaladagi               https://jaishegunashi.blogspot.com        ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಗಡಿಭಾಗದ ಒಂದು ಪುಟ್ಟ, ಸುಂದರ ಗ್ರಾಮ ಶೇಗುಣಸಿ. ಈ ಊರಿನ ಒಂದು ದಿಕ್ಕಿಗೆ ರಾಯಭಾಗ ಇನ್ನೊಂದು ದಿಕ್ಕಿಗೆ ಜಮಖಂಡಿ ತಾಲೂಕು ಹರಡಿಕೊಂಡಿವೆ. ಇಲ್ಲಿ ಮುಗ್ಧ ಮನಸ್ಸಿನ, ಪ್ರೀತಿ, ಮಮತೆ ತೋರಿಸುವ ಸುಸಂಕೃತ ಜನರಿದ್ದಾರೆ.            ಶೇಗುಣಸಿ ಎಂಬ ಪುಟ್ಟ ಗ್ರಾಮ ಯಾವ ಕ್ಷೇತ್ರದಲ್ಲಿಯೂ ಹಿಂದೆ ಇಲ್ಲ. ಅದು ಎಲ್ಲ ಕ್ಷೇತ್ರದಲ್ಲಿಯೂ ಎಲೆ ಮರೆಯ ಕಾಯಿಯಂತೆ ತನ್ನನ್ನು ತಾ ತೊಡಗಿಸಿಕೊಂಡಿದೆ. ಈ ಗ್ರಾಮ ಆಧ್ಯಾತ್ಮ, ಶಿಕ್ಷಣ, ಕ್ರೀಡೆ, ರಾಜಕೀಯ, ಕೃಷಿ, ವ್ಯವಹಾರ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ತಾಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.            ಆಧ್ಯಾತ್ಮದ ವಿಷಯವೆಂದರೆ ಶೇಗುಣಸಿಯಲ್ಲಿ ಇಂಚಗೇರಿ ಸಾಂಪ್ರದಾಯದ ಶಾಖಾಮಠವಾದ ಶ್ರೀ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಆಧ್ಯಾತ್ಮ ಆಶ್ರಮವಿದೆ ಮತ್ತು ಈ ಭಾಗದಲ್ಲಿ ಕಾಲ್ನಡಿಗೆ ಮೂಲಕ ಆಧ್ಯಾತ್ಮ ಭೋಧಿಸಿದ ಶ್ರೀ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಜನ್ಮಸ್ಥಳವೂ ಶೇಗುಣಸಿಯೇ ಆಗಿದೆ ಅಲ್ಲದೇ ಇಂಚಗೇರಿ ಸಾಂಪ್ರದಾಯದ ಆದಿಪುರುಷ ಅಥ...

ಜೈ ಶೇಗುಣಸಿ ದಿನದ ಸುದ್ದಿ... ದಿ: 23-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 23-09-18 ** ಕಾಂಗ್ರೆಸ್​ನ ಕೆಲ ಶಾಸಕರು ಸದ್ಯದಲ್ಲೇ ರಾಜೀನಾಮೆ ನಿಶ್ಚಿತ: ಯಡಿಯೂರಪ್ಪ ** ಕಾಂಗ್ರೆಸ್‌ ಮುಕ್ತ ಮಾಡಲು ಹೊರಟ ಬಿಜೆಪಿಯೇ ಕಾಂಗ್ರೆಸ್‌ ಶಾಸಕರ ಕಾಲು ಹಿಡಿಯುತ್ತಿದೆ!: ಕುಮಾರಸ್ವಾಮಿ ** ಕುಮಾರಸ್ವಾಮಿ ಸಿಎಂ ಆಗಿದ್ದನ್ನು ಸಹಿಸದ ಬಿಎಸ್‌ವೈರಿಂದ ಕ್ಯಾತೆ: ಅನಿತಾ ಕುಮಾರಸ್ವಾಮಿ ** ಸಿದ್ದರಾಮಯ್ಯ ಏಯ್‌ ಅಂದ್ರೆ ಸಮ್ಮಿಶ್ರ ಸರ್ಕಾರ ಇರಲ್ಲ: ಕೆ ವೈ ನಂಜೇಗೌಡ ** ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ರೂ. ಹೆಚ್ಚಿನ ಪರಿಹಾರ: ದೇಶಪಾಂಡೆ ** ಪರಿಶಿಷ್ಟ ಜಾತಿ ,ಪಂಗಡ ಯುವಕರಿಗೆ ಚಾಲನಾ ತರಬೇತಿ ನೀಡುವ 'ಐರಾವತ' ಯೋಜನೆಗೆ ಚಾಲನೆ ** ಪಕ್ಷದಲ್ಲಿ ಒಡಕು ಮೂಡಿಸುವುದು ಬಿಜೆಪಿ ಕೆಲಸ: ಮಲ್ಲಿಕಾರ್ಜುನ ಖರ್ಗೆ ** ಕೋಲಾರ ಲೋಕಸಭಾ ಸ್ಥಾನದಿಂದ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧ: ನಿರ್ಮಲಾ ವೆಂಕಟೇಶ್ ** ರಫೆಲ್​ ಹಗರಣದ ದುಡ್ಡನ್ನು ಮೋದಿ ಚುನಾವಣೆಗೆ ಬಳಸುತ್ತಿದ್ದಾರೆ: ವೀರಪ್ಪ ಮೊಯ್ಲಿ ** ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಕೆ: ರಾಹುಲ್ ವಿರುದ್ಧ ಬಿಜೆಪಿ ಕೆಂಡ ** ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗುವುದು: ಅಮಿತ್‌ ಶಾ ** ಯುಪಿಎ ಅವಧಿಯಲ್ಲೇ ರಿಲಯನ್ಸ್, ಡಸಾಲ್ಟ್ ಡೀಲ್: ಕೇಂದ್ರ ‌ಸಚಿವ ರವಿಶಂಕರ್ ** ಮೂರನೇ ಟಿ-20 ಪಂದ್ಯ :ಜೆಮಿಮಾ ರೊಡ್ರಿಗಸ್ 57 ರನ್ : ಐದು ವಿಕೆಟ್ ಗಳಿಂದ ಭಾರತ ವನಿತೆಯರ ಗೆಲುವು

ಗೋ ಮೂತ್ರ, ಸಗಣಿಯಿಂದ ತಯಾರಿಸಲ್ಪಡುವ ವಸ್ತುಗಳು ಅಮೆಜಾನ್ ನಲ್ಲಿ!

Image
ಜೈ ಶೇಗುಣಸಿ ಸುದ್ದಿ ‌... ಗೋ ಮೂತ್ರ ಹಾಗೂ ಸಗಣಿಯಿಂದ ಸೋಪು, ಶಾಂಪು, ಔಷಧಿ: ಆರ್.ಎಸ್.ಎಸ್ ಉತ್ನಪನ್ನಗಳು ಅಮೆಜಾನ್ ನಲ್ಲಿ ಮಾರಾಟವಾಗಲಿದೆ. ಗೋ ಮೂತ್ರ ಹಾಗೂ ಸಗಣಿಯನ್ನು ಬಳಸಿ, ಸ್ನಾನದ ಸೋಪು, ಶಾಂಪು, ಮುಖಕ್ಕೆ ಹಚ್ಚುವ ಹಾಗೂ ತೊಳೆಯುವ ಕ್ರೀಂ ಮುಂತಾದವುಗಳನ್ನು ಆರ್.ಎಸ್.ಎಸ್ ಸಂಘಟನೆಯ ಔಷದಿ ಕಂಪನಿಯೊಂದು ತಯಾರಿಕೆ ಮಾಡಿ, ಅಮೆಜಾನ್ ಮೂಲಕ ಮಾರಾಟ ಮಾಡಲಿದೆ. ಆರ್.ಎಸ್.ಎಸ್ ಸಂಘಟನೆಯು ಮಥುರಾದಲ್ಲಿ “ದೀನ ದಯಾಳ್ ಧಾಮ್” ಎಂಬ ಔಷಧ ಅಂಗಡಿಯೊಂದನ್ನು ನಡೆಸುತ್ತಿದೆ. ಅಕ್ಟೋಬರ್ ತಿಂಗಳಿನಿಂದ ಈ ಔಷಧ ಅಂಗಡಿ ಗೋ ಮೂತ್ರದಲ್ಲಿ ತಯಾರಿಸಲ್ಪಡುವ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಿವೆ. ಇದರ ಬಗ್ಗೆ ಆರ್.ಎಸ್.ಎಸ್ ವಕ್ತಾರ ಅರುಣ್ ಕುಮಾರ್, ಆಂಗ್ಲ ದಿನ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ‘ಗೋ ಮೂತ್ರ ಹಾಗೂ ಸಗಣಿಯ ಮೂಲಕ ತಯಾರಿಸಲ್ಪಡುವ ಔಷಧಿಗಳು, ಸ್ನಾನದ ಸೋಪು, ಶಾಂಪೂ, ಮುಖಕ್ಕೆ ಹಚ್ಚುವ ಕ್ರೀಂ ಹಾಗೂ ಪೌಡರ್ ಮುಂತಾದ 30 ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಇವುಗಳು ಮುಂದಿನ ತಿಂಗಳಿನಿಂದ ಅಮೆಜಾನ್ ಆನ್ ಲೈನ್ ಮೂಲಕ ಮಾರುಕಟ್ಟೆಗೆ ಬರಲಿದೆ. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿ ಧರಿಸುವ ಕುರ್ತಾ, ಯೋಗಿ ಆದಿತ್ಯನಾಥ್ ಧರಿಸುವ ಜುಬ್ಬಾ ಮುಂತಾದ ವಸ್ತತ್ರಗಳನ್ನೂ ತಯಾರಿಸಿ ಮಾರಾಟ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ. ದೀನ ದಯಾಳ್ ಧಾಮ್ ಔಷಧ ಅಂಗಡಿಯ ಕಾರ್ಯದರ್ಶಿ ‘ಗೋವಿನ ಮೂತ್ರ ಹಾಗೂ ಸಗಣಿಯನ್ನು ಮೂಲ ವಸ್ತುಗಳನ್...

