Posts

Showing posts from November, 2018

ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-11-18 ** ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ ** ಮೇಕೆದಾಟು ವಿಚಾರ ಸಂಬಂಧ ತಮಿಳುನಾಡು ರಾಜ್ಯದೊಂದಿಗೆ ಮಾತನಾಡಲು ಸಿದ್ಧ: ಸಿಎಂ ಕುಮಾರಸ್ವಾಮಿ ** ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್​ ನೇತೃತ್ವದ ನಿಯೋಗ ** ಸಿಎಂ ಕುಮಾರಸ್ವಾಮಿ ರಾಜೀನಾಮೆ ವರದಿ: ಟಿವಿ5 ವಿರುದ್ಧ ಎಫ್ಐಆರ್ ದಾಖಲು ** ಬೆಳಗಾವಿಯಲ್ಲಿ ಡಿ.10 ರಂದು ರೈತರ ಬೃಹತ್​ ಸಭೆ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ** ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್​ ** ರಾಜ್ಯೋತ್ಸವ ಪ್ರಶಸ್ತಿಯಿಂದ ಬರುವ ಹಣವನ್ನು ಕೆರೆಗಳಿಗಾಗಿಯೇ ಬಳಸುತ್ತೇನೆ: ಕೆರೆಗಳ ಹರಿಕಾರ ಕಾಮೇಗೌಡ ** ಪಿಜ್ಜಾ ಮತ್ತು ಗುಟ್ಕಾ ನಾಲಿಗೆ ರುಚಿಗಾಗಿ ಮಾಡಿದ ವಿಷಗಳು: ಡಾ. ವೀರೇಂದ್ರ ಹೆಗ್ಗಡೆ ** ಶೀಘ್ರದಲ್ಲೇ ವಿಷ್ಣು ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ:  ಕುಮಾರಸ್ವಾಮಿ ** 2.0 ಚಿತ್ರ ಪ್ರದರ್ಶನಕ್ಕೆ ವಿರೋಧ: ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ ** ಮರಾಠಿಗರಿಗೆ ಶೇ.16 ಮೀಸಲು ಶಾಸನಕ್ಕೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ ** ತೆಲಂಗಾಣ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಉಚಿತ ಹಸು ವಿತರಣೆ ಭರವಸೆ ** ರಾಜಸ್ಥಾನ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಾಲ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 29-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 29-11-18 ** ಉಡಾಫೆ ಮುಖ್ಯಮಂತ್ರಿ ಎಂದ ವಿಷ್ಣುವರ್ಧನ್​ ಅಳಿಯ; ಪದ ಬಳಕೆಯಲ್ಲಿ ಗಾಂಭೀರ್ಯವಿರಲಿ ಎಂದ ಸಿಎಂ ** ಡಾ. ರಾಜ್, ಅಂಬಿ ಮತ್ತು ವಿಷ್ಣುರವರ ಸ್ಮಾರಕ ಒಂದೇ ಕಡೆ ಇರಲಿ:ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ** ಕಾವೇರಿ ಸಂಗಮದಲ್ಲಿ ಲೀನವಾದ ಕರುನಾಡ 'ಕರ್ಣ': ಶಾಸ್ತ್ರೋಕ್ತವಾಗಿ ಅಸ್ಥಿ ವಿಸರ್ಜಿಸಿದ ಕುಟುಂಬಸ್ಥರು ** ವಿಷ್ಣು ಸ್ಮಾರಕ ವಿಷಯ: ಯಾರಿಗೆ ಯಾವುದು ನ್ಯಾಯ ಅನಿಸುತ್ತದೆಯೋ ಹಾಗೆ ಮಾಡಲಿ- ಭಾರತಿ ವಿಷ್ಣುವರ್ಧನ್ ** ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 63 ಸಾಧಕರಿಗೆ ಪ್ರಶಸ್ತಿಯ ಗರಿ ** ಜಾಫರ್​ ಷರೀಫ್​ ನಿವಾಸಕ್ಕೆ ಭೇಟಿ ನೀಡಿದ ಪ್ರಣಬ್​ ಮುಖರ್ಜಿ: ಕುಟುಂಬದವರಿಗೆ ಸಾಂತ್ವನ ** ಉಗ್ರ ಚಟುವಟಿಕೆ ನಿಲ್ಲೋವರೆಗೂ ಪಾಕ್​ ಜತೆ ಮಾತುಕತೆ ಇಲ್ಲ, ಸಾರ್ಕ್​ನಲ್ಲೂ ಭಾಗವಹಿಸಲ್ಲ: ಸುಷ್ಮಾ ಸ್ವರಾಜ್​ ** ಮಧ್ಯಪ್ರದೇಶ, ಮಿಜೋರಾಂ ವಿಧಾನಸಭೆ ಚುನಾವಣೆ: 75% ಮತದಾನ ** ರಾಷ್ಟ್ರದ ಆರ್ಥಿಕ ಪ್ರಗತಿ ಸಮಾಧಾನಕರವಿಲ್ಲ: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ** ಶಬರಿಮಲೆ ಮತ್ತೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ: ಕೇರಳ ಸಿಎಂ ** ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ** 3ನೇ ರಣಜಿ ಪಂದ್ಯ: ಮಹಾರಾಷ್ಟ್ರದ ವಿರುದ್ಧ ಕರ್ನಾಟಕದ ಮೇಲುಗೈ; ಮಹಾರಾಷ್ಟ್ರ-113 ಆಲೌಟ್, ಕರ್ನಾಟಕ- ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-11-18 ** ಶ್ರೀ ಸಂಗಮೇಶ್ವರರ ಸಪ್ತಾಹ ಕಾರ್ಯಕ್ರಮಕ್ಕೆ ಹಿಪ್ಪರಗಿ ತಲುಪಿದ ಶ್ರೀ ಕಲ್ಮೇಶ್ವರರ ಪಲ್ಲಕ್ಕಿ ** ಮೇಕೆದಾಟು ಯೋಜನೆಗೆ ಕೇಂದ್ರದಿಂದ ಪ್ರಾಥಮಿಕ ಹಂತದ ಗ್ರೀನ್​ ಸಿಗ್ನಲ್​: ತಮಿಳುನಾಡಿಗೆ ಹಿನ್ನಡೆ ** ಮೇಕೆದಾಟು ಅನುಷ್ಠಾನಕ್ಕೆ ‌ಅನುಮತಿ ನೀಡದಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ‌ ** ಡಿ.5ರಿಂದ ರೈತ ಸಾಲಮನ್ನಾ ಪ್ರಕ್ರಿಯೆ ಆರಂಭ: ಸಿಎಂ ಎಚ್ಡಿ ಕುಮಾರಸ್ವಾಮಿ ** ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿಯ ಯೋಧ ಭೋಜರಾಜ ಜಾಧವ್ ಹುತಾತ್ಮ ** ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಆಸಕ್ತಿ ವಹಿಸಬೇಕು: ಶಾಸಕ ಬಿ.ಸಿ.ಪಾಟೀಲ್​ ಆಗ್ರಹ ** ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರಿಡಲು ನಿರ್ಮಾಪಕ ಭಾ.ಮಾ.ಹರೀಶ್​ ಒತ್ತಾಯ ** ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರೇ ಮುನ್ನುಡಿ ಬರೆಯಲಿ, ಹಿಂದುಗಳ ಭಾವನೆಗೆ ಗೌರವ ಕೊಡಲಿ: ಪೇಜಾವರ ಶ್ರೀ ** ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ಹೃದಯಾಘಾತದಿಂದ ನಿಧನ ** ವಿಕಾಸದಲ್ಲಿ ನಂಬಿಕೆ ಇದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿ:  ಪ್ರಧಾನಿ ನರೇಂದ್ರ ಮೋದಿ ** ಉತ್ತರ ಪ್ರದೇಶದ 1300 ರೈತರ ಸಾಲ ಮರುಪಾವತಿಸಿದ ಬಿಗ್ ಬಿ ಅಮಿತಾಭ್ ** ಕರ್ತಾರ್ ಪುರ್ ಕಾರಿಡಾರ್ ಭಾರತ-ಪಾಕ್ ನಡುವಿನ ವೈರತ್ವ ಅಳಿಸಲಿದೆ: ಸಿಧು ** ಸಾರ್ಕ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಆಹ್ವಾನ ** ಶಬರಿಮಲೆ ವಿವಾದ: ಸಾಮಾಜಿಕ ...

