ಜೈ ಶೇಗುಣಸಿ ದಿನದ ಸುದ್ದಿ... ದಿ: 18-09-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 18-09-18
** ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ 2 ರೂ. ಇಳಿಕೆ: ಎಚ್ಡಿಕೆ
** ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
** ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ: ಸಿಎಂ ಎಚ್ಡಿಕೆ
** ಕಾಂಗ್ರೆಸ್ನ 30 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಶಾಸಕ ಉಮೇಶ್ ಕತ್ತಿ
** ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ
** ಮೈತ್ರಿ ಸರ್ಕಾರ ಬಿದ್ದರೂ ಬಿಎಸ್ವೈ ಮುಖ್ಯಮಂತ್ರಿಯಾಗುವುದಿಲ್ಲ: ಸಚಿವ ರೇವಣ್ಣ
** ಸಮ್ಮಿಶ್ರ ಸರ್ಕಾರಕ್ಕೆ ವಿಷ ಹಾಕಬೇಕಿಲ್ಲ… ಹಾಲು ಕುಡಿದೇ ಸಾಯುತ್ತದೆ: ಗೋವಿಂದ ಕಾರಜೋಳ
** ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ದಿಢೀರ್ ಬುಲಾವ್
** ಎಚ್ಡಿಕೆ ಪೆಟ್ರೋಲ್ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್ವೈ
** ಆಪರೇಷನ್ ಮಾಡಿಸಿಕೊಳ್ಳಲು ನಾನು ಪೇಶೆಂಟ್ ಅಲ್ಲವೆಂದ ಶಾಸಕ ಸುಧಾಕರ
** ಪೆಟ್ರೋಲ್ ಬೆಲೆ ಕನಿಷ್ಠ 10.ರೂ ಇಳಿಸಬೇಕು: ರೇಣುಕಾಚಾರ್ಯ
** ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿ ಎಚ್ಡಿಕೆ ಒಳ್ಳೆ ಕೆಲಸ ಮಾಡಿದ್ದಾರೆ: ಸಚಿವ ರಾಜಶೇಖರ ಬಿ ಪಾಟೀಲ್
** ನಾಳೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
** ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಬಿಕ್ಕಟ್ಟು ಇಲ್ಲ: ಸಿಎಂ ಎಚ್ಡಿಕೆ
** ಕಾಂಗ್ರೆಸ್ನ 30 ಶಾಸಕರು ರಾಜೀನಾಮೆ ನೀಡಲಿದ್ದಾರೆ: ಶಾಸಕ ಉಮೇಶ್ ಕತ್ತಿ
** ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ
** ಮೈತ್ರಿ ಸರ್ಕಾರ ಬಿದ್ದರೂ ಬಿಎಸ್ವೈ ಮುಖ್ಯಮಂತ್ರಿಯಾಗುವುದಿಲ್ಲ: ಸಚಿವ ರೇವಣ್ಣ
** ಸಮ್ಮಿಶ್ರ ಸರ್ಕಾರಕ್ಕೆ ವಿಷ ಹಾಕಬೇಕಿಲ್ಲ… ಹಾಲು ಕುಡಿದೇ ಸಾಯುತ್ತದೆ: ಗೋವಿಂದ ಕಾರಜೋಳ
** ಸತೀಶ್ ಜಾರಕಿಹೊಳಿಗೆ ಹೈಕಮಾಂಡ್ ದಿಢೀರ್ ಬುಲಾವ್
** ಎಚ್ಡಿಕೆ ಪೆಟ್ರೋಲ್ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್ವೈ
** ಆಪರೇಷನ್ ಮಾಡಿಸಿಕೊಳ್ಳಲು ನಾನು ಪೇಶೆಂಟ್ ಅಲ್ಲವೆಂದ ಶಾಸಕ ಸುಧಾಕರ
** ಪೆಟ್ರೋಲ್ ಬೆಲೆ ಕನಿಷ್ಠ 10.ರೂ ಇಳಿಸಬೇಕು: ರೇಣುಕಾಚಾರ್ಯ
** ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿ ಎಚ್ಡಿಕೆ ಒಳ್ಳೆ ಕೆಲಸ ಮಾಡಿದ್ದಾರೆ: ಸಚಿವ ರಾಜಶೇಖರ ಬಿ ಪಾಟೀಲ್
Comments
Post a Comment