ಜೈ ಶೇಗುಣಸಿ ದಿನದ ಸುದ್ದಿ... ದಿ: 22-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 22-09-18 ** ಸಿಎಂ ಎಚ್​ಡಿಕೆ ದಂಗೆ ಹೇಳಿಕೆಗೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ ** ಸಿದ್ದರಾಮಯ್ಯ ನಿವಾಸದಲ್ಲಿ ಮೈತ್ರಿ ಸರ್ಕಾರದ ದಿಗ್ಗಜರ ಸಮಾಗಮ; ಬಿಜೆಪಿ ವಿರುದ್ಧ ತಂತ್ರಗಾರಿಕೆ ** ಸರ್ಕಾರ ಬೀಳಿಸಲು 300 ಕೋಟಿ ವ್ಯಯಿಸುತ್ತಿದ್ದಾರೆ ಬಿಎಸ್‌ವೈ: ರೇವಣ್ಣ ಆರೋಪ ** ಆಮಿಷವೊಡ್ಡಿದ್ದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ?: ಜೆಡಿಎಸ್ ನಾಯಕರಿಗೆ ಯಡಿಯೂರಪ್ಪ ಪ್ರಶ್ನೆ ** ದಂಗೆಯ ವಿರುದ್ಧ ಬಿಜೆಪಿ ಆಕ್ರೋಶ: ಸಿಎಂ ಎಚ್ಡಿಕೆ ವಿರುದ್ಧ ರಾಜ್ಯಪಾಲರಿಗೆ ದೂರು ** ಸಿಎಂ ಕುಮಾರಸ್ವಾಮಿ ವಿರುದ್ಧ ಡಿಜಿಪಿಗೆ ದೂರು ಸಲ್ಲಿಸಿದ ಬಿಜೆಪಿ ನಿಯೋಗ ** ಶಾಸಕರ ಖರೀದಿ ಆರೋಪ; ಬಿಜೆಪಿ ವಿರುದ್ಧ ಸ್ಪೀಕರ್​ಗೆ ಜೆಡಿಎಸ್​ ದೂರು ** ಕಾಂಗ್ರೆಸ್‌ ಜತೆ ಸೇರಿ ಸಿಎಂ ಸಂವಿಧಾನದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ: ಪ್ರಹ್ಲಾದ್‌ ಜೋಶಿ ** ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಯಿಂದ ನಿರಾಶ್ರಿತ ಕುಟುಂಬಗಳಿಗೆ ರೂ.50,000 ಪರಿಹಾರ ** ಸರ್ಜಿಕಲ್​ ಸ್ಟ್ರೈಕ್​ ಡೇ ಆಚರಣೆ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ ಕೇಂದ್ರ ** ಪೊಲೀಸ್‌ ಅಧಿಕಾರಿಗಳ ಹತ್ಯೆ: ಭಾರತ- ಪಾಕ್‌ ನಡುವಿನ ಸಭೆ ರದ್ದು ** ಏಷ್ಯಾ ಕಪ್-2018: ಬಾಂಗ್ಲಾ ವಿರುದ್ಧ ಭಾರತಕ್ಕೆ ಸುಲಭ ಜಯ

ಜೈ ಶೇಗುಣಸಿ ದಿನದ ಸುದ್ದಿ... ದಿ: 21-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 21-09-18 ** ಬಿಜೆಪಿ ವಿರುದ್ಧ ದಂಗೆ ಏಳಲುಜನರಿಗೆ ಕರೆ ಕೊಡುತ್ತೇನೆ:ಮುಖ್ಯಮಂತ್ರಿ ಎಚ್ಚರಿಕೆ ** ಕುಮಾರಸ್ವಾಮಿಯವರೇ ನಿಮ್ಮ ಧಮ್ಕಿಗೆ ಹೆದರುವುದಿಲ್ಲ: ಬಿಎಸ್​ವೈ ** ಸಿಎಂ ದಂಗೆ ಹೇಳಿಕೆ: ಕೈ ಕಾರ್ಯಕರ್ತರಿಂದ ಬಿಎಸ್‌ವೈ ನಿವಾಸದ ಮುಂದೆ ಪ್ರತಿಭಟನೆ ** ದಂಗೆ ಹೇಳಿಕೆ: ಸಿಎಂ ವಿರುದ್ಧ ಕೇಸ್ ದಾಖಲಿಸಲು, ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಬಿಜೆಪಿ ಆಗ್ರಹ ** ಡಿಜಿಪಿ‌ ಮನಸ್ಸು ಮಾಡಿದ್ರೆ ಸಿಎಂ ಎಚ್​ಡಿಕೆಯನ್ನು ಜೈಲಿಗೆ ಹಾಕಬಹುದು: ಗೋ.ಮಧುಸೂದನ್​ ** ಕಿಂಚಿತ್ತೂ ನಾಚಿಕೆ ಇಲ್ಲದ ಬಿಜೆಪಿಗೆ ಜನ ತಕ್ಕಪಾಠ ಕಲಿಸ್ತಾರೆ: ಮಾಜಿ ಸಿಎಂ ಸಿದ್ದು ** ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ ** ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಸಚಿವ ಜಿ.ಟಿ.ದೇವೇಗೌಡರು ಐದು ವರ್ಷ ಪೂರೈಸುತ್ತಾರೆ: ಡಿಸಿಎಂ ** ದೇವೇಗೌಡರ ಬಗ್ಗೆ ಮೋದಿ ಮಾತನಾಡಬೇಕೆಂದರೂ ನಾಲ್ಕು ಬಾರಿ ಯೋಚಿಸುತ್ತಾರೆ: ಎಚ್‌ಡಿಕೆ ** ಹಸುಗಳಿಗೆ ರಾಷ್ಟ್ರ ಮಾತಾ ಸ್ಥಾನ ನೀಡಲು ಉತ್ತರಾಖಂಡ್ ಸರ್ಕಾರ ನಿರ್ಧಾರ ** ರಾಹುಲ್‌ ಗಾಂಧಿ 'ಬಫೂನ್ ರಾಜ' ಎಂದು ಜರಿದ ಅರುಣ್ ಜೇಟ್ಲಿ ** ದೇಶದ ಕಾವಲುಗಾರ ಕಳ್ಳ ಎಂಬ ಕೂಗು ಕೇಳಿಬರುತ್ತಿದೆ: ಪ್ರಧಾನಿ ವಿರುದ್ಧ ರಾಹುಲ್ ಟೀಕೆ ** ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ 'ಅಟಲ್​ ಗೌರವ್ ಪಥ' ನಾಮಕರಣ: ಯೋಗಿ ಆದಿತ್ಯನಾಥ್ ** ಕ್ರೀಡಾಕ್ಷೇತ್ರದ ಪ್ರಶಸ್ತಿ: ವಿರಾಟ್ ಕೊಹ್...

ಜೈ ಶೇಗುಣಸಿ ದಿನದ ಸುದ್ದಿ.. ದಿ: 20-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 20-09-18 ** ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ www.kannadakalike.org ** ಇಂದು ಸಂಜೆಯೊಳಗೆ ಬೆಂಗಳೂರು ರಸ್ತೆಗಳಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು: ಬಿಬಿಎಂಪಿಗೆ 'ಹೈ' ಗಡುವು ** ಸರಕಾರ ಬೀಳುತ್ತದೋ ಇಲ್ಲವೋ ಎಂದು ಅಧಿಕಾರಿಗಳು ಕೂರಬಾರದು, ಅವರ ಕೆಲಸ ಮಾಡಬೇಕು: ಕುಮಾರಸ್ವಾಮಿ ** ಡಿಕೆಶಿ ಆರೋಗ್ಯ ಚೇತರಿಕೆ, ನಾಳೆಯೊಳಗೆ ಬಿಡುಗಡೆ ಸಾಧ್ಯತೆ: ಸಂಸದ ಡಿ.ಕೆ.ಸುರೇಶ್​ ** ಡಿಕೆಶಿ ಯಾವ ಕ್ಷಣದಲ್ಲಾದರೂ ಬಂಧನವಾಗಬಹುದು: ಬಿಎಸ್‌ವೈ ಭವಿಷ್ಯ ** ನೀವೇನೇ ಮಾಡಿ ನಾ ಹೆದರುವುದಿಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಗುಟುರು ** ಭಾರತದಲ್ಲಿ ವಾಸಿಸುವವರೆಲ್ಲ ಹಿಂದೂಗಳೇ : ಮೋಹನ್‌ ಭಾಗವತ್‌ ** ತ್ರಿವಳಿ ತಲಾಖ್​​ ನಿಷೇಧಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅಸ್ತು ** ತ್ರಿವಳಿ ತಲಾಕ್ ಸುಗ್ರಿವಾಜ್ಞೆ ಅಸಾಂವಿಧಾನಿಕ, ಮುಸ್ಲಿಂ ಸ್ತ್ರೀಯರ ವಿರೋಧಿ: ಓವೈಸಿ ** ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ: ರಾಹುಲ್​ ಗಾಂಧಿ ** ಲಂಕಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ 13 ರನ್ ಅಂತರದ ಗೆಲುವು ** ಏಷ್ಯಾ ಕಪ್: ಭಾರತದ ಬೌಲಿಂಗ್ ದಾಳಿಗೆ ಬೆದರಿದ ಪಾಕ್;