ಜೈ ಶೇಗುಣಸಿ ದಿನದ ಸುದ್ದಿ... ದಿ: 27-11-18

ಜೈ ಶೇಗುಣಸಿ ದಿನದ ಸುದ್ದಿ... ದಿ: 27-11-18 ** ಶೇಗುಣಸಿ ವೇದಾಂತ ಪರಿಷತ್: ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶಿವಾನಂದ ಭಾರತೀಶರ  ಮೆರವಣಿಗೆ; ಪೂಜ್ಯರ ಪ್ರವಚನ ** ಪುಷ್ಪಾಲಂಕೃತ ವಾಹನದಲ್ಲಿ ಅಂಬಿ ಅಂತಿಮ ಯಾತ್ರೆ: ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ. ** ಧೀಮಂತ ನಾಯಕ ಜಾಫರ್ ಷರೀಫ್ ಅಂತ್ಯಕ್ರಿಯೆ ** ಅಂಬರೀಶ್ ಅಂತ್ಯಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ನಾನು ಆಭಾರಿ: ಸಿಎಂ ಎಚ್​ಡಿಕೆ ** ಬೇಕಿರುವುದು ಜಾತಿ ಭೇದ ಪ್ರತಿಪಾದಿಸುವ ಹಿಂದುತ್ವ ಅಲ್ಲ: ಸಿದ್ದರಾಮಯ್ಯ ** ಎಂಎಂ ಕಲಬುರ್ಗಿ ಹತ್ಯೆ ತನಿಖೆ ವಿಳಂಬ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ತರಾಟೆ ** ಇಂಧನ ದರ ಮತ್ತಷ್ಟು ಇಳಿಕೆ: ಬೆಂಗಳೂರಿನಲ್ಲಿ ಲೀ.ಗೆ ಪೆಟ್ರೋಲ್‌-ರೂ. 75.08 ಡೀಸೆಲ್‌-ರೂ. 69.65 ** ಕರ್ತಾರ್ಪುರ ಕಾರಿಡಾರ್: ಶಂಕುಸ್ಥಾಪನೆ ನೆರವೇರಿಸಿದ ಉಪ ರಾಷ್ಟ್ರಪತಿ, ಪಂಜಾಬ್ ಸಿಎಂ ** ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಸಾಕ್ಷಿ ಕೇಳುವ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ** ಪಾಕಿಸ್ತಾನ ಕದನ ವಿರಾಮ: ಪಾಕ್ ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಪಂಜಾಬ್ ಸಿಎಂ ** ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ವಿಚಾರಣೆಗೆ ಅನುಮತಿ ಇದೆ - ಕೋರ್ಟ್ ಗೆ ಸಿಬಿಐ ** ಗುಜರಾತ್ ನಲ್ಲಿ ಮೋದಿ 12 ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಆಪ್ ಸರ್ಕಾರ ಮಾಡಿದೆ: ಕೇಜ್ರಿವಾಲ್ ** ಕಾಂಗ್ರೆಸ್‌ ನಿಂದ ಉಗ್ರರಿಗೆ ಬಿರಿಯ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-11-18 ** ಇಂದಿನಿಂದ ಅಥಣಿ ತಾಲೂಕಿನ ಶೇಗುಣಸಿಯಲ್ಲಿ ವೇದಾಂತ ಪರಿಷತ್, ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಸಂಗಮೇಶ್ವರರ ಪುಣ್ಯಾರಾಧನೆಯ ಸಪ್ತಾಹ ಪ್ರಾರಂಭೋತ್ಸವ ** ಅಂಬರೀಷ್ ಅಮರ: ಇಂದು ಬೆಳಗ್ಗೆ 9ರ ವರೆಗೆ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ; ಮಧ್ಯಾಹ್ನ 2 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ. ** ಅಂಬರೀಶ್ ಅಮರ: ರಜನಿ ಸೇರಿ ಹಲವು ಗಣ್ಯರಿಂದ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ; ಮೋದಿ, ರಾಹುಲ್ ಗಾಂಧಿಯಿಂದ ಸಂತಾಪ ** ಅನಾರೋಗ್ಯದಿಂದ ಮಾಜಿ ಕೇಂದ್ರ ರೈಲ್ವೆ ಸಚಿವ ಜಾಫರ್‌ ಷರೀಫ್‌ ವಿಧಿವಶ ** ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ: ಪೇಜಾವರ ಶ್ರೀ ** ರಾಮ ಮಂದಿರದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬೇಗ ತೀರ್ಪು ಕೊಡಲಿ: ಮೋಹನ್ ಭಾಗವತ್ ** ಮನ್‌ ಕಿ ಬಾತ್‌ 'ಸರ್ಕಾರಿ ಬಾತ್‌' ಅಲ್ಲ 'ಭಾರತ್‌ ಕಿ ಬಾತ್‌': ಪ್ರಧಾನಿ ಮೋದಿ ** ಅಯೋಧ್ಯೆಯಲ್ಲಿ 221 ಮೀ.ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ ನಿರ್ಮಾಣ: ಯುಪಿ ಸರ್ಕಾರ ಘೋಷಣೆ ** ಸೈಯದ್ ಮೋದಿ ಚಾಂಪಿಯನ್ ಶಿಪ್:ಚಾಂಪಿಯನ್ ಪಟ್ಟ ಉಳಿಸಿಕೊಂಡ ಸಮೀರ್, ಸೈನಾಗೆ ರನ್ನರ್ ಅಪ್ ಸ್ಥಾನ ** ಆಸಿಸ್ ಪ್ರವಾಸ-3 ನೇ ಟಿ20 ಪಂದ್ಯ: ಕೊಹ್ಲಿ ಅರ್ಧ ಶತಕ, ಭಾರತಕ್ಕೆ ರೋಚಕ ಜಯ; ಸರಣಿ ಸಮಬಲ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-11-18 ** ಮಂಡ್ಯ ಜಿಲ್ಲೆ ಪಾಂಡವಪುರದ ವಿಸಿ ನಾಲೆಗೆ ಉರುಳಿಬಿದ್ದ ಖಾಸಗಿ ಬಸ್: 25 ಜನರ ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ** ಮಂಡ್ಯ ಬಸ್ ದುರಂತ: ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸಂತಾಪ ** ಬಿಜೆಪಿಯಿಂದ ಸರ್ಕಾರದ ರಿಪೋರ್ಟ್​ ಕಾರ್ಡ್‌: ಎಚ್‌ಡಿಡಿ, ಎಚ್‌ಡಿಕೆ ವಿರುದ್ಧ ಬಿಎಸ್‌ವೈ ಗುಡುಗು ** ರಾಜ್ಯದಲ್ಲಿ ಶೀಘ್ರವೇ ನರ್ಸಿಂಗ್ ವಿಶ್ವವಿದ್ಯಾನಿಲಯ ಸ್ಥಾಪನೆ: ಡಿ.ಕೆ ಶಿವಕುಮಾರ್ ** ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ಇಂದಿನ ಪರೀಕ್ಷೆ ಮುಂದೂಡಿಕೆ ** OLXನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ; ** ನ.29 ಬಿಜೆಪಿ ಶಾಸಕಾಂಗ ಸಭೆ, ಅಧಿವೇಶನದೊಳಗೆ ಹೋರಾಟದ ಬಗ್ಗೆ ಚರ್ಚೆ ** ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಬದ್ಧ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ** ತಮ್ಮ ತಾಯಿ ಬಗ್ಗೆ ಲೇವಡಿ ಮಾಡಿದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ** ಮೊದಲು ಮಂದಿರ, ನಂತರ ಸರ್ಕಾರ: ಅಯೋಧ್ಯೆಯತ್ತ ಠಾಕ್ರೆ, 'ಧರ್ಮಸಭೆ'ಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ ** ಜಾಮಾ ಮಸೀದಿ ಕೆಡವಿ, ಅಲ್ಲಿ ಹಿಂದು ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನು ನೇಣಿಗೇರಿಸಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ** ಸಿಬಿಐ ಮುಖ್ಯಸ್ಥರ ಕಡ್ಡಾಯ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-11-18 ** ಬೆಳಗಾವಿ ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​ ** ಮಂಡ್ಯ ರೈತ ಆತ್ಮಹತ್ಯೆ: ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪುಟ್ಟರಾಜು ** ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ದಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ: ಸಿಎಂ ಕುಮಾರಸ್ವಾಮಿ ** ನರ್ಸಿಂಗ್ ವಿವಿ ಸ್ಥಾಪನೆ ಮಾಡುವುದಾದರೆ ಬೆಳಗಾವಿಯಲ್ಲೇ ಮಾಡಿ: ಡಾ.ಪ್ರಭಾಕರ ಕೋರೆ ** ಅರ್ಧ ವರ್ಷ ಪೂರೈಸಿದ ಮೈತ್ರಿ ಸರ್ಕಾರ: ಬಿಜೆಪಿಯಿಂದ 'ನಿಜ ಹೇಳಿ ಕುಮಾರಣ್ಣ' ಅಭಿಯಾನ ** ನಾಲ್ಕೂವರೆ ವರ್ಷ ಕಾದಿದ್ದೇವೆ, ಈಗ ಕೇಳುತ್ತಿದ್ದೇವೆ: ರಾಮ ಮಂದಿರದ ವಿಚಾರವಾಗಿ ಕೇಂದ್ರ ದಿಟ್ಟ ನಿರ್ಧಾರ ಕೈಗೊಳ್ಳಲಿ: ಪೇಜಾವರಶ್ರೀ ** ಪ್ರಧಾನಿ ಯಾರಾಗ್ತಾರೆ ಎಂದಿದ್ದಕ್ಕೆ ದೇವೇಗೌಡರ ಪರ ಬ್ಯಾಟ್​ ಬೀಸಿದ ಶಾಸಕ ಎಂ.ಬಿ.ಪಾಟೀಲ ** ಪರಿಕ್ಕರ್ ರಾಜೀನಾಮೆ ಕೇಳಿದ ಗೋವಾ ನಾಗರಿಕರು, ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ ** ಪ್ರಧಾನಿ ಮೋದಿಗೆ ಹಿಂದೂ - ಮುಸ್ಲಿಮರನ್ನು ಒಡೆಯುವ ಕಾಯಿಲೆ ಇದೆ: ಕೆಸಿಆರ್ ** 17 ನಿಮಿಷದಲ್ಲಿ ಬಾಬ್ರಿ ಕೆಡವಿದ್ದೆವು, ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಇನ್ನೆಷ್ಟು ಸಮಯ ಬೇಕು: ಶಿವಸೇನೆ ** ಪಟೇಲ್​ ಪ್ರತಿಮೆಗಿಂತಲೂ ಎತ್ತರವಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ: ವಿನ್ಯಾಸ ಸಿದ್ಧಪಡಿಸಿದ್ದಾರೆ ನಾಯ್...