ಜೈ ಶೇಗುಣಸಿ ದಿನದ ಸುದ್ದಿ.. ದಿ: 01-09-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 01-09-18
** ನೆರೆ ಸಂತ್ರಸ್ತರಿಗಾಗಿ ಶೇಗುಣಸಿ ಗ್ರಾಮಸ್ಥರು ಸಂಗ್ರಹಿಸಿದ 9ಟನ್ ಆಹಾರ ಧಾನ್ಯ ಕೊಡಗಿಗೆ ರವಾನೆ.** ಚಿಂತಕರ ಹತ್ಯೆಗಳಲ್ಲಿ ಸನಾತನ ಸಂಘ ಭಾಗಿಯಾಗಿದ್ದರೆ ನಿಷೇಧಕ್ಕೆ ಚಿಂತನೆ: ಡಾ.ಜಿ. ಪರಮೇಶ್ವರ್
** ಬಿಎಸ್ವೈ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ: ಬಾಬುರಾವ್ ಚಿಂಚನಸೂರ
** ಜನ ಬಯಸಿದ್ರೆ ಮತ್ತೆ ಸಿಎಂ ಆಗುವೆ: ಸಿದ್ದರಾಮಯ್ಯ
** ಕಾಂಗ್ರೆಸ್ - ಜೆಡಿಎಸ್ ಮಧ್ಯ ಯಾವುದೇ ಗೊಂದಲ್ಲ ಇಲ್ಲ: ದೇವೇಗೌಡ
** ನಕಲಿ ಮತದಾನ ತಡೆಯಲು ಕ್ರಮ ಕೈಗೊಳ್ಳಿ: ಸಂಸದ ಪ್ರತಾಪ್ ಸಿಂಹ
** ನೋಟು ಬ್ಯಾನ್ ವಿಫಲವಾಗಿದ್ದಕ್ಕೆ ಮೋದಿ ಪ್ರಾಯಶ್ಚಿತ್ತ ಹೇಗೆ: ಶಿವಸೇನೆ ಪ್ರಶ್ನೆ
** ಅಂಧ್ರದಲ್ಲಿ ಎಚ್ಡಿಕೆ, ನಾಯ್ಡು ಭೇಟಿ ; ಪ್ರಾದೇಶಿಕ ಪಕ್ಷಗಳ ಒಗ್ಗೂಡಿಕೆಗೆ ಮತ್ತೊಂದು ಹೆಜ್ಜೆ
** ಕೈಲಾಸ ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
** ಕಾಶ್ಮೀರದಲ್ಲಿ ಪೊಲೀಸರ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು
** ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಕಾರ್ಗಿಲ್ ಹೀರೋ ಜೋಷಿ ನೇಮಕ
** ಏಷ್ಯನ್ ಕ್ರೀಡಾಕೂಟ: ಒಟ್ಟು 65 ಪದಕ ಮುಡಿಗೇರಿಸಿಕೊಂಡ ಭಾರತ.
** ಭಾರತ-ಇಂಗ್ಲೆಂಡ್ ಟೆಸ್ಟ್: ಪೂಜಾರ ಶತಕ,
Comments
Post a Comment