ಜೈ ಶೇಗುಣಸಿ ದಿನದ ಸುದ್ದಿ... ದಿ: 19-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 19-09-18 ** ಡಿ ಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ ** ಸಚಿವ ಡಿ.ಕೆ ಶಿವಕುಮಾರ್ ಚಿಕಿತ್ಸೆಗಾಗಿ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲು ** ಬಿಜೆಪಿ ಮಾನ ಮರ್ಯಾದೆ ಬಿಟ್ಟು ಸರ್ಕಾರ ಅಸ್ಥಿರಕ್ಕೆ ಪ್ರಯತ್ನಿಸುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ ** ಸಮ್ಮಿಶ್ರ ಸರ್ಕಾರಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ: ಸತೀಶ್ ಜಾರಕಿಹೊಳಿ ** ನಮ್ಮ ಶಾಸಕರು ಅತ್ಯಂತ ನಿಷ್ಠಾವಂತರು: ಸಿದ್ದರಾಮಯ್ಯ ** ರಾಷ್ಟ್ರೀಯ ಹಿತಾಸಕ್ತಿ ಕಾಯುವ ಪಕ್ಷ ಬೆಂಬಲಿಸಲು ಸ್ವಯಂಸೇವಕರಿಗೆ ತಿಳಿಸಿದ್ದೇವಷ್ಟೆ: ಮೋಹನ್ ಭಾಗವತ್ ** ಲೋಕಸಭಾ ಚುನಾವಣೆ: ರಾಜಕೀಯ ಬದಲಾವಣೆಗೆ ದೇಶ ಸಾಕ್ಷಿಯಾಗಲಿದೆ-ಮಮತಾ ** ಪಾಕ್ ಸೇನಾ ಮುಖ್ಯಸ್ಥರನ್ನು ಸಿಧು ಅಪ್ಪಿಕೊಂಡಿದ್ದು ಯೋಧರ ಮೇಲೆ ಪರಿಣಾಮ ಬೀರಿದೆ: ರಕ್ಷಣಾ ಸಚಿವೆ ** ರಾಫೆಲ್ ಡೀಲ್; ರಕ್ಷಣಾ ಸಚಿವರಿಂದ ಎಚ್ಎಲ್ಎಲ್ ಗೆ ಕಳಂಕ ತರುವ ಕೆಲಸ: ಆಂಟನಿ ** ರಾಫೆಲ್ ಡೀಲ್ ನಿಂದ ಎಚ್ಎಎಲ್ ಕೈಬಿಟ್ಟಿದ್ದು ಯುಪಿಎ ಸರ್ಕಾರವೇ: ಸೀತಾರಾಮನ್ ** ಚೀನಾ ಓಪನ್ : ಸಿಂಧುಗೆ ಆರಂಭಿಕ ಗೆಲುವು, ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಕ್ಕೆ

ಜೈ ಶೇಗುಣಸಿ ದಿನದ ಸುದ್ದಿ... ದಿ: 18-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 18-09-18 ** ರಾಜ್ಯದಲ್ಲಿ ಪೆಟ್ರೋಲ್​, ಡೀಸೆಲ್​ ದರ 2 ರೂ. ಇಳಿಕೆ: ಎಚ್​ಡಿಕೆ ** ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ** ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ: ಸಿಎಂ ಎಚ್​ಡಿಕೆ ** ಕಾಂಗ್ರೆಸ್​​ನ 30 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಶಾಸಕ ಉಮೇಶ್‌ ಕತ್ತಿ ** ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ ** ಮೈತ್ರಿ ಸರ್ಕಾರ ಬಿದ್ದರೂ ಬಿಎಸ್​ವೈ ಮುಖ್ಯಮಂತ್ರಿಯಾಗುವುದಿಲ್ಲ: ಸಚಿವ ರೇವಣ್ಣ ** ಸಮ್ಮಿಶ್ರ ಸರ್ಕಾರಕ್ಕೆ ವಿಷ ಹಾಕಬೇಕಿಲ್ಲ… ಹಾಲು ಕುಡಿದೇ ಸಾಯುತ್ತದೆ: ಗೋವಿಂದ ಕಾರಜೋಳ ** ಸತೀಶ್​ ಜಾರಕಿಹೊಳಿಗೆ ಹೈಕಮಾಂಡ್​ ದಿಢೀರ್​ ಬುಲಾವ್​ ** ಎಚ್​ಡಿಕೆ ಪೆಟ್ರೋಲ್​ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್​ವೈ ** ಆಪರೇಷನ್​ ಮಾಡಿಸಿಕೊಳ್ಳಲು ನಾನು ಪೇಶೆಂಟ್​ ಅಲ್ಲವೆಂದ ಶಾಸಕ ಸುಧಾಕರ ** ಪೆಟ್ರೋಲ್​ ಬೆಲೆ ಕನಿಷ್ಠ 10.ರೂ ಇಳಿಸಬೇಕು: ರೇಣುಕಾಚಾರ್ಯ ** ಪೆಟ್ರೋಲ್​, ಡೀಸೆಲ್​ ದರ ಇಳಿಕೆ ಮಾಡಿ ಎಚ್​ಡಿಕೆ ಒಳ್ಳೆ ಕೆಲಸ ಮಾಡಿದ್ದಾರೆ: ಸಚಿವ ರಾಜಶೇಖರ ಬಿ ಪಾಟೀಲ್​

ನರೇಂದ್ರ ಮೋದಿಯವರದ್ದೊಂದು ಚುಕ್ಕಿಚಿತ್ರ!

Image
ಜೈ ಶೇಗುಣಸಿ | ಚಕ್ರವರ್ತಿ ಸೂಲಿಬೆಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಿಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ, ಅವರ ವ್ಯಕ್ತಿತ್ವದ ವಿವಿಧ ಮಗ್ಗುಲುಗಳು, ವೈಯಕ್ತಿಕ ಆಯ್ಕೆಗಳು ಮತ್ತು ಇಷ್ಟಗಳು, ಸಾಮಾಜಿಕ ಮತ್ತು ರಾಜಕೀಯ ಜೀವನದ ಹಲವು ಮಜಲುಗಳೆಡೆಗಿನ ಒಂದು ಕಿರುನೋಟ ಇಲ್ಲಿದೆ. ರಾಜಕಾರಣಿಗಳು ಎಂದಾಕ್ಷಣ ಸೊನ್ನೆಗಿಂತ ಕಡಿಮೆ ಅಂಕಗಳನ್ನೇ ಕೊಟ್ಟು ರೂಢಿಯಾಗಿ ಹೋಗಿರುವ ನಮಗೆ ನರೇಂದ್ರ ಮೋದಿಗೆ ಮಾತ್ರ ನೂರಕ್ಕೆ ಕಡಿಮೆ ಇಲ್ಲದಂತೆ ಅಂಕಗಳನ್ನು ಕೊಡಬೇಕೆನಿಸುತ್ತದಲ್ಲ ಸೋಜಿಗವಲ್ಲವೇ? ಹತ್ತು ವರ್ಷಗಳ ಕಾಲ ಕಾಂಗ್ರೆಸ್ಸಿನ ದುರಾಡಳಿತವನ್ನು ಮತ್ತು ತಮ್ಮೆದುರಿಗೆ ಲೂಟಿ ಹೊಡೆಯುತ್ತಿದ್ದ ಭ್ರಷ್ಟ ರಾಜಕಾರಣಿಗಳನ್ನು ಕಂಡು ಫೆವಿಕಾಲ್ ನುಂಗಿದವರಂತೆ ಸುಮ್ಮನಿದ್ದ ಮನಮೋಹನ ಸಿಂಗ್​ರನ್ನು ನೋಡಿ ಬೇಸತ್ತಿತ್ತು ಜನತೆ. ಆ ವೇಳೆಗೇ ಕಡಕ್ಕು ಮಾತಿನ ಮೋದಿಯವರನ್ನು ಕಂಡು ಹುಚ್ಚೆದ್ದು ಕುಣಿದಿತ್ತು. ನನ್ನ ತಂದೆ ಮತ್ತು ತಾತನ ಕಾಲದ ಜನರಿಗೆ ನೆಹರೂ ಪರಿವಾರದ ಋಣ ಬಾಕಿಯಿತ್ತೆನಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ನೆಹರೂ ತಮ್ಮೆಲ್ಲವನ್ನೂ ಧಾರೆ ಎರೆದುಬಿಟ್ಟಿದ್ದಾರೆ ಎಂಬ ಸುಳ್ಳನ್ನು ಅವರು ನಂಬಿಕೊಂಡುಬಿಟ್ಟಿದ್ದರು. ಹೀಗಾಗಿಯೇ ಅವರು ಎಷ್ಟೇ ಕಷ್ಟ ಬಂದರೂ ಈ ಪರಿವಾರದಿಂದ ಮತ್ತೊಬ್ಬರಿಗೆ ಅಧಿಕಾರ ವರ್ಗಾಯಿಸುವುದಿಲ್ಲವೆಂಬ ಶಪಥವನ್ನೇ ಮಾಡಿಬಿಟ್ಟಿದ್ದರು. ಭಾರತದ ವಿಕಾಸವನ್ನ...

ಜೈ ಶೇಗುಣಸಿ ದಿನದ ಸುದ್ದಿ... ದಿ: 17-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 17-09-18 ** ರೈತರಿಗೆ ಸಾಲ ವಸೂಲಾತಿ ನೋಟಿಸ್ ಕಳುಹಿಸಬೇಡಿ: ಬ್ಯಾಂಕ್ ಗಳಿಗೆ ಸಿಎಂ ಸೂಚನೆ ** ಇಂದು ಗುಲ್ಬರ್ಗದಲ್ಲಿಲ್ಲ ಸಿಎಂ ಜನತಾ ದರ್ಶನ. ** ಗಟ್ಸ್‌ ಇದ್ದರೆ ನಿಮ್ಮ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಜಗದೀಶ್‌ ಶೆಟ್ಟರ್‌ ** ಬಿಜೆಪಿಗೆ ಸೇರುವಂತೆ ನನಗೆ ಆಫರ್​ ಬಂದಿದ್ದು ನಿಜ: ಕಾಂಗ್ರೆಸ್ ಶಾಸಕ ಅನಿಲ್​ ಚಿಕ್ಕಮಾದು ** ಬಿಜೆಪಿಯವರು ನನ್ನನ್ನೂ ಸಂಪರ್ಕಿಸಿದ್ದರು: ಜೆಡಿಎಸ್ ಶಾಸಕ ಅನ್ನದಾನಿ ** ಎಚ್‌ಡಿಕೆ ಆದೇಶ ನೀಡಿದರೆ ಆಪರೇಷನ್‌ ಮಾಡಲು ಸಿದ್ಧ: ಜೆಡಿಎಸ್‌ ಶಾಸಕ ಗೌರಿಶಂಕರ ** ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ ** ಭಗವಂತನ ಕೃಪೆ ಇದ್ದರೆ ನಾನು ಮುಖ್ಯಮಂತ್ರಿಯಾಗುತ್ತೇನೆ: ಡಿಕೆಶಿ ** 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಡಿಸಿಎಂ ಪರಮೇಶ್ವರ್ ** ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳಲು ನಾನು ಕಾರಣವಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ** ಶೀಘ್ರದಲ್ಲೇ ಗ್ರಾಮ ಪಂಚಾಯಿತಿಗಳ ಶ್ರೇಣಿಕರಣ :ಉನ್ನತ ಅಂಕ ಪಡೆದ ಪಂಚಾಯತ್ ಗಳಿಗೆ ಹೆಚ್ಚಿನ ಅನುದಾನ ** ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮೂರು ತಿಂಗಳಿಂದ ತೀವ್ರಗೊಂಡ ತನಿಖೆ ** ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆರಂಭ - ರಾಮ್ ವಿಲಾಸ್ ವೇದಾಂತಿ ** ಮಲ್ಯ ಪರಾರಿಗೆ ಮೋದಿ ಆಪ್ತರ ನೆರವು: ರಾಹುಲ್ ಗಾಂಧಿ ಆರೋಪ ** ನಾನು ಬಿಸಿ ರಕ್ತದ ಯುವಕ; ತನ್ನನ್ನು 'ಓಲ್...