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-11-18 ** 4ನೇ ದಿನಕ್ಕೆ ಕಾಲಿಟ್ಟ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ: ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ** ರೈತರ ಜತೆ ಒಪ್ಪಂದಂತೆ ಹಣ ಬಿಡುಗಡೆ ಮಾಡಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಸೂಚನೆ ** ಫಲಾನುಭವಿಗಳಿಗೆ ಚೆಕ್​ ವಿತರಿಸಿ 'ಬಡವರ ಬಂಧು'ಗೆ ಚಾಲನೆ ನೀಡಿದ ಸಿಎಂ ಎಚ್ಡಿಕೆ ** ಬಹುನಿರೀಕ್ಷಿತ ಮತ್ತೊಂದು 6 ಬೋಗಿ ಮೆಟ್ರೋ ರೈಲಿಗೆ ಸಿಎಂ ಕುಮಾರಸ್ವಾಮಿ ಚಾಲನೆ ** ಉಪ ಚುನಾವಣೆ ಫಲಿತಾಂಶದ ನಂತರ ಸರ್ಕಾರ ಕೆಡವುತ್ತೀವಿ ಎಂದಿದ್ದ ಬಿಜೆಪಿ ನಾಯಕರು ಈಗೆಲ್ಲಿ?: ಬಳ್ಳಾರಿಯಲ್ಲಿ ಡಿಕೆಶಿ ** ಬಿಜೆಪಿ-ಕಾಂಗ್ರೆಸ್ ಸಹೋದರರಂತೆ, ಇಬ್ಬರನ್ನು ನಂಬಲು ಸಾಧ್ಯವಿಲ್ಲ: ಕೆ. ಚಂದ್ರಶೇಖರ್ ರಾವ್ ** ಗಜ ಚಂಡಮಾರುತ: ಕೇಂದ್ರದಿಂದ 14,910 ಕೋಟಿ ರು. ನೆರವು ಕೇಳಿದ ತಮಿಳುನಾಡು ** ಮಹಾತ್ಮ ಗಾಂಧೀಜಿ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜಿಸಬೇಕು: ಯೋಗಿ ಆದಿತ್ಯನಾಥ್ ** ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿ ಅನಾವರಣ ಮಾಡಿದ ರಾಷ್ಟ್ರಪತಿ ಕೋವಿಂದ; 5ವಿಶೇಷ ಒಪ್ಪಂದಗಳಿಗೆ ಸಹಿ ಹಾಕಿದ ರಾಷ್ಟ್ರಪತಿ ** 2019 ಲೋಕಸಭಾ ಚುನಾವಣೆಗೆ ಇವಿಎಂ ಬದಲು ಬ್ಯಾಲಟ್ ಪೇಪರ್: ಪಿಐಎಲ್ ವಜಾಗೊಳಿಸಿದ ಸುಪ್ರೀಂ ** ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷವೇ ಕಾರಣ: ತನಿಖಾ ವರದಿ ** ವಿಜಯ್ ಮಲ್ಯ ಲಂಡನ್ ನಿವಾಸ ಜಪ್ತಿ ಮಾಡಲು ಕೋರ್ಟ್ ಅಸ್ತು ** ವಿಶ್ವ ಬಾಕ್ಸಿ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-11-18 ** ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಉಸ್ತುವಾರಿಗಳ ನೇಮಕ; ವಿಜಯಪುರ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ನೇಮಕ ** ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ ** ಸಚಿವ ಸ್ಥಾನಕ್ಕೆ ಲಾಭಿ ಮಾಡಲ್ಲ, ವರಿಷ್ಠರೇ ನೀಡಲಿ: ಬಸವರಾಜ ಹೊರಟ್ಟಿ ** ಜೆಡಿಎಸ್​ ಪ್ರತಿಪಕ್ಷವಾಗಲೂ ಲಾಯಕ್​ ಇಲ್ಲ:ಆರ್​. ಅಶೋಕ್​ ಆಕ್ರೋಶ ** ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಡಿಸಿಎಂ ಪರಂ ** ಮಂಡ್ಯಕ್ಕೆ ಮೈತ್ರಿ ಸರ್ಕಾರದ ಭರ್ಜರಿ ಕೊಡುಗೆ: ಮೇಲುಕೋಟೆ ಅಭಿವೃದ್ಧಿಗೆ 718 ಕೋಟಿ ರೂ. ** ಪ್ರಧಾನಮಂತ್ರಿಯಾಗಲು ರಾಹುಲ್​ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ ** ಶಬರಿಮಲೆಯನ್ನು ಮತ್ತೊಂದು ಅಯೋಧ್ಯೆಯಾಗಲು ಬಿಡುವುದಿಲ್ಲ: ಕೇರಳ ಮುಖ್ಯಮಂತ್ರಿ ** ನೋಟು ನಿಷೇಧದಿಂದ ರೈತರಿಗೆ ಭಾರೀ ನಷ್ಟ: ವರದಿಯಲ್ಲಿ ಕೃಷಿ ಸಚಿವಾಲಯದ ಹೇಳಿಕೆ ** ಕಾಂಗ್ರೆಸ್ ಪಕ್ಷ ವರನೇ ಇಲ್ಲದ ಮದುವೆ ದಿಬ್ಬಣದಂತಿದೆ: ರಾಜನಾಥ್ ಸಿಂಗ್ ಲೇವಡಿ ** ಮೋದಿ ಸರ್ಕಾರ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ನಿರ್ಣಯ ಕೈಗೊಂಡಿದೆ: ಮನಮೋಹನ್ ಸಿಂಗ್ ** ಮೊದಲ ಟಿ20: ರೋಚಕ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 21-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 21-11-18 ** ಅಥಣಿ ತಾಲೂಕಿನಲ್ಲಿ 6ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಪ್ರತಿಭಟನೆ: ಲಕ್ಷ್ಮಣ ಸವದಿ ಬೆಂಬಲ ** ನಾನು ರೈತರ ಪರ, ಇನ್ನೆರಡು ದಿನಗಳಲ್ಲಿ ಬಾಕಿ ಹಣ ಬಿಡುಗಡೆ ಮಾಡಿ: ಕಾರ್ಖಾನೆ ಮಾಲೀಕರಿಗೆ ಸಿಎಂ ಗಡುವು ** ಬಿಜೆಪಿ ಕೋರ್​​ ಕಮಿಟಿ ಸಭೆ: ಕಬ್ಬು ಬೆಳೆಗಾರರ ಪರ ಹೋರಾಡಲು ನಿರ್ಧಾರ ** ಸಕ್ಕರೆ ಕಾರ್ಖಾನೆ ಹೊಂದಿದ ಬಿಜೆಪಿ ನಾಯಕರಿಗೆ ಕಬ್ಬಿನ ಬಾಕಿ ಹಣ ನೀಡಲು ಬಿಎಸ್ವೈ ಸೂಚನೆ ** ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ ** ದೇವೇಗೌಡ, ಕುಮಾರಸ್ವಾಮಿ 'ಅವಕಾಶವಾದಿ' ರಾಜಕಾರಣಿಗಳು: ಯಡಿಯೂರಪ್ಪ ** ನಮ್ಮ ಮೆಟ್ರೋ ಮೊದಲ ಹಂತದ ಯೋಜನೆ ಪೂರ್ಣ: 2017-18ನೇ ಸಾಲಿನಲ್ಲಿ 73.11 ಕೋಟಿ ಲಾಭ ** ಶಬರಿಮಲೆ ವಿಷಯದಲ್ಲಿ ಕೋರ್ಟ್​ ಆದೇಶದ ಜತೆಗೆ ಸಂಪ್ರದಾಯಕ್ಕೂ ಬೆಲೆ ಕೊಡಬೇಕು: ಶ್ರೀ ಸುಬುಧೇಂದ್ರ ** ಗಜ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಸಾವಿರ ಕೋಟಿ ಪರಿಹಾರ ಘೋಷಣೆ ** ಛತ್ತೀಸ್ ಗಡ 2ನೇ ಹಂತದ ಚುನಾವಣೆ: ದಾಖಲೆಯ ಶೇ. 71. 93ರಷ್ಟು ಮತದಾನ ** ಪಾಕ್ ಗೆ 447 ಕೋಟಿ ರು. ಪರಿಹಾರ ತಿರಸ್ಕರಿಸಿದ ಐಸಿಸಿ, ಕಾನೂನು ಸಮರ ಗೆದ್ದ ಭಾರತ ** 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್​ ಘೋಷಣೆ ** ಭ್ರಷ್ಟಾಚಾರ ರೋಗಕ್ಕೆ ನೋಟು ಅಮಾನ್ಯೀಕರಣವೆಂಬ ಕಹಿಔಷಧ ನೀಡಿದೆ: ಪ್ರಧಾನಿ ಮೋದಿ ** ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 20-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 20-11-18 ** ಬೆಳಗಾವಿ, ಬಾಗಲಕೋಟೆ ಜಿಲ್ಲೆಯಾದ್ಯಂತ ಆರದ ಕಬ್ಬಿನ ಕಿಚ್ಚು ** ಬೆಂಗಳೂರಿನ್ನಲ್ಲಿ ನಡೆದ ಕಬ್ಬು ಬೆಳೆಗಾರರರಿಂದ ಪ್ರತಿಭಟನೆ ಹಿಂದಕ್ಕೆ: ಸಮಸ್ಯೆಯನ್ನು 15 ದಿನಗಳಲ್ಲಿ ಪರಿಹರಿಸುವಂತೆ ಸರ್ಕಾರಕ್ಕೆ ಕಬ್ಬು ಬೆಳೆಗಾರರ ಗಡುವು; ಷರತ್ತನ್ನು ಒಪ್ಪಿದ ಸರ್ಕಾರ ** ಇಂದು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ** ಮೈತ್ರಿ ಸರ್ಕಾರದ ದೊಂಬರಾಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಬಿಎಸ್​ವೈ ** ಸೈಟ್, ಬಿಎಂಡಬ್ಲ್ಯೂ ಕಾರು ಕೇಳುತ್ತಿಲ್ಲ ಎಂದು ಸಚಿವ ಕಾಶಂಪೂರ್​ಗೆ ಮನವಿ ಸಲ್ಲಿಸಿದ ರೈತರು ** ರೈತರ ಬಗೆಗಿನ ನಮ್ಮ ಕಾಳಜಿ ಬಿಜೆಪಿಗೆ ಇಲ್ಲ: ಡಿಸಿಎಂ ಪರಂ ** ಸಿಎಂ ಎಲ್ಲ ಬೆಳೆಗಾರರಿಗೂ ನ್ಯಾಯ ಒದಗಿಸುತ್ತಾರೆ: ಅನಿತಾ ಕುಮಾರಸ್ವಾಮಿ ** ನನ್ನ ತಂದೆಗೆ ರೈತರ ಬಗ್ಗೆ ಕಾಳಜಿ ಇದೆ, ಎಲ್ಲರೂ ಸಮಾಧಾನವಾಗಿ ಇರಿ: ನಿಖಿಲ್​ ಕುಮಾರಸ್ವಾಮಿ ** ರಮೇಶ್​ ಜಾರಕಿಹೊಳಿ ರಾಜೀನಾಮೆ ಕೇವಲ ವದಂತಿ: ಸಿಎಂ ಕುಮಾರಸ್ವಾಮಿ ** ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ: ದೇವೇಗೌಡರ ಭರವಸೆ ** ಕೊಡಗಿಗೆ 546.21 ಕೋಟಿ ರೂ. ನೆರವು: ಕೇಂದ್ರ ಉನ್ನತ ಸಮಿತಿ ಒಪ್ಪಿಗೆ ** ಶಬರಿಮಲೆಯಲ್ಲಿ 15,000 ಪೊಲೀಸರ ನಿಯೋಜನೆ ಅಗತ್ಯವಿದೆಯಾ: ಕೇರಳ ಸರ್ಕಾರಕ್ಕೆ ಹೈಕೋರ್ಟ್​ ಪ್ರಶ್ನೆ ** ಮಾಜಿ ಪ್ರಧಾನಿ ಇಂದಿರಾ ಗಾಂಧಿ 101ನೇ ಜನ್ಮದಿನ: ರಾಷ್ಟ್ರ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-11-18 ** ಮುಂದುವರಿದ ಬೆಳಗಾವಿ, ಬಾಗಲಕೋಟೆ ಕಬ್ಬು ಬೆಳೆಗಾರರ ಪ್ರತಿಭಟನೆ; ಹಲವೆಡೆ ಬಂದ್, ಹಲವೆಡೆ ಬೆಳೆಗೆ ಬೆಂಕಿ ಹಚ್ಚಿ ಆಕ್ರೋಶ. ಕಬ್ಬಿನ ಲಾರಿ ಜತೆ ಸುವರ್ಣ ಸೌಧಕ್ಕೆ ರೈತರ ಮುತ್ತಿಗೆ ** ರೈತರ ಹಿತಾಸಕ್ತಿ ಕಾಯುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಬೇಕು: ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಲಕ್ಷ್ಮಣ ಸವದಿ ** ಮೈತ್ರಿ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ: ಎಚ್‌ ಡಿ ಕುಮಾರಸ್ವಾಮಿ ** ಎಚ್​ಡಿಕೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುತ್ತಾರೆ: ಸಚಿವ ಬಂಡೆಪ್ಪ ಕಾಶೆಂಪೂರ ** ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ: ಬಿ.