ಭಕ್ತರ ಶ್ರದ್ಧಾಕೇಂದ್ರ ಶೇಗುಣಸಿಯ ಶ್ರೀ ವಿರಕ್ತಮಠ.
ಜೈ ಶೇಗುಣಸಿ...
[SHEGUNASHI] ...
|| Chetan Yaladagi
ಶ್ರೀಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ಶಂಕರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಮುಂದಿನ ಉತ್ತರಾಧಿಕಾರಿಗಳಾದ ಶ್ರೀ ಮಹಾಂತ ದೇವರ ಕನಸುಗಳೊಂದಿಗೆ ಶ್ರೀಮಠ ಬೆಳೆಯುತ್ತಿದೆ.ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನದಾಸೋಹದ ಜೊತೆಗೆ ಪ್ರತಿ ವರ್ಷಕ್ಕೊಮ್ಮೆ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ಕರ್ನಾಟಕ ಅಲ್ಲದೆ ಮಹಾರಾಷ್ಟ್ರ ರಾಜ್ಯದಿಂದ ಭಕ್ತರು ಮಠಕ್ಕೆ ಆಗಮಿಸಿ ಗದ್ದುಗೆ ದರ್ಶನ ಪಡೆಯುವುದರ ಜೊತೆಗೆ ಹರಕೆ ತೀರಿಸುವರು.
Google Map: click here
ಕುಮಾರ ಚೇತನ ಶಿವರಾಯ ಯಲಡಗಿ


Comments
Post a Comment