ಜೈ ಶೇಗುಣಸಿ ದಿನದ ಸುದ್ದಿ... ದಿ: 16-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 16-09-18 ** ಬೆಳಗಾವಿ ಸುವರ್ಣ ಸೌಧದಲ್ಲಿ ಕುಮಾರಸ್ವಾಮಿಯಿಂದ ಜನರ ಅಹವಾಲು ಸ್ವೀಕಾರ; ಸಮಯದ ಅಭಾವದಿಂದ ಅರ್ಧಕ್ಕೆ ನಿಂತ ಜನತಾ ದರ್ಶನ ** 'ಕಿಂಗ್' ಯಡಿಯೂರಪ್ಪ, 'ಪಿನ್‌ಗಳು' ನಿಮ್ಮ ಸುತ್ತಲಿನ ಸಚಿವರು: ಬಿಜೆಪಿ ಟ್ವೀಟ್ ** ಬಿಜೆಪಿಗೆ ದೇವರ ಆಶೀರ್ವಾದ ಇದ್ದಿದ್ರೆ ಆಗಲೇ ಸರ್ಕಾರ ಮಾಡ್ತಿದ್ರು : ರೇವಣ್ಣ ** ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಯಾಗಬೇಕು: ಸತೀಶ್ ಜಾರಕಿಹೊಳಿ ** ಸರಕಾರ ರಚಿಸಲು ಬಿಜೆಪಿ ಶತಪ್ರಯತ್ನ: ಶಿವಶಂಕರರೆಡ್ಡಿ ** ಆಪರೇಷನ್​ ಕಮಲಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ಪ್ರಭಾಕರ್​ ಕೋರೆ ** ಮೈತ್ರಿ ಸರ್ಕಾರದ ಪತನ ಭೀತಿ: ರಾಜ್ಯಕ್ಕೆ ವೇಣುಗೋಪಾಲ್​ ದೌಡು ** ಸಚಿವ ಡಿಕೆ ಶಿವಕುಮಾರ್​ಗೆ ಷರತ್ತುಬದ್ಧ ಜಾಮೀನು ಮಂಜೂರು ** ಚುನಾವಣೆಯಲ್ಲಿ ಕಪ್ಪುಹಣ ತಡೆಗೆ ಸದ್ಯದ ಕಾನೂನು ಅಸಮರ್ಪಕ: ಓಪಿ ರಾವತ್​ ** ಕೊಡಗಿಗೆ ಕೊಡುಗೆ: ಧರ್ಮಸ್ಥಳದಿಂದ 2 ಕೋಟಿ ರೂ. ಹಸ್ತಾಂತರ ** ವಕೀಲ ವೃತ್ತಿ ಕೇವಲ ನೌಕರಿಯಲ್ಲ, ಆತ್ಮ ಸಂತೋಷದ ದಾರಿ: ರಾಷ್ಟ್ರಪತಿ ಕೋವಿಂದ್​ ** ಸ್ವಚ್ಛ ಭಾರತ ಯೋಜನೆ 4ವರ್ಷ ಪೂರೈಸಿದ ಹಿನ್ನೆಲೆ: ಪೊರಕೆ ಹಿಡಿದು ಕಸ ಗುಡಿಸಿದ ಪ್ರಧಾನಿ ಮೋದಿ ** ಚಿಕಿತ್ಸೆಗಾಗಿ ಏಮ್ಸ್​ಗೆ ದಾಖಲಾಗಲಿರುವ ಗೋವಾ ಸಿಎಂ ಮನೋಹರ್​ ಪರಿಕ್ಕರ್ ** ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾಗಿ ಮಾಜಿ ವಿತ್ತ ಸಚಿವ ...

ಜೈ ಶೇಗುಣಸಿ ದಿನದ ಸುದ್ದಿ... ದಿ: 15-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 15-09-18 ** ಶೇಗುಣಸಿಯಲ್ಲಿಂದು 'ದೇಶಿ ಆಕಳ ಮಹತ್ವ-ಉತ್ಪನ್ನಗಳ ಮಾರುಕಟ್ಟೆ' ಕುರಿತು ವಿಚಾರ ಗೋಷ್ಠಿ ** ಸರ್ಕಾರ ಬೀಳಿಸಲು ಕಿಂಗ್​ಪಿನ್​ಗಳಿಂದ ಬಿಜೆಪಿ ಹಣ ಸಂಗ್ರಹಿಸುತ್ತಿದೆ: ಸಿಎಂ ಎಚ್ಡಿಕೆ ** ಕಾಂಗ್ರೆಸ್ಸಿಗರು ಬಿಜೆಪಿ ಶಾಸಕರನ್ನು ಟಚ್ ಮಾಡೋಕ್ಕಾಗಲ್ಲ: ಶಾಸಕ ಆರ್ ಅಶೋಕ್ ** ಜಾರಕಿಹೊಳಿ ಬ್ರದರ್ಸ್​ ಅಸಮಾಧಾನ: ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ** 9ಶಾಸಕರು ಬರುವಾಗ ಸರ್ಕಾರ ರಚಿಸದೇ ಸುಮ್ಮನಿರಬೇಕಾಗುತ್ತಾ..?: ಶಾಸಕ ಚರಂತಿಮಠ ** ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ: ವೀರಪ್ಪ ಮೊಯ್ಲಿ ** ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯ: ಮಾಜಿ ಪ್ರಧಾನಿ ಎಚ್​ಡಿಡಿ ** ರಮೇಶ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್: ಡಿಕೆಶಿವಕುಮಾರ ** ನಮ್ಮ ಸರಕಾರ ಐದು ವರ್ಷ ಗ್ಯಾರಂಟಿ: ರೇವಣ್ಣ ** ಬೋಹ್ರಾ ಸಮುದಾಯದ ವ್ಯಾಪಾರ ಇತರರಿಗೆ ಮಾದರಿ: ಪ್ರಧಾನಿ ಮೋದಿ ** ಶೀಘ್ರದಲ್ಲೇ ಮಾರುಕಟ್ಟೆಗೆ ಪತಂಜಲಿ ಹಾಲು ಮತ್ತು ಕುಡಿಯುವ ನೀರು ** ಪ್ರಧಾನಿ ದಿಟ್ಟ ನಡೆ ಎಫೆಕ್ಟ್: ಮನೆಯೊಂದಕ್ಕೆ ನುಗ್ಗಿ ಹಸಿವಾಗ್ತಿದೆ ಊಟ ಕೊಡಿ ಎಂದು ಅಂಗಲಾಚಿದ ಉಗ್ರರು ** ರಾಫೆಲ್ ಡೀಲ್ ಬಗ್ಗೆ ವಿವರಣೆ ನೀಡಲ್ಲ, ವಿಪಕ್ಷಗಳಿಗೆ ಆ ಅರ್ಹತೆ ಇಲ್ಲ: ಸೀತಾರಾಮನ್

ಜೈ ಶೇಗುಣಸಿ ದಿನದ ಸುದ್ದಿ... ದಿ: 14-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 14-09-18 ** ** ನಾಡಿನಾದ್ಯಂತ ಮನೆ ಮನಗಳಲ್ಲಿ ವಿನಾಯಕನ ಆರಾಧನೆ ** ಜಾರಕಿಹೊಳಿ ಸಹೋದರರು ಬಿಜೆಪಿಗೆ ಬಂದರೆ ಸ್ವಾಗತ: ಡಾ| ಕೋರೆ ** ಸೆ.15ರಂದು ಸುವರ್ಣ ವಿಧಾನಸೌಧದಲ್ಲಿ ಸಿಎಂ ಜನತಾದರ್ಶನ **  ಜಾರಕಿಹೊಳಿ ಬ್ರದರ್ಸಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್ ** ಜಾರಕಿಹೊಳಿ ಬ್ರದರ್ಸ್​ ಅಸಮಾಧಾನಕ್ಕೆ ನಾವು ಬಗ್ಗಲ್ಲ: ಡಿಸಿಎಂ ಎಚ್ಚರಿಕೆ ** ನಿಮಗೆ ಮೈತ್ರಿ ಕಷ್ಟವಾದರೆ ಸ್ಪಷ್ಟವಾಗಿ ಹೇಳಿಬಿಡಿ: ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ ದೇವೇಗೌಡ ** ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸಬೇಡಿ: ಪ್ರತಾಪ ಸಿಂಹಗೆ ಬಿಜೆಪಿ ಮುಖಂಡನ ತಾಕೀತು ** ಮಡಿಕೇರಿಗೆ ಕೇಂದ್ರ ತಂಡದ ಅಧಿಕಾರಿಗಳ ಭೇಟಿ ** ಸಮ್ಮಿಶ್ರ ಸರ್ಕಾರ ಅಸ್ಥಿರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಬೇಡಿ: ಬಿಎಸ್ವೈಗೆ ಅಮಿತ್ ಷಾ ಸಲಹೆ ** ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗಗೋಯ್ ನೇಮಕ ** ಕೇಂದ್ರ ಸರ್ಕಾರದಿಂದ ಸಾರಿಡಾನ್ ಸೇರಿ 300ಔಷಧಿಗಳ ನಿಷೇಧ ** ಪ್ರತಿಪಕ್ಷದ ಪಾತ್ರ ನಿರ್ವಹಿಸುವಲ್ಲಿ ಕಾಂಗ್ರೆಸ್ ವಿಫಲ: ಪ್ರಧಾನಿ ಮೋದಿ ** ವಿಜಯ್ ಮಲ್ಯ ಪಲಾಯನಕ್ಕೆ ಅರುಣ್ ಜೇಟ್ಲಿ ಸಹಕಾರ: ರಾಹುಲ್ ಗಾಂಧಿ ಆರೋಪ