ಎಸ್​.ಯಡಿಯೂರಪ್ಪ ** ರೈತರ ಸಮಸ್ಯೆ ಬಗೆಹರಿಸಿ ಎಂದು ನರೇಂದ್ರ ಮೋದಿ ಮನೆಗೆ ಹೋಗಿ ಬಂದಿದ್ದೇನೆ: ಎಚ್ಡಿಡಿ ** ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿಯೆಂದರೆ ನರೇಂದ್ರ ಮೋದಿ: ಮಾಜಿ ಸಿಎಂ ಸಿದ್ದರಾಮಯ್ಯ ** 'ಗಜ'ಕ್ಕೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆ: ಎಲ್ಲರೂ ಒಟ್ಟಾಗಿ ಪರಿಸ್ಥಿತಿ ಎದುರಿಸೋಣವೆಂದ ಸಿಎಂ ಪಳಿನಿಸ್ವಾಮಿ ** ಕಾಂಗ್ರೆಸ್‌ ರಿಮೋಟ್‌ ಕಂಟ್ರೋಲ್‌ ಸರ್ಕಾರವನ್ನು ನಡೆಸುತ್ತಿತ್ತು: ನರೇಂದ್ರ ಮೋದಿ ** ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ: ಮಲ್ಲಿಕಾರ್ಜುನ ಖರ್ಗೆ ** ಆರ್ ಬಿಐ ಮೀಸಲು ಹಣದ ಮೇಲೆ ಕೇಂದ್ರ ಸರ್ಕಾರದ ಕಣ್ಣು- ಚಿದ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-11-18 ** ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ ** ಸಿಎಂ ಆಗಿ ಕೆಲಸ ಮಾಡುವ ಸಮರ್ಥರಲ್ಲಿ ಪರಮೇಶ್ವರ್​ ಕೂಡ ಒಬ್ಬರು: ಸಿಎಂ ಎಚ್​ಡಿಕೆ ** ಪರಮೇಶ್ವರ್​ಗೆ ಸಿಎಂ ಆಗುವ ಅರ್ಹತೆ, ಸಾಮರ್ಥ್ಯ ಇದೆ: ಉಗ್ರಪ್ಪ ** ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ: ರಾಜಕೀಯ ವಲಯದಲ್ಲಿ ಕೂತೂಹಲ ಕೆರಳಿಸಿದ ರೆಡ್ಡಿ ನಡೆ ** ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ ** ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು ** ಬಿಜೆಪಿ ಅಂದ್ರೆ ಯೂಟರ್ನ್‌, ಚುನಾವಣೆ ಬಂದಾಗ ರಾಮಮಂದಿರದ ನೆನಪು: ಜಮೀರ್‌ ಅಹ್ಮದ್ ** ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್​, ಶಫಿ ಅಹ್ಮದ್​ ಉಪ ಮೇಯರ್​ ** ಕೃಷಿ ಸಚಿವ, ವಿವಿ ಕುಲಪತಿಗಳಿಗೆ ಬದ್ಧತೆ ಅಗತ್ಯ: ಎಚ್.ಡಿ. ದೇವೆಗೌಡ ** ಧಾರವಾಡ ನಗರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು: ಕಣವಿ ** ಗೋವಾ ಸಿಎಂ ಪರಿಕ್ಕರ್ ಅಧಿಕಾರ ಹಸ್ತಾಂತರಿಸಬೇಕು: ಮೈತ್ರಿ ಪಕ್ಷ ** ಬಾರ್ಡರ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಯುದ್ಧದ ಹೀರೋ ಕುಲದೀಪ್ ಸಿಂಗ್ ನಿಧನ ** ಮಾಲ್ಡೀವ್ಸ್​ನೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಭಾರತ ಬಯಸುತ್ತದೆ: ಪ್ರಧಾನಿ ಮೋದಿ ** ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 17-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 17-11-18 ** ಬೆಳಗಾವಿ - ಬಾಗಲಕೋಟೆಯಲ್ಲಿ ಬೀದಿಗಿಳಿದ ಕಬ್ಬು ಬೆಳೆಗಾರರು ** ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸುತ್ತೇನೆ: ಸಿಎಂ ಎಚ್​ಡಿಕೆ ** 'ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ' ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ** ಕಾವೇರಿ ಆನ್‌ಲೈನ್ ಸೇವೆಗೆ ಸಿಎಂ ಕುಮಾರಸ್ವಾಮಿ ಚಾಲನೆ ** ಇಂದಿರಾ ಕ್ಯಾಂಟೀನ್ ಗಳಲ್ಲಿ ಜನವರಿಯಿಂದ ಸಿಗುತ್ತೆ ಕಾಫಿ, ಟೀ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ** ಟ್ರಬಲ್​ ಶೂಟರ್​ ಡಿಕೆಶಿಗೇ ಸಂಕಷ್ಟ: ಇ.ಡಿ.ಯಿಂದ ನೋಟಿಸ್​ ಜಾರಿ ** ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೇವಲ ವದಂತಿ: ಶೋಭಾ ಕರಂದ್ಲಾಜೆ ** ಸರ್ಕಾರದಿಂದಲೇ 7 ವಾರದ ಹೆರಿಗೆ ರಜೆ ಸಂಬಳ; 'ಪ್ರಸೂತಿ ರಜೆ' ಬಗ್ಗೆ ಕೇಂದ್ರದ ಮಹತ್ವದ ಪ್ರಸ್ತಾವನೆ ** ಇಂಧನ ಬೆಲೆಯಲ್ಲಿ ಸತತ ಇಳಿಕೆ; ಬೆಂಗಳೂರಿನಲ್ಲಿ ಪೆಟ್ರೋಲ್‌-ರೂ. 77.10/ಲೀ ಡೀಸೆಲ್‌- ರೂ. 71.93/ಲೀ. ** ಶಬರಿಮಲೆ ದೇವಾಲಯ ಭಕ್ತಾದಿಗಳಿಗೆ ಮುಕ್ತ: 2 ತಿಂಗಳ ಕಾಲ ಮಂಡಲ ಪೂಜೆಗೆ ಸಕಲ ಸಿದ್ದತೆ ** ಸಿಬಿಐ ತನಿಖೆಗೆ ತಡೆ: ನಾಯ್ಡು ಬೆಂಬಲಕ್ಕೆ ನಿಂತ ಕೇಜ್ರಿವಾಲ್, ಐಟಿ ನಿಷೇಧಕ್ಕೆ ಸಲಹೆ ** ಗಾಂಧಿ ಕುಟುಂಬದಲ್ಲದವರು 5 ವರ್ಷ ಅಧ್ಯಕ್ಷರಾದರೆ, ಕಾಂಗ್ರೆಸ್​ನಲ್ಲಿ ಪ್ರಜಾಪ್ರಭುತ್ವವಿದೆ ಎಂದು ಒಪ್ಪುತ್ತೇನೆ: ನರೇಂದ್ರ ಮೋದಿ ** 'ಗಜ' ಅಬ್ಬರಕ್ಕೆ ತಮಿಳುನಾಡಿನಲ್ಲಿ 13 ಮಂದಿ ಬಲಿ, 81 ಸಾವಿರ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 16-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 16-11-18 ** ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ಪ್ರಕ್ರಿಯೆ ಅಂತಿಮ ಹಂತಕ್ಕೆ: ಸಿಎಂ ಎಚ್​ಡಿಕೆ ** ಕೆಆರ್​ಎಸ್​ ಬಳಿ ಕಾವೇರಿ ಮಾತೆಯ 125 ಅಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ರಾಜ್ಯಸರ್ಕಾರ ** ಬರಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ: ಎಚ್. ಡಿ. ಕುಮಾರಸ್ವಾಮಿ ** ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ ** ಜನಾರ್ದನ ರೆಡ್ಡಿ ಬಂಧನದಲ್ಲಿ ಗೃಹ ಇಲಾಖೆ ಪಾತ್ರವಿಲ್ಲ: ಡಿಸಿಎಂ ಪರಮೇಶ್ವರ್​ ** ಜನಾರ್ದನ ರೆಡ್ಡಿ ವಿರುದ್ಧ ನಾನೇಕೆ ಸೇಡಿನ ರಾಜಕೀಯ ಮಾಡಲಿ: ಎಚ್​ಡಿಕೆ ** ಸಚಿವ ಸ್ಥಾನ ಕೇಳಲ್ಲ, ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ: ಅನಿತಾ ಕುಮಾರಸ್ವಾಮಿ ** ಪ್ರತಿಭಟನೆಗೆ ಮಣಿದ ಸರ್ಕಾರ, ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒಪ್ಪಿಗೆ ** ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗೆ ಮೋದಿ ಮತ್ತೆ ಪ್ರಧಾನಿ ಆಗಬೇಕು: ನಾರಾಯಣ ಮೂರ್ತಿ ** ಮಾಜಿ ಕ್ರಿಕೆಟಿಗ ಅಫ್ರಿದಿ ಹೇಳೋದು ಸರಿ, ಕಾಶ್ಮೀರ ಎಂದೆಂದೂ ಭಾರತದ ಭಾಗ: ರಾಜನಾಥ್​ ಸಿಂಗ್ ** ರಾಫೆಲ್ ಒಪ್ಪಂದ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ: ಖರ್ಗೆ ** ವೀರ​ ಸಾವರ್ಕರ್​ ಕುರಿತು ಸುಳ್ಳು ಹೇಳಿಕೆ ನೀಡಿದ ರಾಹುಲ್​ ಗಾಂಧಿ ವಿರುದ್ಧ ಸಾವರ್ಕರ ಕುಟುಂಬದವರಿಂದ ದೂರು ** ಶಬರಿಮಲೆ ಭೇಟಿಗೆ ಮಹಿಳೆಯರಿಗೆಂದೇ ನಿರ್ದಿಷ್ಟ ದಿನ ನಿಗದಿಗೆ ಚಿಂತನೆ, ಸರ್ವ ಪಕ್ಷ ಸ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-11-18 ** ಚಾಚಾ ನೆಹರು 129ನೇ ಜನ್ಮದಿನ: ದೇಶದ ಮೊದಲ ಪ್ರಧಾನಿ ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ** ಮನೆ ಸಾಲ, ಇತರ ಸಾಲಗಳನ್ನು ಕೃಷಿ ಸಾಲ ಎನ್ನದಿರಿ: ಬೆಳೆ ಸಾಲ ಮನ್ನಾಕ್ಕೆ ಮಾತ್ರ ನನ್ನ ಬದ್ಧತೆ- ಸಿಎಂ ಕುಮಾರಸ್ವಾಮಿ ** ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು; ಗಣಿ ಧಣಿಗೆ ಬಿಗ್ ರಿಲೀಫ್ ** ಸಿಎಂ ಎಚ್​ಡಿಕೆ 12 ವರ್ಷಗಳ ಹಿಂದಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ: ಜನಾರ್ದನ ರೆಡ್ಡಿ ** ಧಾರವಾಡದ ಕೃಷಿ ವಿವಿ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ** ಟಿಪ್ಪು ಜಯಂತಿ ಉದ್ದೇಶವೇ ತಿಳಿಯುತ್ತಿಲ್ಲ, ಅದಕ್ಕೆ ನನ್ನ ಬೆಂಬಲವೂ ಇಲ್ಲ: ಪ್ರಮೋದಾ ದೇವಿ ** ಅನಂತ್ ಕುಮಾರ್ ವಿಧಿವಶ: ಸದಾನಂದ ಗೌಡ ಕೈಗೆ ರಸಗೊಬ್ಬರ ಖಾತೆ ** ಸಂವಹನ ಕ್ಷೇತ್ರಕ್ಕೆ ಕೊಡುಗೆ ನೀಡುವ ಜಿಸ್ಯಾಟ್​-29 ಉಪಗ್ರಹ: ಇಸ್ರೋದಿಂದ ಯಶಸ್ವಿ ಉಡಾವಣೆ ** ನ.17ರಿಂದ ಮತ್ತೆ ಶಬರಿಮಲೆ ದರ್ಶನ ಆರಂಭ, 5200 ಪೊಲೀಸರ ನಿಯೋಜನೆ ** ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ?: ರಾಹುಲ್ ಪ್ರಶ್ನೆ ** ರಫೇಲ್​ ಡೀಲ್​ ವಿವಾದ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್​ ** ನರೇಂದ್ರ ಮೋದಿ ನನ್ನ ಸ್ನೇಹಿತ ಮತ್ತು ಇವಾಂಕಾಗೂ ಸ್ನೇಹಿತರಾಗಿದ್ದಾರೆ: ಡೊನಾಲ್ಡ್‌ ಟ್ರಂಪ್ ** ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲಾಗದ ಪಾಕ್‌ಗೆ ಕಾಶ್ಮೀರ ಯಾಕೆ: ಅಫ್ರಿದಿ *...