ಜೈ ಶೇಗುಣಸಿ ದಿನದ ಸುದ್ದಿ.. ದಿ: 03-09-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 03-09-18
** ಇಂದು ನಗರ ಸಭೆ ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ.** ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಮತ ಬಿಜೆಪಿಗೆ ಬರಲಿವೆ: ಬಿಎಸ್ವೈ
** ಒಂದು ಹೆಣ್ಣು ಸಮಸ್ಯೆ ಆಯ್ತು ಅಂದ್ರೆ ಓಡಿ ಬರ್ತಿರಾ: ಸತೀಶ್ ಜಾರಕಿಹೊಳಿ
** ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಖಡಕ್ ವಾರ್ನಿಂಗ್
** ಕೊಡಗು ನಿರಾಶ್ರಿತರಿಗೆ ಉಡುಪಿ ಕೃಷ್ಣನ ಪ್ರಸಾದ ರವಾನೆಗೆ ಸಿದ್ಧತೆ
** ಬೆಂಗಳೂರಿನಲ್ಲಿ ಕೊಡಗು ಸಂತ್ರಸ್ತರಿಗಾಗಿ ಸಿಎಂ ಪಾದಯಾತ್ರೆ
** ದುಡ್ಡು ತಿಂದು ವರ್ಗಾವಣೆ ದಂಧೆಗಿಳಿದ ಸರ್ಕಾರ: ಬಿಎಸ್ವೈ ಆರೋಪ
** ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭ: ಗಜಪಯಣಕ್ಕೆ ಅದ್ಧೂರಿ ಚಾಲನೆ
** ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ವೇಣುಗೋಪಾಲ್
** ಚುನಾವಣೆ ಸಮೀಪಿಸುತ್ತಿದ್ದಂತೆ ರಾಹುಲ್ ಗಾಂಧಿಗೆ ಮಾನಸ ಸರೋವರ ಯಾತ್ರೆ ನೆನಪಾಗಿದೆ: ಯತ್ನಾಳ್
** ಬೆಳಗಾವಿಯಲ್ಲಿ ಶ್ರೀರಾಮಸೇನೆಯ 500 ಕಾರ್ಯಕರ್ತರ ರಾಜೀನಾಮೆ
** ಶಿಸ್ತು ಪಾಲನೆ ಮಾಡಿ ಅಂದ್ರೆ ನಿರಂಕುಶವಾದಿ ಅಂತಾರೆ: ನರೇಂದ್ರ ಮೋದಿ
** ಕೇರಳದಲ್ಲಿ ಇಲಿ ಜ್ವರಕ್ಕೆ 25ಬಲಿ
** ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕ್ ವಿಫಲ; 2,100 ಕೋಟಿ ನೆರವು ರದ್ದು ಮಾಡಿದ ಅಮೆರಿಕ
** ಏಷ್ಯನ್ ಗೇಮ್ಸ್ ಅಲ್ಲಿ ಪದಕ ಗೆದ್ದ ಕನ್ನಡತಿ ಮಲಪ್ರಭಾಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ
** ಏಷ್ಯನ್ ಕ್ರೀಡಾಕೂಟ: ಇತಿಹಾಸದಲ್ಲೇ ಭಾರತದ ಸರ್ವಶ್ರೇಷ್ಠ ಸಾಧನೆ; ಒಟ್ಟು 69ಪದಕ ಗೆದ್ದ ಭಾರತ.
** ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ 245ಟಾರ್ಗೆಟ್; ಭಾರತ-
Comments
Post a Comment