ಜೈ ಶೇಗುಣಸಿ ದಿನದ ಸುದ್ದಿ... ದಿ: 13-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 13-09-18 ** ನಾಡಿನೆಲ್ಲೆಡೆ ಇಂದು ಗಣೇಶ್ ಚತುರ್ಥಿಯ ಸಂಭ್ರಮ. ** ಬೆಳಗಾವಿ ರಾಜಕಾರಣ, ಡಿಕೆಶಿ ಹಸ್ತಕ್ಷೇಪ ಸ್ಫೋಟಗೊಂಡರೆ ಸರ್ಕಾರ ಇರಲ್ಲ: ಸಿ ಟಿ ರವಿ ** ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ರಾಜ್ಯ ಸರ್ಕಾರದ ಭವಿಷ್ಯ ಇದೆ: ಪ್ರಭಾಕರ ಕೋರೆ ** ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್​ರಿಂದ​ ಗಡುವು: ಕೆ.ಎಸ್​. ಈಶ್ವರಪ್ಪ ** ಸಮ್ಮಿಶ್ರ ಸರಕಾರ ಭಿನ್ನಾಭಿಪ್ರಾಯಗಳಿಂದ ಹೊರತಾಗಿಲ್ಲ: ದೇಶಪಾಂಡೆ ** ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ: ಕೋಡಿಮಠದ ಶ್ರೀ ಭವಿಷ್ಯ ** ಫ್ಲೆಕ್ಸ್‌, ಪೋಸ್ಟರ್‌ ನಿಷೇಧ: ಚಲನಚಿತ್ರ ಪ್ರಚಾರಕ್ಕೆ ಬದಲಿ ವ್ಯವಸ್ಥೆಗೆ ಮನವಿ ** ಭಾರತ ಬಿಡುವ ಮುನ್ನ ಅರುಣ್ ಜೇಟ್ಲಿ ಭೇಟಿ ಮಾಡಿದ್ದೆ: ವಿಜಯ್ ಮಲ್ಯ ** ಮಲ್ಯ ಹೇಳಿಕೆ ತಳ್ಳಿ ಹಾಕಿದ ಜೇಟ್ಲಿ. ** ಲೋಕಸಭೆ ನೀತಿ ಸಂಹಿತೆ ಸಮಿತಿ ಮುಖ್ಯಸ್ಥರಾಗಿ ಅಡ್ವಾಣಿ ಪುನರ್ ನೇಮಕ ** ಸೆ.15 ರಂದು 'ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ** ಅಂತರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಮಾಜಿ ನಾಯಕ ಸರ್ದಾರ್ ಸಿಂಗ್ ** 4-1 ಅಂತರದಲ್ಲಿ ಸರಣಿ ಸೋತರೂ, ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಅಬಾಧಿತ

ಜೈ ಶೇಗುಣಸಿ ದಿನದ ಸುದ್ದಿ... ದಿ: 12-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 12-09-18 ** ದೇಶ ಅಭಿವೃದ್ಧಿಯಾಗಬೇಕಾದರೆ ಹಳ್ಳಿ ಉದ್ಧಾರವಾಗಬೇಕು: ನಿರ್ಮಲಾನಂದನಾಥ ಸ್ವಾಮೀಜಿ ** ಯಾದಗಿರಿ ಜಿಲ್ಲೆ ಅಂಗನವಾಡಿ ಮೇಲ್ವಿಚಾರಕಿ ಮಲ್ಲಮ್ಮಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ ** ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು- ಅದಕ್ಕೆ ನಾನು ಹೊಣೆಯಲ್ಲ: ಸತೀಶ್ ಜಾರಕಿಹೊಳಿ ** ನಮ್ಮ ಸಿಟ್ಟು ಮುಗಿದುಹೋಗಿದೆ ಸ್ವಾಮಿ, ಎಲ್ಲ ಸಮಸ್ಯೆ ಬಗೆಹರಿದಿದೆ: ರಮೇಶ್​ ಜಾರಕಿಹೊಳಿ ** ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ: ಮಾಜಿ ಪ್ರಧಾನಿ ಎಎಚ್ಡಿಡಿ ** ಮೈತ್ರಿ ಸರ್ಕಾರ ಕುಸಿದು ಬಿದ್ದರೆ ಬಿಜೆಪಿ ಕಾರಣವಲ್ಲ: ಶೋಭಾ ಕರಂದ್ಲಾಜೆ ** ಸಮ್ಮಿಶ್ರಸರಕಾರ ಉರುಳಿಸಲು‌ ಯತ್ನಿಸಿದ್ರೆ ಬಿಜೆಪಿ ಸರ್ವನಾಶ: ವೀರಪ್ಪ ಮೊಯ್ಲಿ ** ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲು ಮುಖ್ಯಮಂತ್ರಿಗೇನು ಧಾಡಿ?-ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ. ** ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಏರಿಕೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ ** ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಬಳಸಿಕೊಂಡಂತೆಯೇ ಬಿಜೆಪಿ ಹಿಂದೂಗಳನ್ನು ಬಳಸಿಕೊಂಡಿದೆ: ಶಿವಸೇನೆ ** ರಕ್ತಹೀನತೆ ಅರಿವು ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಮೋದಿ ಕರೆ ** ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲು ಸಿನಿಮಾ ಮಾಡಿಲ್ಲ: ರಿಷ...

ಜೈ ಶೇಗುಣಸಿ ದಿನದ ಸುದ್ದಿ... ದಿ: 11-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 11-09-18 ** ಭಾರತ್ ಬಂದ್ ಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ: ** ಪೆಟ್ರೋಲ್ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ; ಕೇಂದ್ರ ಸಚಿವ ರವಿಶಂಕರ್ ** ರಾಜ್ಯದಲ್ಲಿ ಸೆ.16ರಿಂದ 18%ಬಸ್ ದರ ಏರಿಕೆ: ಡಿಸಿ ತಮ್ಮಣ್ಣ ** ಪೆಟ್ರೋಲ್ ದರ ಕಡಿತಗೊಳಿಸಲು ಚಿಂತನೆ: ಮುಖ್ಯಮಂತ್ರಿ ಕುಮಾರಸ್ವಾಮಿ ** ಭಾರತ್ ಬಂದ್ ಗೂ ಜಗ್ಗದ ಭಾರತ ಸರ್ಕಾರ: ಅಬಕಾರಿ ಸುಂಕ ಕಡಿಮೆ ಮಾಡಲು ಸ್ಪಷ್ಟ ನಿರಾಕರಣೆ! ** ಅತಿವೃಷ್ಟಿ ಹಾನಿ ಸಮೀಕ್ಷೆಗೆ ಎರಡು ತಂಡ ಕಳುಹಿಸಲು ಪ್ರಧಾನಿ ಸಮ್ಮತಿ ** ಯುಟಿ ಖಾದರ್​ ಚಪ್ಪಲಿಯಲ್ಲಿ ಯಾರಿಗೆ ಹೊಡೆಯಬೇಕು: ಸಂಸದ ಪ್ರತಾಪ್​ ಸಿಂಹ ** ತೈಲ ಬೆಲೆ ಏರಿಕೆ ಪ್ರಧಾನಿ ನರೇಂದ್ರ ಮೋದಿಗೂ ಸಂತಸದ ವಿಷಯವಲ್ಲ: ಬಿ.ವೈ.ವಿಜಯೇಂದ್ರ ** ಜನರು ಮೋದಿ ವಿರುದ್ಧ ದಂಗೆ ಎದ್ದಿದ್ದಾರೆ: ಎ. ಎಚ್​.ವಿಶ್ವನಾಥ್ ** ನಾನು ಕಾಂಗ್ರೆಸ್ ಬಿಡಲ್ಲ, ಸತೀಶ್ ಸಿಎಂ ಸ್ಥಾನಕ್ಕೆ ಅರ್ಹರು: ರಮೇಶ್ ಜಾರಕಿಹೊಳಿ ** ಸಾರ್ವಕಾಲಿಕ ಕನಿಷ್ಠ ರೂ.72.67ಕ್ಕೆ ಇಳಿದ ರೂಪಾಯಿ ಮೌಲ್ಯ ** ಭಾರತ-ಇಂಗ್ಲೆಂಡ್ ಟೆಸ್ಟ್: ಕುಕ್, ರೂಟ್ ಶತಕ, ಭಾರತ ಗೆಲ್ಲಲು 464 ಟಾರ್ಗೆಟ್;