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-11-18 ** ಅನಂತ ಆಸ್ತಂಗತ: ಅಂತಿಮ ದರ್ಶನ ಪಡೆದ. ಅಡ್ವಾಣಿ, ರಾಷ್ಟ್ರ ನಾಯಕರು, ಸಾರ್ವಜನಿಕರು. ** ಚಾಮರಾಜಪೇಟೆ ರುದ್ರಭೂಮಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಪಂಚಭೂತಗಳಲ್ಲಿ ಲೀನ. ** ಬಾಗಲಕೋಟೆಗೊಂದು ಸಚಿವ ಸ್ಥಾನ ಕೊಡಿ : ಕಾಂಗ್ರೆಸ್ ನಾಯಕರ ಬೇಡಿಕೆ ** ಇಂಡಿ ಶಾಸಕರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿ: ಸೈಬರ್ ಕ್ರೈಂ ಪ್ರಕರಣ ದಾಖಲು ** ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ ** ಗರಿಗೆದರಿದ ಚಟುವಟಿಕೆ: ಬಿಬಿಎಂಪಿಉಪ ಮೇಯರ್ ಆಯ್ಕೆಗೆ ಶೀಘ್ರ ದಿನಾಂಕ ** ದುಬೈನಲ್ಲಿ ಕನ್ನಡ ಭವನಕ್ಕೆ ಅಡಿಗಲ್ಲು ಹಾಕಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ** ಉದ್ಯಮಿ ಪ್ರಶಾಂತ್​ ಸಂಬರಗಿ ದಾಖಲಿಸಿದ್ದ ಎಫ್​ಐಆರ್​ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಶ್ರುತಿ ಹರಿಹರನ್ ** 56 ವರ್ಷಗಳ ರಾಜಕೀಯ ಪಯಣಕ್ಕೆ ಗುಡ್‌ಬೈ ಹೇಳಿದ ಗಣಪತ್‌ರಾವ್‌ ದೇಶಮುಖ್‌ ** ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ ** ಗುಜರಾತ್​ ಹತ್ಯಾಕಾಂಡ: ಮೋದಿ ಕ್ಲೀನ್ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ ** ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್​ ಪವಾರ್​ ಆರೋಪ ** ರಫೇಲ್​ ಒಪ್ಪಂದದ ಕುರಿತು ನಾನು ಸುಳ್ಳು ಹೇಳಲ್ಲ, ರಾಹುಲ್​ ಆರೋಪದಲ್ಲಿ ಹುರುಳಿಲ್ಲ: ಡಸಾಲ್ಟ್​ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-11-18 ** ಅನಾರೋಗ್ಯದಿಂದ ಕೇಂದ್ರ ಸರ್ಕಾರದ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಅನಂತ ಕುಮಾರ್ ವಿಧಿವಶ; ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೊವಿಂದ. ** ಅನಂತ ಕುಮಾರ್ ನಿಧನ: ನಾಡಿನೆಲ್ಲೆಡೆ ಸಂತಾಪ, ಶ್ರದ್ಧಾಂಜಲಿ ಆಚರಣೆ; ಇಂದು  ಬೆ. 8 ಗಂಟೆಗೆ ಬಿಜೆಪಿ ಕಚೇರಿಯಲ್ಲಿ,ನಂತರ 10 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ** ಸಹೋದ್ಯೋಗಿ ಮಿತ್ರನನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದ ರಾಷ್ಟ್ರ ನಾಯಕರು ** ಅನಂತ್​ ಕುಮಾರ್ ಅಂತಿಮ ದರ್ಶನಕ್ಕೆ ಹುಬ್ಬಳ್ಳಿಯಿಂದ ಬರುವ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳ ಅಳವಡಿಕೆ ** ಬೆಳಗಾವಿಯ ತಿಲಕವಾಡಿಯ ಆರ್‌ಪಿಡಿ ವೃತ್ತದಲ್ಲಿ ಉದ್ಘಾಟನೆಯಾಗಲಿರುವ ಹೈಟೆಕ್ ಬಸ್ ನಿಲ್ದಾಣ, ವೈ-ಫೈ, ಕೆಫೆಟೇರಿಯಾ ** ಆ್ಯಂಬಿಡೆಂಟ್ ಜೊತೆಗೆ ರೆಡ್ಡಿ ಕೋಟ್ಯಾಂತರ ರುಪಾಯಿ ವಹಿವಾಟು ನಡೆಸಿದ್ದಾರೆ: ಪೊಲೀಸರು ** ಲಿಂಗಾಯತ ಧರ್ಮದ ವಿಚಾರದಲ್ಲಿ ನಮಗೆ ಹಿನ್ನಡೆ: ಸಿದ್ದರಾಮಯ್ಯ ಆತ್ಮಾವಲೋಕನ ** ಕಾಂಗ್ರೆಸ್ ರಾಜಕೀಯವು ಒಂದೇ ಕುಟುಂಬದಲ್ಲಿ ಹುಟ್ಟಿ ಅಲ್ಲಿಯೇ ಅಂತ್ಯವಾಗುತ್ತದೆ: ಪ್ರಧಾನಿ ಮೋದಿ ** ಮಹಾಘಟಬಂಧನ್‌ ವಿರುದ್ಧ ಅಸಮಾಧಾನ ಹೊರ ಹಾಕಿ, ಬಿಜೆಪಿ ಪರ ಬ್ಯಾಟ್ ಬೀಸಿದ ರಜಿನಿಕಾಂತ್‌ ** ಛತ್ತಿಸ್ ಗಢ ವಿಧ...

ಅನಂತ ಆಸ್ತಂಗತ... ಅಜಾತ ಶತ್ರುವಿಗೆ ಶ್ರದ್ಧಾಂಜಲಿ..

Image
ಅನಂತ ಆಸ್ತಂಗತ... ಅಜಾತ ಶತ್ರುವಿಗೆ ಶ್ರದ್ಧಾಂಜಲಿ..       ಕೇಂದ್ರ ಸಚಿವ ಅನಂತ ಕುಮಾರ್ ಇಂದು ನಸುಕಿನ ಜಾವ ಅನಾರೋಗ್ಯದಿಂದ ವಿಧಿವಶರಾಗಿದ್ದು, ದೇಶ ಹಾಗೂ ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕಂಬನಿ ಮಿಡಿಯುತ್ತಿದ್ದಾರೆ ** ಇದು ನಿಜಕ್ಕೂ ಒಂದು ಆಘಾತಕಾರಿ ಘಟನೆ. ಇದು ಸರ್ಕಾರ ಮತ್ತು ಪಕ್ಷಕ್ಕೆ ಅತೀ ದೊಡ್ಡ ನಷ್ಟ. ಒಬ್ಬ ಅತ್ಯುತ್ತಮ ಆಡಳಿತಗಾರ ಮತ್ತು ಜನಪ್ರಿಯ ನಾಯಕರಾಗಿ ಅನಂತ್ ಕುಮಾರ್ ಜೀ ಎಂದಿಗೂ ನೆನಪಿನಲ್ಲುಳಿಯುತ್ತಾರೆ. ಉತ್ತರ ಪ್ರದೇಶ ಸರ್ಕಾರದ ಪರವಾಗಿ ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ - ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ  ** ಅನಂತ್ ಕುಮಾರ್ ಜೀ ಅವರ ಅಗಲಿಕೆಯ ಸುದ್ದಿ ತಿಳಿದು ತೀವ್ರ ಬೇಸರವಾಯಿತು. ಅವರ ಕುಟುಂಬಕ್ಕೆ ಮತ್ತು ಬಂಧು, ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆಟ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ** ಅನಂತ್ ಕುಮಾರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರು ಕೆಲದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು, ಆದರೆ ಇಷ್ಟು ಬೇಗ ನಮ್ಮನ್ನಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರು ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿದ್ದೆವು. ಅವರ ಪತ್ನಿ ಮತ್ತು ಮಕ್ಕಳಿಗೆ ನನ್ನ ಸಂತಾಪಗಳು - ಎಂ ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ ** ನಾನು ಕಂಡ ಅದ್ಭುತ ವ್...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 12-11-2018

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 12-11-2018 ** ನ. 24ರವರೆವಿಗೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ನ್ಯಾಯಾಂಗ ಬಂಧನ; ಇಂದು ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ** ನಂಬಲಾರ್ಹ ಪುರಾವೆ, ಸಾಕ್ಷಿಗಳ ಹೇಳಿಕೆಗಳಿಂದ ರೆಡ್ಡಿ ಬಂಧನ: ಅಲೋಕ್ ಕುಮಾರ್ ಸ್ಪಷ್ಟನೆ ** ಕೋರ್​ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಸೋಲಿನ ಆತ್ಮಾವಲೋಕನ: ಬಿಎಸ್​ವೈ ** ಮತ್ತೆ ಬದಲಾಯ್ತು ಸಾಹಿತ್ಯ ಸಮ್ಮೇಳನ ದಿನಾಂಕ: ಜ.4ರಿಂದ ಮೂರು ದಿನ ಧಾರವಾಡದಲ್ಲಿ ನುಡಿಜಾತ್ರೆ ** ನ.22ರಂದು ಪ್ರತಿಪಕ್ಷಗಳ ನಾಯಕರ ಸಭೆ ಕರೆದ ಚಂದ್ರಬಾಬು ನಾಯ್ಡು : ಬಿಜೆಪಿ ವಿರುದ್ಧ ಹೋರಾಟವೇ ಅಜೆಂಡಾ ** ಪ್ರಥಮ ಜಾಗತಿಕ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೈನಿಕರಿಗೆ ಮೋದಿ ಗೌರವ ** ಪ್ರಧಾನಿ ಮೋದಿ ಬೆಂಬಲಿಸಿ ಎಎಪಿ ಮಾಜಿ ಸಚಿವ ಕಪಿಲ್ ಮಿಶ್ರಾರಿಂದ "ನನ್ನ ಪ್ರಧಾನಿ ನನ್ನ ಹೆಮ್ಮೆ" ಅಭಿಯಾನ ** ಬಿಜೆಪಿ ರಥಯಾತ್ರೆ ತಡೆದರೆ ಅವರ ತಲೆ ಅದೇ ಚಕ್ರದಡಿ ಸಿಲುಕಿ ಪುಡಿಯಾಗುತ್ತದೆ: ರಾಕೆಟ್ ಚಟರ್ಜಿ ** ಮತಕ್ಕಾಗಿ ಭಕ್ಷಕರು ಗೋವುಗಳ ಆರಾಧಕರಂತೆ ನಟಿಸುತ್ತಿದ್ದಾರೆ: ಬಿಜೆಪಿ ಶಾಸಕ ಶರ್ಮಾ ** ಅಪರಾಧ ದಾಖಲೆ ಸಲ್ಲಿಸದ ಅಭ್ಯರ್ಥಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ: ಚುನಾವಣಾ ಆಯೋಗ ** ವಿಶ್ವಸಂಸ್ಥೆಯಲ್ಲಿ ಕನ್ನಡ ಗೀತೆ ಹಾಡಿದ ಗಾಯಕ ರಿಕ್ಕಿ ಕೇಜ್ ** ಭಾರತ-ವಿಂಡೀಸ್ 3ನೇ ಟಿ-20: ** ಮಹಿಳಾ ವಿಶ್ವಕಪ್:

ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-11-18 ** ಬೆಳಗಾವಿಯಲ್ಲಿ ಪ್ರಾರಂಭಗೊಂಡ "ಪ್ರತಿ ಶನಿವಾರ ಸಾವಯವ ಮತ್ತು ಸಿರಿಧಾನ್ಯ ಸಂತೆ"; ಗ್ರಾಹಕರಿಗೆ ಭಾಗವಹಿಸಲು ಕರೆ ** ಸರಳವಾಗಿ ನೆರವೇರಿದ ರಾಜ್ಯ ಸರ್ಕಾರದ ಟಿಪ್ಪು ಜಯಂತಿ; ರಾಜ್ಯಾದ್ಯಂತ ಟಿಪ್ಪು ಜಯಂತಿ ವಿರೋಧಿ ದೊಡ್ಡ ಮಟ್ಟದ ಪ್ರತಿಭಟನೆ; ಹಲವೆಡೆ ಪ್ರತಿಭಟನಾಕಾರರು ವಶಕ್ಕೆ ** ಟಿಪ್ಪು ಜಯಂತಿ: ಸಂವಹನ ಕೊರತೆಯಿಂದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮಾರಂಭಕ್ಕೆ ಗೈರು ** ಆ್ಯಂಬಿಡೆಂಟ್ ಪ್ರಕರಣ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್​ ಬಂಧನ, ರೆಡ್ಡಿಯ ವಿಚಾರಣೆ ಮುಂದುವರಿಕೆ ** ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ: ಸಚಿವ ಜನಾರ್ದನ ರೆಡ್ಡಿ ** ಪ್ರಧಾನಿ ಕುರಿತು ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ** ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ ** ಸಿದ್ದರಾಮಯ್ಯ ಮತಾಂಧ ಎನ್ನುವುದರಲ್ಲಿ ಅನುಮಾನವಿಲ್ಲ: ಕೆ.ಎಸ್‌. ಈಶ್ವರಪ್ಪ ** ಮತ್ತೆ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ; ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 78.69 ರೂ. ಮತ್ತು ಡೀಸೆಲ್‌ಗೆ 73.13ರೂ. ** ರಾಜಕೀಯದಲ್ಲಿ ಧರ್ಮ ಬೆರೆಸುವವರನ್ನು ತಿರಸ್ಕರಿಸಿ: ಜಿ. ಟಿ. ದೇವೇಗೌಡ ** ರಾಮ ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ, ನಮ್ಮ ಹಕ್ಕೊತ್ತಾಯ ಮಾಡುತ್ತಿದ್ದೇವೆ ಅಷ್ಟೆ: ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-11-18 ** ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ** ನಮ್ಮಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ. ಬದಲಿಗೆ ಸ್ವಾತಂತ್ರ್ಯ ಯೋಧರ ರಕ್ತ ಹರಿಯುತ್ತಿದೆ: ಕೆ.ಎಸ್‌.ಈಶ್ವರಪ್ಪ ** ಟಿಪ್ಪುವಿಗೂ ದೊಡ್ಡ ಮತಾಂಧ ಸಿದ್ದರಾಮಯ್ಯ: ಸಂಸದ ನಳಿನ್‌ ಕುಮಾರ್‌ ಕಟೀಲ್‌ ** ಪ್ರಾದೇಶಿಕ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ಜನವರಿಯಲ್ಲಿ ರೈತರ ಬೃಹತ್ ರ್ಯಾಲಿ: ಕುಮಾರಸ್ವಾಮಿ ** ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಪಿಯುಸಿಯಿಂದಲೇ ಬಿ.ಇಡಿಗೆ ಅವಕಾಶ ** ಹಾಸನಾಂಬೆ ದರ್ಶನಕ್ಕೆ ಅಧಿಕೃತ ತೆರೆ, ಹುಂಡಿಯಲ್ಲಿ ಸಿಕ್ಕ ವಿಚಿತ್ರ ಪತ್ರಗಳು ** ನವೆಂಬರ್ 15ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಸಚಿವೆ ಜಯಮಾಲಾ ** ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ'ವಾಗಿ ಬದಲಾವಣೆ: ಬಿಜೆಪಿ ಶಾಸಕ ರಾಜಾ ಸಿಂಗ್ ** ನೋಟು ನಿಷೇಧ ನಿರ್ಧಾರ 'ಕೆಟ್ಟ ಕಲ್ಪನೆಯ ನಡೆ': ಬಿಜೆಪಿ ವಿರುದ್ಧ ಪಿ. ಚಿದಂಬರಂ ವಾಗ್ದಾಳಿ ** ಡಿಸೆಂಬರ್ 31 ರೊಳಗೆ ಚಿಪ್ ಆಧಾರಿತ ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ಬದಲಾಯಿಸಿಕೊಳ್ಳಿ: ಆರ್ ಬಿಐ ** ಅರ್ಬನ್​ ನಕ್ಸಲರಿಗೆ ಕಾಂಗ್ರೆಸ್​ ಬೆಂಬಲ: ಪ್ರಧಾನಿ ಮೋದಿ ಆರೋಪ ** ಮಾಸ್ಕೋದ ಶೃಂಗಸಭೆಯಲ್ಲಿ ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ಇಲ್ಲ: ವಿದೇಶಾಂಗ ಇಲಾಖೆ ** ಬಹು ನಿರೀಕ್ಷಿತ ಕೆಜಿಎಫ್ ಟ್ರೈಲರ್ ಬಿಡುಗಡೆ: ರಾಕಿಂಗ್ ಸ್...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 09-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 09-11-18 ** 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗಿನ ಕಾಲ 2019ರ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ: ಸಿಎಂ ಕುಮಾರಸ್ವಾಮಿ ** ಜನಾರ್ದನ ರೆಡ್ಡಿ ಮನೆಯ ಮೂಲೆ ಮೂಲೆಯನ್ನು ವಿಡಿಯೋ ಮಾಡಿದ ಸಿಸಿಬಿ ** ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ ** ಕೇವಲ ಮುಸ್ಲಿಮರ ತೃಪ್ತಿಗಾಗಿ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ: ಯಡಿಯೂರಪ್ಪ ** ಜನಾರ್ದನ ರೆಡ್ಡಿಯ ಡೀಲ್‌ ಬಗ್ಗೆ ನನಗೇನು ಗೊತ್ತಿಲ್ಲ: ಬಿ ಎಸ್ ಯಡಿಯೂರಪ್ಪ ** ಬಿಜೆಪಿ ಕಟ್ಟಾಳು ಎಲ್‌ ಕೆ ಅಡ್ವಾಣಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮೋದಿ ** ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ: ಪ್ರಜಾಪ್ರಭುತ್ವದಲ್ಲಿಯೇ ‘ಕರಾಳ ದಿನ’ಎಂದು ಕಾಂಗ್ರೆಸ್ ಟೀಕೆ ** ಅನಾನ್ಯೀಕರಣದಿಂದ ಕ್ರಮಬದ್ಧ ಆರ್ಥಿಕತೆಯ ಸ್ಥಾಪನೆ, ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸಾಧ್ಯವಾಯಿತು: ಅರುಣ್ ಜೈಟ್ಲಿ ** ಅಪನಗದೀಕರಣದ ಗಾಯ, ಕಲೆಗಳು ಈ 2 ವರ್ಷಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ: ಮನಮೋಹನ್ ಸಿಂಗ್ ** ಪ್ರಧಾನಿ ಮೋದಿ ಏಕೆ ಒಮ್ಮೆಯೂ ಅಯೋಧ್ಯೆಗೆ ಭೇಟಿ ನೀಡಿಲ್ಲ: ಶಿವಸೇನೆ ** ಬಿಜೆಪಿ ಎದುರು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ** ಅಮೆರಿಕಾ-ಭಾರತ ಸ್ನೇಹದ ಪ್ರತಿಬಿಂಬಕ್ಕೆ ದೀಪಾವಳಿ ಒಂದು ವಿಶೇಷ ಅವಕಾಶ: ಡೊನಾಲ್ಡ್ ಟ್ರಂಪ್ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 08-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 08-11-18 ** ಯೋಧರ ಜತೆ ಪ್ರಧಾನಿ ದೀಪಾವಳಿ ಸಂಭ್ರಮಾಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ ** ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯಿಂದ ನ.9ರಂದು ರಾಜ್ಯದಾದ್ಯಂತ ಪ್ರತಿಭಟನೆ ** ಜನಾರ್ಧನ ರೆಡ್ಡಿ ಮೂವರು ಆಪ್ತರು ಸಿಸಿಬಿ ವಶಕ್ಕೆ; ರೆಡ್ಡಿ ಪಿಎ ಬಂಧನಕ್ಕೆ ಸಿಸಿಬಿ ಬಲೆ ** ಜನಾರ್ದನ ರೆಡ್ಡಿ ನಿವಾಸದಲ್ಲಿ ದಾಖಲೆ, ಸಿಸಿಟಿವಿ ಡಿವಿಆರ್​ಗಳನ್ನು ವಶಪಡಿಸಿಕೊಂಡ ಸಿಸಿಬಿ ಅಧಿಕಾರಿಗಳು ** ಕಾನೂನಿಗಿಂತ ದೊಡ್ಡವರಿಲ್ಲ, ರೆಡ್ಡಿ ಡೀಲ್‌ ಬಗ್ಗೆ ನನಗೇನು ಗೊತ್ತಿಲ್ಲ: ಶ್ರೀರಾಮುಲು ** ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ: ಸಿ.ಎಂ.ಲಿಂಗಪ್ಪ ** ಬಿಜೆಪಿ ಸೇರುವಂತೆ ಡಿಕೆಶಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳಿಂದ ಒತ್ತಡ: ಡಿಕೆ ಸುರೇಶ್ ** ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ: ಎಚ್.