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-09-18 ** ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ಇಂದು ಭಾರತ ಬಂದ್‌ಗೆ ಕರೆ; ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ. ** ಇಂದು KSRTC, BMTC ಬಸ್ ಇರಲ್ಲ; ಆಟೋ ಟ್ಯಾಕ್ಸಿ ಸೇವೆ ಸ್ಥಗಿತ ** ಭಾರತ್‌ ಬಂದ್‌ಗೆ ಜೆಡಿಎಸ್‌ನಿಂದ ಸಂಪೂರ್ಣ ಬೆಂಬಲ: ಎಚ್‌.ಡಿ.ದೇವೇಗೌಡ ** ಮುಂದಿನ ವಾರವೇ ಬಸ್ ಪ್ರಯಾಣದರ ಏರಿಕೆ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ** ನಾಪತ್ತೆಯಾಗಿದ್ದ ಅಕ್ರಮ ಕಡತಗಳನ್ನು ಪತ್ತೆ ಹಚ್ಚಿದ ಸ್ಪೀಕರ್​ ರಮೇಶ್​ಕುಮಾರ್​ ** ನಾವೆಲ್ಲರೂ ಮನುಕುಲದ ಒಳಿತಿಗೆ ಏಕತೆಯಿಂದ ಶ್ರಮಿಸಬೇಕು: ಷಿಕಾಗೋದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಮೋಹನ್‌ ಭಾಗವತ್‌ ಹಿಂದೂಗಳಿಗೆ ಕರೆ ** ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ ** ನಮ್ಮ ಕ್ಷೇತ್ರದ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ ** ಫೆಬ್ರವರಿಯಲ್ಲಿ ಬೆಂಗಳೂರಲ್ಲೇ ಏರೋ ಇಂಡಿಯಾ ಶೋ ** ಬಿಜೆಪಿಯು ನವಭಾರತ ನಿರ್ಮಾಣದ ಪ್ರತಿಜ್ಞೆ ಮಾಡಿದೆ:ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ** ಕಾಂಗ್ರೆಸ್​ಗಿಂತಲೂ ಬಿಜೆಪಿ ಹೆಚ್ಚು ಭ್ರಷ್ಟ: ಅರವಿಂದ್​ ಕೇಜ್ರಿವಾಲ್​​ ** ಕನ್ನಡ ಚಲನಚಿತ್ರ ಕಪ್: ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ಚಾಂಪಿಯನ್ ** ಭಾರತ-ಇಂಗ್ಲೆಂಡ್ ಟೆಸ್ಟ್: ವಿಹಾರಿ, ಜಡೇಜಾ ಅರ್ಧ ಶತಕ, ಭಾರತಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 40ರನ್ ಹಿನ್ನೆಡೆ; ENG-...

ಜೈ ಶೇಗುಣಸಿ ದಿನದ ಸುದ್ದಿ... ದಿ: 09-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 09-09-18 ** ಸಿಎಂ ಎಚ್ ಡಿ ಕೆ ನೇತೃತ್ವದ ನಿಯೋಗದಿಂದ ಸೋಮವಾರ ಪ್ರಧಾನಿ ಭೇಟಿ; ಕೊಡಗಿಗೆ ಪರಿಹಾರ ನೀಡುವಂತೆ ಮನವಿ ** ಪಿಎಲ್ ಡಿ ಬ್ಯಾಂಕಿನ ಸಾಲಮನ್ನಾ ಪ್ರಸ್ತಾವ ಇಲ್ಲ- ಬಂಡೆಪ್ಪ ಕಾಶಂಪೂರ್ ! ** ದೋಸ್ತಿ ಸರ್ಕಾರ ಯಾವಾಗ ಬೇಕಾದ್ರೂ ಬಿದ್ದು ಹೋಗಬಹುದು: ಈಶ್ವರಪ್ಪ ** ಪತ್ರದ ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ: ಬಿಎಸ್​ವೈ ಸವಾಲು ** ಸತೀಶ್ ನನ್ನು ಸಿಎಂ ಮಾಡಿಯೇ ತೀರುತ್ತೇನೆ: ರಮೇಶ್ ಜಾರಕಿಹೊಳಿ ** ಅದ್ಧೂರಿಯಾಗಿ ಉದ್ಘಾಟನೆಗೊಂಡ ಕನ್ನಡ ಚಲನಚಿತ್ರ ಕಪ್; ** ಐಟಿ, ಇಡಿ ದಾಳಿ ಪ್ರಕರಣ: ಬಿಎಸ್‌ವೈ ಪತ್ರ ಫೋರ್ಜರಿ ಮಾಡಿದ ಡಿ.ಕೆ ಸುರೇಶ್‌: ಬಿಜೆಪಿ ಆರೋಪ ** ಪ್ರಧಾನಿ ಮೋದಿಯಿಂದ ಐಟಿ ಮತ್ತು ಇಡಿ ದುರುಪಯೋಗ: ಡಿಸಿಎಂ ಪರಮೇಶ್ವರ್ ಆರೋಪ ** 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲವು: ಅಮಿತ್​ ಷಾ ** ಏಷ್ಯಾಡ್​ ಸಾಧಕಿ ಪೂವಮ್ಮಗೆ ನಿವೇಶನ: ಸಿಎಂ ಎಚ್ಡಿಕೆ ** ಭಾರತ-ಇಂಗ್ಲೆಂಡ್ ಟೆಸ್ಟ್: ಕೊಹ್ಲಿ 49; 158 ರನ್ ಹಿನ್ನಡೆಯಲ್ಲಿ ಭಾರತ.

ಜೈ ಶೇಗುಣಸಿ ದಿನದ ಸುದ್ದಿ... ದಿ: 08-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 08-09-18 ** ಪಿಎಲ್​ಡಿ ಬ್ಯಾಂಕ್ ಚುನಾವಣೆ: ಹೆಬ್ಬಾಳಕರ ಬಣಕ್ಕೆ ಗೆಲುವು; ಹಿಡಿತ ಕಕಳೆದುಕೊಂಡ ಜಾರಕಿಹೊಳಿ ಸಹೋದರರು ** ಹೆಬ್ಬಾಳ್ಕರ್-ಜಾರಕಿಹೊಳಿ ಸಮಸ್ಯೆ ಇತ್ಯರ್ಥವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿ ** ಡಿಸಿಎಂ ಹುದ್ದೆ ಕೊಡ್ತೀವಿ ಬಿಜೆಪಿಗೆ ಬನ್ನಿ: ರಮೇಶ್ ಜಾರಕಿಹೊಳಿಗೆ ಯತ್ನಾಳ್ ಆಹ್ವಾನ ** ಉತ್ತರ ಕರ್ನಾಟಕಕ್ಕೆ ಹಲವು ಇಲಾಖೆಗಳ ವರ್ಗಾವಣೆ: ಸರ್ಕಾರ ಮಹತ್ವದ ನಿರ್ಧಾರ ** ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಶೀಘ್ರ ಕ್ರಮ : ಸಿಎಂ ಕುಮಾರಸ್ವಾಮಿ ** ಗೋಕರ್ಣ ದೇವಾಲಯ ಹಸ್ತಾಂತರ ರದ್ದು: ಹೈಕೋರ್ಟ್ ಆದೇಶಕ್ಕೆ ತಡೆ ನಿಡಲು ಸುಪ್ರೀಂ ನಕಾರ ** ಕೆಸಿಆರ್ ಕೃತಜ್ಞತೆ ಇಲ್ಲದ ವ್ಯಕ್ತಿ: ರಾಹುಲ್ ಬಫೂನ್ ಹೇಳಿಕೆಗೆ ಹಲವು ಪಕ್ಷಗಳ ಆಕ್ರೋಶ ** ನನ್ನ ಭಾಷಣಕ್ಕೆ ಚಪ್ಪಾಳೆ ಹೊಡೆಯುವ ದಲಿತರು ಹೋರಾಟ ಬಂದಾಗ ಮಾತ್ರ ಮೌನ: ಜಿಗ್ನೇಶ್‌ ** ಪಾಕಿಸ್ತಾನ ಬೇರೆ ದೇಶದ ಪರವಾಗಿ ಯುದ್ಧಕ್ಕೆ ಇಳಿಯುವುದಿಲ್ಲ: ಪ್ರಧಾನಿ ಇಮ್ರಾನ್ ಖಾನ್ ** ಇಂದಿನಿಂದ ಸ್ಯಾಂಡಲ್ ವುಡ್ ನಿಂದ 'ಕನ್ನಡ ಚಲನಚಿತ್ರ ಕಪ್' ಟೂರ್ನಿ; ಸೆಹ್ವಾಗ್ ಸೇರಿ 6ಅಂತರಾಷ್ಟ್ರೀಯ ಕ್ರಿಕೆಟರ್ಸ್ ಭಾಗಿ ** ಏಷ್ಯನ್ ಗೇಮ್ಸ್ 2018ರ ಚಿನ್ನದ ಹಹುಡುಗಿ ಪೂವಮ್ಮಗೆ 40 ಲಕ್ಷ ರೂ. ಚೆಕ್​ ನೀಡಿ ಗೌರವಿಸಿದ ರಾಜ್ಯ ಸರ್ಕಾರ ** ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್: ಮೊದಲ ದಿನ ಭಾರತಕ್ಕೆ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 07-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 07-09-18 ** ಇಂದು  ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ-ಹೆಬ್ಬಾಳಕರ ಬಣಗಳ ನೇರ ಹಣಾಹಣಿ; ಲಕ್ಷ್ಮಿ ಗೆದ್ರೆ ಜಾರಕಿಹೊಳಿಯಿಂದ ಉಗ್ರ ತೀರ್ಮಾನ! ** ಜಾರಕಿಹೊಳಿ ಪಕ್ಷಕ್ಕೆ ತೊಂದರೆ ಕೊಡುವವರಲ್ಲ :ದಿನೇಶ್‌ ಗುಂಡೂರಾವ್‌ ** ಭೂಕುಸಿತದಿಂದ ಹಾನಿಗೀಡಾದ ಕೊಡಗು: 2019 ಕೊಡವ ಹಾಕಿ ಉತ್ಸವ ರದ್ದು ** ರಾಜ್ಯದ ಎಲ್ಲ ನಗರಗಳಲ್ಲೂ ಪಿಒಪಿ ಗಣಪತಿ ತಯಾರಿಕೆ, ಮಾರಾಟ ನಿಷೇಧ ** ರೈತರು ಎಕರೆಗೆ 20 ಮರ ಬೆಳೆಸುವುದು ಕಡ್ಡಾಯ ಕಾನೂನು ತರಲು ಸರ್ಕಾರ ಚಿಂತನೆ: ಸಚಿವ ಶಂಕರ್ ** ಸಿಎಂ ಎಚ್​ಡಿಕೆ ಆರೋಪ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಬಿಎಸ್​ವೈ ** ಎಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ, ಎಚ್.ಡಿ.ರೇವಣ್ಣ ಆಂಜನೇಯನಿದ್ದಂತೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ** 5ನೇ ಬಾರಿಗೆ ಲೋಕಪಾಲ ಸಭೆಗೆ ಖರ್ಗೆ ಗೈರು ** ವಿಧಾನಸಭೆ ** ತೆಲಂಗಾಣ ವಿಧಾನಸಭೆ ವಿಸರ್ಜನೆ, ಹಂಗಾಮಿ ಸಿಎಂ ಆಗಿ ಕೆಸಿಆರ್ ಮುಂದುವರಿಕೆ ** ಭಯೋತ್ಪಾದನೆ ನಿಲ್ಲಿಸಲು ಪಾಕ್‌ ಮೊದಲ ಹೆಜ್ಜೆ ಇರಿಸಬೇಕು: ಸೇನಾ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್ ** ರಾಹುಲ್​ ಗಾಂಧಿ ದೇಶದ ದೊಡ್ಡ ಜೋಕರ್​: ತೆಲಂಗಾಣ ಸಿಎಂ ಕೆಸಿಆರ್​ ** ಇಸ್ರೋ 'ಗಗನಯಾನ'ಕ್ಕೆ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆ ನೆರವು ** ತಾರತಮ್ಯವಿಲ್ಲದ ಎಚ್​1ಬಿ ವೀಸಾ ನೀತಿ ನಿರೀಕ್ಷೆ : ಸುಷ್ಮಾ ಸ್ವರಾಜ್​

ಜೈ ಶೇಗುಣಸಿ ದಿನದ ಸುದ್ದಿ... ದಿ: 06-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 06-09-18 ** ಬಿಎಸ್​ವೈ ಪುತ್ರರು ಐಟಿ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಸತ್ಯ: ಸಿಎಂ ** ಸರ್ಕಾರ ಉರುಳಿಸಲು ಐಟಿ ಜತೆ ಬಿಜೆಪಿ ಡೀಲ್: ಸಿಎಂ ಎಚ್ ಡಿಕೆ ಆರೋಪಕ್ಕೆ ಬಿಎಸ್ ವೈ ಕಿಡಿ ** ವಿದ್ಯಾರ್ಥಿ ವೇತನಕ್ಕಾಗಿ ಪ್ರತ್ಯೇಕ ವೆಬ್‌ ಪೋರ್ಟಲ್‌ ಗೆ ಸಿಎಂ ಎಚ್ ಡಿಕೆ ಚಾಲನೆ ** 2ನೇ ಶನಿವಾರ ಹೆಚ್ ಡಿ ಕುಮಾರಸ್ವಾಮಿ ಜನತಾದರ್ಶನ ಇರಲ್ಲ -ಮುಖ್ಯಮಂತ್ರಿ ಕಚೇರಿ ** ಕೆಶಿಪ್​ ಕಚೇರಿ: ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರ;ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರವಾಗಬಹುದು: ಬಿಜೆಪಿ ಟ್ವೀಟ್​ ** ಚುನಾವಣಾ ರಾಜಕೀಯಕ್ಕೆ ಶಾಸಕ ಆನಂದ್ ಸಿಂಗ್ ಗುಡ್ ಬೈ! ** ತೈಲ ಬೆಲೆ ಹೆಚ್ಚಾಗಿದ್ದಕ್ಕೆ ಎತ್ತಿನಗಾಡಿ ಓಡಿಸಿ ಪ್ರತಿಭಟಿಸಿದ ದಿನೇಶ್​ ಗುಂಡೂರಾವ್​ ** ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳದಿಂದಾಗಿ ಬಸ್‌ ದರವೂ ಹೆಚ್ಚಳ: ಡಿಸಿಎಂ ** ಲಿಂಗನಮಕ್ಕಿ ಜಲಾಶಯದ ವಿದ್ಯುದಾಗಾರದಲ್ಲಿ ಗರಿಷ್ಟ ಪ್ರಮಾಣದ ವಿದ್ಯುತ್ ಉತ್ಪಾದನೆ ** ಬಹುಕೋಟಿ ಗುಟ್ಕಾ ಹಗರಣ: ತಮಿಳುನಾಡು ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ರೈಡ್ ** ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಸರಿಯಲ್ಲ: ಅಜಿತ್ ದೋವಲ್ ** ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಕೇಂದ್ರ ಸರ್ಕಾರ ** ಆರ್​ಸಿಬಿಗೆ ಇಬ್ಬರು ಕೋಚ್​: ಗ್ಯಾರಿ ಕರ್ಸ್ಟನ್ ಜತೆ ಕೈಜೋಡಿಸಿದ ಆಶಿಸ್​ ನೆಹ್ರಾ

ಜೈ ಶೇಗುಣಸಿ ದಿನದ ಸುದ್ದಿ... ದಿ: 05-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 05-09-18 ** ರಾಜ್ಯ ಸರಕಾರದ ಆರೋಗ್ಯಕರ್ನಾಟಕಯೋಜನೆ ಯನ್ನು ಕೇಂದ್ರದ ಆಯುಷ್‌ಮಾನ್‌ಭಾರತ್‌ ಜತೆ ವಿಲೀನಗೊಳಿಸಲು ಚಿಂತನೆ ** ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ ** ದಾಖಲೆ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ; 1ಲೀ. ಪೆಟ್ರೋಲ್ ಗೆ 81.98ರೂ, ಡಿಸೇಲ್ ಗೆ 73.72ರೂ. ** ಬಸ್​ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ: ಸಾರಿಗೆ ಸಚಿವ ತಮ್ಮಣ್ಣ ** ನಂದಿನಿ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಿಸಲು ಕೆಎಮ್ಎಫ್ ಚಿಂತನೆ ** ತೀವ್ರ ಅಸ್ವಸ್ಥಗೊಂಡು ಹಿರಿಯ ನಟ ದೊಡ್ಡಣ ಆಸ್ಪತ್ರೆಗೆ ದಾಖಲು ** ಪತ್ರಕರ್ತೆ ಗೌರಿ ಹತ್ಯೆ ಮಾಡಿದ್ದು ಪರಶುರಾಮ್ ವಾಗ್ಮೋರೆ: ತನಿಖೆಯಿಂದ ದೃಢಪಡಿಸಿದ ಎಸ್​ಐಟಿ ** ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಜನರು ಬಿಜೆಪಿಗೆ ಬೆಂಬಲ ಮುಂದುವರಿಸಿದ್ದಾರೆ- ಅಮಿತ್ ಶಾ ** ** ರಾಹುಲ್​ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ: ಎಚ್​.ಡಿ. ದೇವೇಗೌಡ ** ದೇಶದ ಮುಂದಿನ ಪ್ರಧಾನಿ ಮೋದಿಯೇ ಆಗಬೇಕಂತೆ; ಆನ್​ಲೈನ್​ ಜನಮತದಲ್ಲಿ ರಾಹುಲ್​ಗೆ 2ನೇ ಸ್ಥಾನ ** ಶೀಘ್ರದಲ್ಲೇ ಪೆಟ್ರೋಲ್ ದರ ರೂ.100ಕ್ಕೇರಲಿದೆ: ಆಂಧ್ರಪ್ರದೇಶ ಮುಖ್ಯಮಂತ್ರಿ ** ಸಾಮಾಜಿಕ ಜಾಲತಾಣಗಳಿಂದ ದೂರವಿರಿ: ಯೋಧರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಲಹೆ ** ವಿಮಾನಯಾನ ಟಿಕೆಟ್ ಆಟೋರಿಕ್ಷಾಗಿಂತ ಅಗ್ಗ: ಸಚಿವ ಸಿನ್ಹಾ ** ರಫೇಲ್ ಒಪ್ಪಂದ ಭ್ರಷ್ಟಾಚಾರದ ಮಹಾ...

ಜೈ ಶೇಗುಣಸಿ ದಿನದ ಸುದ್ದಿ... ದಿ: 04-09-18

ಜೈ ಶೇಗುಣಸಿ ದಿನದ ಸುದ್ದಿ... ದಿ: 04-09-18 ** ನಾಡಿನಾದ್ಯಂತ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದಿಂದ ಸತ್ಸಂಗ ** ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಮೇಲುಗೈ, ಜೆಡಿಎಸ್ ಗೆ 3ನೇ ಸ್ಥಾನ; ಬಹುತೇಕ ಕಡೆ ಅತಂತ್ರ ** ಮೈತ್ರಿ ಸರ್ಕಾರ ಹಣಬಲದಿಂದ ನಿರೀಕ್ಷಿಸಿದಷ್ಟು ಸ್ಥಾನ ಬಿಜೆಪಿಗೆ ಸಿಗಲಿಲ್ಲ: ಬಿಎಸ್​ವೈ ** ಗೋಕಾಕ್ ನಲ್ಲಿ ಗೆದ್ದಿರುವ 30 ಸ್ವತಂತ್ರ ಅಭ್ಯರ್ಥಿಗಳು ಕಾಂಗ್ರೆಸ್ಸಿಗರು: ರಮೇಶ್ ಜಾರಕಿಹೊಳಿ ** ಸ್ಥಳೀಯ ಸಂಸ್ಥೆ ಚುನಾವಣೆ: ದೋಸ್ತಿ ಸರ್ಕಾರದ ಪರ ತೀರ್ಪು: ಸಿಎಂ ** ಚುನಾವಣೆ ಸ್ಥಳೀಯ ಅಭ್ಯರ್ಥಿಗಳ ಮೇಲೆ ಆಧಾರಿತ, ಫಲಿತಾಂಶಕ್ಕೆ ಹೆಚ್ಚಿನ ಮಹತ್ವವೇನಿಲ್ಲ: ಖರ್ಗೆ ** ಬಿಜೆಪಿ ಜತೆ ಎಲ್ಲಿಯೂ ಕೈಜೋಡಿಸಲ್ಲ, ಲೋಕಸಭೆಯೂ ಕ್ಲೀನ್ ಸ್ವೀಪ್: ಸಿಎಂ ಎಚ್​ಡಿಕೆ ** ಬಿಜೆಪಿಯನ್ನು ದೂರವಿಡಲು ಅಗತ್ಯವಿರುವೆಡೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ: ದೇವೇಗೌಡ ** ಕಾಂಗ್ರೆಸ್‌ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ: ದಿನೇಶ್‌ ಗುಂಡೂರಾವ್ ** ಅಮ್ಮ, ಇಂದಿರಾ, ಅಣ್ಣ ಕ್ಯಾಂಟೀನ್​ ಮಾದರಿಯಲ್ಲಿ ಉ.ಪ್ರ.ದಲ್ಲಿ ಈಗ ಯೋಗಿ ಥಾಲಿ ** ** ಶತ್ರುಗಳ ಯತ್ನಗಳನ್ನು ವಿಫಲಗೊಳಿಸಲು ಸದಾಕಾಲ ಸಿದ್ಧರಿರಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ** 5ನೇ ಟೆಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕುಕ್​