ವಿಶ್ವನಾಥ ** ಬಲಿಷ್ಠ ನಾಯಕರನ್ನು ಟಾರ್ಗೆಟ್‌ ಮಾಡುವುದೇ ಬಿಜೆಪಿ ಕೆಲಸ: ಡಿ ಕೆ ಸುರೇಶ್ ** ಅಯೋಧ್ಯೆಯ ಹೆಗ್ಗುರುತಾಗಿ ರಾಮನ ಪ್ರತಿಮೆ ನಿರ್ಮಿಸಲಾಗುವುದು: ಯೋಗಿ ಆಆದಿತ್ಯನಾಥ್ ** ಅಹಮದಾಬಾದ್‌ಗೆ ಕರ್ಣಾವತಿ ಎಂದು ಹೆಸರಿಡಲು ಗುಜರಾತ್ ಸರ್ಕಾರ ಸಿದ್ಧ: ಗುಜರಾತ್ ಡಿಸಿಎಂ ** ದೂರು ನೀಡಲು ಠಾಣೆಗೆ ಬರುವ ಜನರೊಂದಿಗೆ ವಿನಯವಾಗಿ ವರ್ತಿಸಿ: ಪೊಲೀಸರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-11-18 ** ಉಪಚುನಾವಣೆ ಫಲಿತಾಂಶ- ಮೈತ್ರಿ ಪರೀಕ್ಷೆಯಲ್ಲಿ ಗೆದ್ದ ದೋಸ್ತಿ, ಬಿಜೆಪಿಗೆ ಮುಖಭಂಗ; ಜಮಖಂಡಿ ಬಳ್ಳಾರಿಯಲ್ಲಿ ಕಾಂಗ್ರೆಸ್,ಶಿವಮೊಗ್ಗದಲ್ಲಿ ಬಿಜೆಪಿ, ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಗೆ ಜಯ ** ನನ್ನ ತಂದೆ ಅಭಿವೃದ್ಧಿ ಕೆಲಸಗಳೆ ಗೆಲುವಿಗೆ ಕಾರಣ: ಆನಂದ ನ್ಯಾಮಗೌಡ ** 'ಜಮಖಂಡಿ ಕ್ಷೇತ್ರದಲ್ಲಿ 20ರಿಂದ 30 ಕೋಟಿ ಹಣ ಹಂಚಿದ್ದಾರೆ', ಕ್ಷೇತ್ರದ ಜನರಿಗೆ ವಿವಿಧ ರೀತಿಯ ಆಮಿಷವೊಡ್ಡಿದ್ದಾರೆ: ಶ್ರೀಕಾಂತ ಕುಲಕರ್ಣಿ ** ಇಡೀ ಸರ್ಕಾರವೇ ನನ್ನ ಎದುರು ಪ್ರಚಾರ ಮಾಡಿದ್ದರೂ ಜನರ ಆಶೀರ್ವಾದ ಮಾತ್ರ ನನ್ನ ಮೇಲಿದೆ: ಬಿ.ವೈ.ರಾಘವೇಂದ್ರ ** ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್​ವೈ ** ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ ** ಈ ಗೆಲುವು ದೇವೇಗೌಡ, ಕುಮಾರಸ್ವಾಮಿಗೆ ಸೇರಿದ್ದು: ಎಲ್​.ಆರ್​ ಶಿವರಾಮೇಗೌಡ ** ಕೊನೆ ಉಸಿರಿರುವರೆಗೆ ಬಳ್ಳಾರಿ ಜನರ ಸೇವಕ: ವಿ.ಎಸ್‌.ಉಗ್ರಪ್ಪ ** ಸೋಲಿನ ಹೊಣೆ ನಾನೇ ಹೊರುತ್ತೇನೆ, ಯಾರನ್ನೂ ದ್ವೇಷಿಸುವುದಿಲ್ಲ: ಶ್ರೀರಾಮುಲು ** ಲೋಕಸಭೆ ಚುನಾವಣೆಯಲ್ಲೂ ಈ ಜಯ ಮುಂದುವರಿಯಲಿದೆ: ಮಲ್ಲಿಕಾರ್ಜುನ ಖರ್ಗೆ ** ಜಾತ್ಯಾತೀತ ಮೈತ್ರಿ ಬಿಜೆಪಿಯನ್ನು ಮಣಿಸುತ್ತೆ ಎಂಬದನ್ನು ಕರ್ನಾಟಕ ಚುನಾವಣೆ ತೋರಿಸಿದೆ: ಕಾಂಗ್ರೆಸ್ ** ಗದಗದಲ್ಲಿ ನವೆಂಬರ್ 11 ರಂದು ಲಿಂಗಾಯತ ಧರ್ಮದ ಕಹಳೆ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-11-18 ** ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ; ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭ, ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯ ** ನರಮೇಧ ನಡೆಸಿದ ಟಿಪ್ಪುವಿನ ಹುಟ್ಟುಹಬ್ಬ ಆಚರಣೆ ಎಷ್ಟು ಸರಿ: ಬಿ.ಎಸ್​.ಯಡಿಯೂರಪ್ಪ ** ಟಿಪ್ಪು ಜಯಂತಿ ವಿರೋಧಿಸುವ ನಮಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ: ಸಿ.ಟಿ.ರವಿ ** ಟಿಪ್ಪು ಜಯಂತಿ ಪರ-ವಿರುದ್ಧದ ಮೆರವಣಿಗೆಗಳಿಗೆ ಅವಕಾಶವಿಲ್ಲ: ಅವಹೇಳನಕಾರಿ ಪೋಸ್ಟ್ ಹಾಕಿದರೆ ಕಾದಿದೆ ಶಿಕ್ಷೆ: ಡಿಸಿಎಂ ಪರಮೇಶ್ವರ್ ** ಟಿಪ್ಪು ಸುಲ್ತಾನ್ ಅತ್ಯಾಚಾರಿ, ಹಿಂದೂ ವಿರೋಧಿ: ಚಿದಾನಂದ ಮೂರ್ತಿ ಕಿಡಿ ** ಪತಿಯ ಸಿಎಂ ಸ್ಥಾನ ಉಳಿಸು ಎಂದು ಹಾಸನಾಂಬೆ ಬಳಿ ಬೇಡಿಕೊಂಡಿದ್ದೇನೆ: ಅನಿತಾ ಕುಮಾರಸ್ವಾಮಿ ** ಬೆಂಗಳೂರಲ್ಲೂ ರಾಮಮಂದಿರ ನಿರ್ಮಾಣಕ್ಕೆ ಚಿಂತನೆ: ಆರ್.ಅಶೋಕ್ ** MeToo ಆರೋಪ ಉದ್ದೇಶಪೂರ್ವಕ, ನಾನು ತಪ್ಪು ಮಾಡಿಲ್ಲ: ಪೋಲೀಸರೆದುರು ಅರ್ಜುನ್ ಸರ್ಜಾ ಹೇಳಿಕೆ ** ಬೆಳಗಾವಿಯಲ್ಲಿ ಎಕ್ಸಿಸ್​ ಬ್ಯಾಂಕ್​ ವಿರುದ್ಧ ದಂಗೆ ಎದ್ದ ರಾಜ್ಯದ ರೈತರು: ಬೆದರಿದ ಬ್ಯಾಂಕ್​ನಿಂದ ಪ್ರಕರಣಗಳ ರದ್ದು ** ಹಿಟ್ಲರ್ ನಂತೆ ಇಂದಿರಾ ಆಡಳಿತ: ಖರ್ಗೆಗೆ ರವಿಶಂಕರ್ ಪ್ರಸಾದ್ ತಿರುಗೇಟು ** ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಶೂನ್ಯ: ಚಿದಂಬರಂ ** ಶಬರಿಮಲೆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಸರ್ಕಾರಕ್ಕಿಲ್ಲ: ಕೇರಳ ಹೈಕೋರ್ಟ್ ** ಭಾರತ, ಚೀನಾ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 05-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 05-11-18 ** ಖಾಸಗಿ ಬ್ಯಾಂಕ್​ನಿಂದ ರೈತರಿಗೆ ನೋಟಿಸ್​: ಅನ್ನದಾತರ ಹಿತ ಕಾಯುವಂತೆ ಬೆಳಗಾವಿಗೆ ಡಿಸಿಗೆ ಸಿಎಂ ತಾಕೀತು ** ನಾಯಕರ ತಪ್ಪು ನಿರ್ಧಾರದಿಂದ ರಾಮನಗರದಲ್ಲಿ ಹಿನ್ನಡೆ:ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ** ಟಿಪ್ಪು ಜಯಂತಿ ಆಚರಿಸಲು ಸರ್ಕಾರದ ಅದೇಶವಿದೆ; ಬಿಜೆಪಿಯವರ ಟೀಕೆಗೆ ಉತ್ತರಿಸಲಾರೆ: ಜಯಮಾಲಾ ** ಟಿಪ್ಪು ಸುಲ್ತಾನ್ ಇವರ ತಾತಾನ, ಮುತ್ತಾತಾನ? ಬಿಟ್ಟರೆ ಬಿನ್​ ಲಾಡೆನ್ ಜಯಂತೀನೂ​ ಮಾಡ್ತಾರೆ: ಸಿಟಿ ರವಿ ** ಎಚ್​ಡಿಕೆ ಈ ಹಿಂದೆ ಟಿಪ್ಪು ಜಯಂತಿ ವಿರೋಧಿಸಿದ್ದು ನನಗೆ ಗೊತ್ತಿಲ್ಲ: ಮಾಜಿ ಸಿಎಂ ಸಿದ್ದು ** ಹಿಂದುತ್ವ ಬಿಜೆಪಿ-ಶಿವಸೇನೆ ನಡುವಿನ ಸಮಾನ ಅಂಶ: ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ** ಸಣ್ಣ ಪಟ್ಟಣಗಳಲ್ಲಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಜಾರಿಗೆ ಕೇಂದ್ರ ಸರ್ಕಾರ ಒತ್ತು ** ರಾಮ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಆಯ್ಕೆಗಳೂ ಮುಕ್ತವಾಗಿರಲಿ: ಶ್ರೀ ಶ್ರೀ ರವಿಶಂಕರ್ ** ಶಬರಿಮಲೆಗೆ ಮಹಿಳಾ ವರದಿಗಾರ್ತಿಯರನ್ನು ಕಳಿಸಬೇಡಿ: ಹಿಂದೂ ಸಂಘಟನೆಗಳಿಉಂದ ಮನವಿ ** ದೀಪಾವಳಿ ನಂತರ ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭ: ಯೋಗಿ ಆದಿತ್ಯನಾಥ್ ** ರಾಮ ಮಂದಿರ ನಿರ್ಮಾಣ ನನ್ನ ಕನಸು: ಉಮಾ ಭಾರತಿ ** ಮತ್ತೆ ಪೆಟ್ರೋಲ್ ದರದಲ್ಲಿ 21 ಪೈಸೆ, ಡೀಸೆಲ್ ದರದಲ್ಲಿ 17 ಪೈಸೆ ಇಳಿಕೆ ** 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗಳಿಗೆ ಮತದ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 04-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 04-11-18 ** ಪಂಚ ಕ್ಷೇತ್ರಗಳ ಉಪಸಮರ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ; ಮಂಡ್ಯದಲ್ಲಿ ಕಡಿಮೆ 48.83%, ಜಮಖಂಡಿಯಲ್ಲಿ ಅಧಿಕ 74.41% ಮತದಾನ. ** ಹೊರಬಿದ್ದ ಉಪಚುನಾವಣಾ Exit poll ಫಲಿತಾಂಶ: ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಬಿಜೆಪಿಗೆ, ರಾಮನಗರ, ಮಂಡ್ಯ ಜೆಡಿಎಸ್ ಗೆ, ಕಾಂಗ್ರೆಸ್ ಶೂನ್ಯ ** ದೀಪಾವಳಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ನ. 6ರಂದು ವಿಶೇಷ ರೈಲು ** ಶಿವಮೊಗ್ಗದಲ್ಲಿ ಶೇ.101ರಷ್ಟು ರಾಘವೇಂದ್ರ ಗೆಲ್ಲುತ್ತಾರೆ : ಯಡಿಯೂರಪ್ಪ ** ಕಾಂಗ್ರೆಸ್‌ನ ಹಣವನ್ನು ಜಿಲ್ಲೆಯ ಜನ ತಿರಸ್ಕರಿಸಿದ್ದಾರೆ, ಗೆಲುವು ನಮ್ಮದೆ: ಶ್ರೀರಾಮುಲು ** ಎಚ್‌ಡಿಕೆ ವಿರುದ್ಧದ ಮೀಟೂ ಹೇಳಿಕೆಗೆ ಈಗಲೂ ಬದ್ಧ: ಕುಮಾರ್‌ ಬಂಗಾರಪ್ಪ ** 2019ರ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರೆಯಲಿದೆ: ಸಿಎಂ ಕುಮಾರಸ್ವಾಮಿ ** ರಾಮನಗರದಲ್ಲಿ ನಡೆದ ರಾಜಕೀಯ ಬೆಳವಣಿಗೆ ಒಳ್ಳೆಯದಲ್ಲ: ಅಂಬಿ ** ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ: ಸಚಿವೆ ಜಯಮಾಲಾ ** ದೀಪಾವಳಿ: ರಾಜ್ಯದಲ್ಲಿ ರಾತ್ರಿ 8 ರಿಂದ 10 ರವರಗೆ ಪಟಾಕಿ ಹೊಡೆಯಲು ಅವಕಾಶ ** ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ಸನ್ನಿಲಿಯೋನ್ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ** ರಾಮ ಮಂದಿರ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದು, ನಾವೇನೂ ಮಾಡಲು ಸಾಧ್ಯವಿಲ್ಲ: ಉತ್ತರಪ್ರದೇಶದ ಡಿಸಿಎಂ ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 03-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 03-11-18 ** ಇಂದು ಕರ್ನಾಟಕದ 3 ಲೋಕಸಭಾ, 2 ವಿಧಾನಸಭೆಗೆ ಉಪಚುನಾವಣೆ: ಬೆಳಗ್ಗೆ 7 ಗಂ.ಯಿಂದ ಸಂಜೆ 6ರ ವರೆಗೆ ಮತದಾನ; ಫಲಿತಾಂಶ ನ.6ರಂದು ಲಭ್ಯ ** ರಾಜ್ಯದಲ್ಲಿ ಆನ್ ಲೈನ್‌ ಮದ್ಯ ಮಾರಾಟಕ್ಕೆ ಸಿಎಂ ಎಚ್ ಡಿಕೆ ಬ್ರೇಕ್‌ ** ಬೆಂಗಳೂರಲ್ಲಿ ಕಂಡ ಕಂಡಲ್ಲಿ ಕಸ ಹಾಕಿದರೆ ರೂ.500 ದಂಡ: ಪರಮೇಶ್ವರ್ ** ವಾಯು ಮಾಲಿನ್ಯ ನಿಯಂತ್ರಣ: ಸಿಲಿಕಾನ್‌ ಸಿಟಿಯಲ್ಲಿ ಹೊಸ ವಾಹನ ಖರೀದಿಗೆ ಬ್ರೇಕ್​ ಹಾಕಲು ಸರ್ಕಾರದ ಚಿಂತನೆ ** ಹಬ್ಬಗಳಲ್ಲಿ ಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂ ** ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೋಕ್; ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್ ** ಡಿಕೆ ಬ್ರದರ್ಸ್ ಹುನ್ನಾರಕ್ಕೆ ನಾವು ಬಲಿಯಾಗಿದ್ದು ನಿಜ: ಡಿವಿಎಸ್​ ** ನಾನು ಪತ್ರಕರ್ತನಾಗಲು ವಿರೇಂದ್ರ ಹೆಗ್ಗಡೆಯವರು ಸಹ ಮೂಲ ಕಾರಣ: ಪ್ರತಾಪ್ ಸಿಂಹ ** ಮೋದಿಗೆ ಮುಸ್ಲಿಂ ಹೆಂಡಿರ ಚಿಂತೆ, ರಾಮ ಮಂದಿರ ಬಗ್ಗೆ ಚಿಂತೆ ಇಲ್ಲ: ಸಿಎಂ ಇಬ್ರಾಹಿಂ ** ಪಟೇಲರ ಪ್ರತಿಮೆಯಂತೆ ಯುಪಿಯಲ್ಲಿ 100 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆಗೆ ಸಿಎಂ ಯೋಗಿ ಚಿಂತನೆ ** ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 59 ನಿಮಿಷಗಳಲ್ಲಿ ರೂ.1 ಕೋಟಿ ಸಾಲ: ಪ್ರಧಾನಿ ಭರವಸೆ ** ರಾಮಮಂದಿರ ಆದೇಶ ಮುಂದೂಡುವ ಮೂಲಕ ಸುಪ್ರೀಂಕೋರ್ಟ್ ಹಿಂದೂಗಳಿಗೆ ಅವಮಾನಿಸಿದೆ: ಆರ್'ಎಸ್ಎಸ್ ** ರಾಫೆಲ್...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-11-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-11-18 ** 63ನೇ ಕನ್ನಡ ರಾಜ್ಯೋತ್ಸವ: ನಾಡಿನೆಲ್ಲೆಡೆ ತಾಯಿ ಭುವನೇಶ್ವರಿ ದೇವಿಗೆ ಪೂಜೆ, ಧ್ವಜಾರೋಹಣ; ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರಿಂದ ಕನ್ನಡ ರಾಜ್ಯೋತ್ಸವ ಶುಭಾಶಯ ** ಬೆಳಗಾವಿಯಲ್ಲಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ; MES ಮತ್ತೆ ಪುಂಡಾಟ ** ಡಿಕೆ ಬ್ರದರ್ಸ್ ಮಾಸ್ಟರ್​ ಸ್ಟ್ರೋಕ್​: ಚುನಾವಣಾ ಕಣದಿಂದ ಹಿಂದೆ ಸರಿದ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ** ಸಿ-ವೊಟರ್ಸ್ ಚುನಾವಣೆ ಪೂರ್ವ ಸಮೀಕ್ಷೆ: ಬಿಜೆಪಿ-261 ಕಾಂಗ್ರೆಸ್-119 ಇತರೆ-163 ** ಭಯಮುಕ್ತ ಬಳ್ಳಾರಿಯೇ ನಮ್ಮ ಗುರಿ: ಸಚಿವ ಡಿ.ಕೆ. ಶಿವಕುಮಾರ್​ ** ಡಿಕೆಶಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ, ದೇವರು ಒಳ್ಳೆಯದು ಮಾಡಲಿ: ಬಿಎಸ್​ವೈ ** ಚಂದ್ರಶೇಖರ ಕಾಂಗ್ರೆಸ್ ಸೇರ್ಪಡೆ-ಹೈಜಾಕ್ ಅಲ್ಲ, ಬಿಜೆಪಿಯವರ ಹಿಟ್ ವಿಕೆಟ್: ಡಿಕೆ ಸುರೇಶ್ ** ಬಿಎಸ್​ವೈ, ಬಿಜೆಪಿಗೆ ಭಾರಿ ಮುಖಭಂಗವಾಗಿದೆ: ಡಿಸಿಎಂ ಜಿ.ಪರಮೇಶ್ವರ್ ** ನಾನು 420 ಅಲ್ಲ,108 ಮತ್ತು ಸಿದ್ದರಾಮಯ್ಯನಷ್ಟು ಬುದ್ದಿವಂತನೂ ಅಲ್ಲ: ಶ್ರೀರಾಮುಲು ** ದೇಶ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್ ಜೊತೆ ಮೈತ್ರಿ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ** ರಾಮಮಂದಿರ ನಿರ್ಮಾಣವಾಗಲೇಬೇಕು: ಮುಲಾಯಾಂ ಸಿಂಗ್​ ಯಾದವ್​ ಸೊಸೆ ಅಪರ್ಣಾ ಯಾದವ್ ** 5ನೇ ಏಕದಿನ ಪಂದ್ಯ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-11-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 01-11-18 ** ರಾಜ್ಯದೆಲ್ಲೆಡೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ** ಪ್ರಧಾನಿ ಮೋದಿಯಿಂದ ನರ್ಮದಾ ತಟದಲ್ಲಿ ಸ್ಟಾಚ್ಯೂ ಆಫ್ ಯುನಿಟಿ ಲೋಕಾರ್ಪಣೆ ** ಚುನಾವಣೆ ನೀತಿ ಸಂಹಿತೆ ಜಾರಿಗೆ ಹಿನ್ನೆಲೆ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ರದ್ದು ** ಕರ್ನಾಟಕದಲ್ಲಿ ಉಪಚುನಾವಣೆ: ಚುನಾವಣೆ ಆಯೋಗದಿಂದ ಸಕಲ ಸಿದ್ಧತೆ ** ಐತಿಹಾಸಿಕ ಮತ್ತು ಸ್ಫೂರ್ತಿದಾಯಕ ಘಟನೆಗೆ ಸಾಕ್ಷಿಯಾಗುತ್ತಿರುವುದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ ** ಜನಾರ್ದನ ರೆಡ್ಡಿ ಮನುಷ್ಯತ್ವ ಇಲ್ಲದ ಮನುಷ್ಯ: ಮಾಜಿ ಸಿಎಂ ಸಿದ್ದು ** ಜಾತ್ಯಾತೀತ ಶಕ್ತಿಗಳು ಸರಿಯಾದ ಸಮಯದಲ್ಲಿ ಒಗ್ಗೂಡದ ಕಾರಣ ಮೋದಿ ಪ್ರಧಾನಿಯಾದರು: ಎಚ್.ಡಿ ದೇವೇಗೌಡ ** ಅಖಂಡ ಭಾರತ ಒಂದಾಗಬೇಕೆಂಬುದು ಎಲ್ಲರ ಭಾವನೆ: ಡಿ.ವಿ. ಸದಾನಂದ ಗೌಡ ** ಡಿಸ್​ಚಾರ್ಜ್​ ಬಳಿಕ ಮೊದಲ ಬಾರಿಗೆ ಸಚಿವರು, ಅಧಿಕಾರಿಗಳ ಸಭೆ ನಡೆಸಿದ ಗೋವಾ ಮುಖ್ಯಮಂತ್ರಿ ಪರಿಕ್ಕರ್ ** ಮೋದಿ ಸರ್ಕಾರದ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಅಮೆರಿಕಾ ಸಹಕಾರ ವೇದಿಕೆ ** ರಫೇಲ್ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ ** ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಸಮಸ್ಯೆ ಎತ್ತಿದ ಪಾಕಿಸ್ತಾನಕ್ಕೆ ಭಾರತದ ಖಡಕ್​ ತಿರುಗೇಟು ** ದೆಹಲಿ ವಾಯುಗುಣಮಟ್ಟ ಕುಸಿತ: ಕಟ್ಟಡ ನಿರ್ಮಾಣ ಚಟುವಟಿಕೆಗಳು 10 ದಿನಗಳವರೆಗೆ ಸ್ಥಗಿತ ** ಎಸ್'ಬಿಐ ಎಟಿಎಂನಲ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 31-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 31-10-18 ** ಜಮಖಂಡಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀಕಾಂತ ಕುಲಕರ್ಣಿಗೆ ಮತ ನೀಡಿ: ಲಕ್ಷ್ಮಣ ಸವದಿ ** ಕುಮಾರ ಬಂಗಾರಪ್ಪ ಮೀ ಟೂ ಎಚ್ಚರಿಕೆ; ಯಾವುದೇ ತಪ್ಪು ಮಾಡಿಲ್ಲವೆಂದ ಸಿಎಂ ಎಚ್​ಡಿಕೆ ** ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಅವರಪ್ಪನ ಬುಡಕ್ಕೆ ಹೋಗಿದ್ದಾರೆ:  ಪ್ರತಾಪ್ ಸಿಂಹ ** ನಾನೊಬ್ಬ ಸೂಕ್ಷ್ಮ ಮನಸಿನ ವ್ಯಕ್ತಿ, ನನ್ನ ವಿರುದ್ಧ ಅಪಪ್ರಚಾರ ಸಹಿಸಲಾಗದೆ ಭಾವುಕನಾಗುತ್ತೇನೆ: ಕುಮಾರಸ್ವಾಮಿ ** ನರ್ಮದಾ ನದಿ ತೀರದಲ್ಲಿ  ನಿರ್ಮಿಸಿದ ಸರ್ದಾರ್​ ವಲ್ಲಭಬಾಯಿ ಪಟೇಲ್​ ರ ಪ್ರತಿಮೆ(ಏಕತಾ ಪ್ರತಿಮೆ) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ ** ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ ** ಶಿವಾಜಿ ಸ್ಮಾರಕ ಸ್ಥಳ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ: ದೇವೇಂದ್ರ ಫಡ್ನವೀಸ್ ** ಮಸೀದಿ ಪ್ರವೇಶಿಸಲಾಗದ ಮುಸ್ಲಿಂ ಮಹಿಳೆ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸುತ್ತಿದ್ದಾರೆ: ಕೆ.ಜೆ. ಅಲ್ಫೋನ್ಸ್ ** ಸಿಬಿಐ ಆಂತರಿಕ ಕಲಹ: ಅಸ್ತಾನಾ ವಿರುದ್ಧ ದೂರು ನೀಡಿದ್ದ ಸತೀಶ್ ಸನಾಗೆ ಭದ್ರತೆ ನೀಡಲು ಸುಪ್ರೀಂ ಕೋರ್ಟ್ ಆದೇಶ ** ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು: ಪೇಜಾವರ ಶ್ರೀ ** ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ ** ನಾನು ರಾಷ್ಟ್ರೀಯ ನಾಯಕ...