ಜೈ ಶೇಗುಣಸಿ ದಿನದ ಸುದ್ದಿ.. ದಿ: 03-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 03-09-18 ** ಇಂದು ನಗರ ಸಭೆ ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ. ** ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಮತ ಬಿಜೆಪಿಗೆ ಬರಲಿವೆ: ಬಿಎಸ್​ವೈ ** ಒಂದು ಹೆಣ್ಣು ಸಮಸ್ಯೆ ಆಯ್ತು ಅಂದ್ರೆ ಓಡಿ ಬರ್ತಿರಾ: ಸತೀಶ್‌ ಜಾರಕಿಹೊಳಿ ** ಹೆಬ್ಬಾಳ್ಕರ್​, ರಮೇಶ್​​ ಜಾರಕಿಹೊಳಿಗೆ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ವೇಣುಗೋಪಾಲ್​ ಖಡಕ್​ ವಾರ್ನಿಂಗ್​ ** ಕೊಡಗು ನಿರಾಶ್ರಿತರಿಗೆ ಉಡುಪಿ ಕೃಷ್ಣನ ಪ್ರಸಾದ ರವಾನೆಗೆ ಸಿದ್ಧತೆ ** ಬೆಂಗಳೂರಿನಲ್ಲಿ ಕೊಡಗು ಸಂತ್ರಸ್ತರಿಗಾಗಿ ಸಿಎಂ ಪಾದಯಾತ್ರೆ ** ದುಡ್ಡು ತಿಂದು ವರ್ಗಾವಣೆ ದಂಧೆಗಿಳಿದ ಸರ್ಕಾರ: ಬಿಎಸ್‌ವೈ ಆರೋಪ ** ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ: ಗಜಪಯಣಕ್ಕೆ ಅದ್ಧೂರಿ ಚಾಲನೆ ** ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ವೇಣುಗೋಪಾಲ್ ** ಚುನಾವಣೆ ಸಮೀಪಿಸುತ್ತಿದ್ದಂತೆ ರಾಹುಲ್ ಗಾಂಧಿಗೆ ಮಾನಸ ಸರೋವರ ಯಾತ್ರೆ ನೆನಪಾಗಿದೆ: ಯತ್ನಾಳ್ ** ಬೆಳಗಾವಿಯಲ್ಲಿ ಶ್ರೀರಾಮಸೇನೆಯ 500 ಕಾರ್ಯಕರ್ತರ ರಾಜೀನಾಮೆ ** ಶಿಸ್ತು ಪಾಲನೆ ಮಾಡಿ ಅಂದ್ರೆ ನಿರಂಕುಶವಾದಿ ಅಂತಾರೆ: ನರೇಂದ್ರ ಮೋದಿ ** ಕೇರಳದಲ್ಲಿ ಇಲಿ ಜ್ವರಕ್ಕೆ 25ಬಲಿ ** ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕ್ ವಿಫಲ; 2,100 ಕೋಟಿ ನೆರವು ರದ್ದು ಮಾಡಿದ ಅಮೆರಿಕ ** ಏಷ್ಯನ್ ಗೇಮ್ಸ್ ಅಲ್ಲಿ ಪದಕ ಗೆದ್ದ ಕನ್ನಡತಿ ಮಲಪ್ರಭಾಗೆ ...

ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18 ** ಜೈನ ಮುನಿ ತರುಣ್ ಸಾಗರ್​ ಮಹಾರಾಜ್ ವಿಧಿವಶ ** ಕಾಗವಾಡವನ್ನು ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿಸಲು ಸೆ.25ರಂದು ಬಹಿರಂಗ ಜನಜಾಗೃತಿ ಸಭೆ; ಅಣ್ಣಾ ಹಜಾರೆ ಭಾಗಿ: ಶ್ರೀಮಂತ ಪಾಟೀಲ ** ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್-ರಮೇಶ್ ಜಾರಕಿಹೊಳಿ ಮಧ್ಯೆ ಏರುಧ್ವನಿಯಲ್ಲಿ ವಾಗ್ವಾದ; ಅರ್ಧಕ್ಕೆ ನಿಂತ ಕೆಪಿಸಿಸಿ ಸಭೆ. ** ಇನ್ನುಮುಂದೆ ಪ್ರತಿ ಶನಿವಾರ ಮಾತ್ರ ಜನತಾದರ್ಶನ: ಸಿಎಂ ಎಚ್​ಡಿಕೆ ** ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ 100 ದಿನಗಳು ಪೂರೈಸಿದ ಹಿನ್ನಲೆಯಲ್ಲಿ ಗೃಹಕಚೇರಿ ಕೃಷ್ಣದಲ್ಲಿ ಸಿಎಂರಿಂದ ಜನತಾದರ್ಶನ ** ಸರ್ಕಾರದಲ್ಲಿ ಅವರವರೇ ಬಡಿದಾಡಿಕೊಂಡು ಸಾಯುತ್ತಿದ್ದಾರೆ: ಬಿಎಸ್​ವೈ ** ರಾಹುಲ್ ಗಾಂಧಿ ಚೀನಾ, ಪಾಕಿಸ್ತಾನಗಳ ಮಧ್ಯವರ್ತಿ: ಶಾಸಕ ಯತ್ನಾಳ್ ವ್ಯಂಗ್ಯ ** ಸಿಎಂ ಆಗಲು ಹಿಂದೆ ಆಸೆ ಇತ್ತು, ಈಗ ಇಲ್ಲ: ದೇಶಪಾಂಡೆ ** ಜಮೀರ್‌ ಅಹಮ್ಮದ್‌ ಪಾಕಿಸ್ತಾನಕ್ಕೆ ಹೋಗಲಿ, ಭಾರತ ತಾತನ ಆಸ್ತಿಯಲ್ಲ: ಸೋಗುಡು ಶಿವಣ್ಣ ** ಮೈಸೂರು ರಾಜವಂಶಸ್ಥರಿಗೆ 183.33 ಕೋಟಿ ರೂ. ತೆರಿಗೆ ಪಾವತಿಗೆ ಹೈಕೋರ್ಟ್​ ಆದೇಶ ** ದೇಶದ ಮಠ, ಮಾನ್ಯಗಳು ಸಾಮಾಜಿಕ ಚೇತನಗಳು: ಅಮಿತ್‌ ಷಾ ** ದಾಖಲೆಯ ಗರಿಷ್ಠ ದರ ತಲುಪಿದ ಪೆಟ್ರೋಲ್​, ಡೀಸೆಲ್​ ​ದರ! 1ಲೀ. ಪೆಟ್ರೋಲ್​ 81 ರೂ. ಡೀಸೆಲ್​​ 73 ರೂ. ** ಕಾಶ್ಮೀರ ಉಗ್ರರು ಅಪಹರಿಸಿದ್ದ ಪೊಲೀಸರು, ಸಂಬಂಧಿಕರ ಬಿಡುಗಡೆ; ಎಚ್ಚರಿಕ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-09-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-09-18 ** ನೆರೆ ಸಂತ್ರಸ್ತರಿಗಾಗಿ ಶೇಗುಣಸಿ ಗ್ರಾಮಸ್ಥರು ಸಂಗ್ರಹಿಸಿದ 9ಟನ್ ಆಹಾರ ಧಾನ್ಯ ಕೊಡಗಿಗೆ ರವಾನೆ. ** ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್ ** ಬಿಎಸ್‌ವೈ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ: ಬಾಬುರಾವ್‌ ಚಿಂಚನಸೂರ ** ಜನ ಬಯಸಿದ್ರೆ ಮತ್ತೆ ಸಿಎಂ ಆಗುವೆ: ಸಿದ್ದರಾಮಯ್ಯ ** ಕಾಂಗ್ರೆಸ್ - ಜೆಡಿಎಸ್ ಮಧ್ಯ ಯಾವುದೇ ಗೊಂದಲ್ಲ ಇಲ್ಲ: ದೇವೇಗೌಡ ** ನಕಲಿ ಮತದಾನ ತಡೆಯಲು ಕ್ರಮ ಕೈಗೊಳ್ಳಿ: ಸಂಸದ ಪ್ರತಾಪ್ ಸಿಂಹ ** ನೋಟು ಬ್ಯಾನ್ ವಿಫಲವಾಗಿದ್ದಕ್ಕೆ ಮೋದಿ ಪ್ರಾಯಶ್ಚಿತ್ತ ಹೇಗೆ: ಶಿವಸೇನೆ ಪ್ರಶ್ನೆ ** ಅಂಧ್ರದಲ್ಲಿ ಎಚ್​ಡಿಕೆ, ನಾಯ್ಡು ಭೇಟಿ ; ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆಗೆ ಮತ್ತೊಂದು ಹೆಜ್ಜೆ ** ಕೈಲಾಸ ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ** ಕಾಶ್ಮೀರದಲ್ಲಿ ಪೊಲೀಸರ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು ** ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಕಾರ್ಗಿಲ್ ಹೀರೋ ಜೋಷಿ ನೇಮಕ ** ಏಷ್ಯನ್ ಕ್ರೀಡಾಕೂಟ: ಒಟ್ಟು 65 ಪದಕ ಮುಡಿಗೇರಿಸಿಕೊಂಡ ಭಾರತ. ** ಭಾರತ-ಇಂಗ್ಲೆಂಡ್ ಟೆಸ್ಟ್: ಪೂಜಾರ ಶತಕ,