Posts

Showing posts from January, 2019

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-01-19 ** ಇಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ** ಪ್ರಧಾನಿ ಹುದ್ದೆಯನ್ನೇ ಬಿಟ್ಟ ಕುಟುಂಬ ನಮ್ಮದು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ: ಎಚ್‌ಡಿಕೆ ** ಸಿದ್ದರಾಮಯ್ಯ ಕಾಲದ ಆಡಳಿತವೇ ಚೆನ್ನಾಗಿತ್ತು: ಮಂಜು ** ಬೆಂಗಳೂರು: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ ** ಫೆಬ್ರವರಿ 9ರಿಂದ ಧರ್ಮಸ್ಥಳ ಬಾಹುಬಲಿಗೆ 4ನೇ ಮಹಾಮಸ್ತಕಾಭಿಷೇಕ ** ಫೆ.20 ರಿಂದ 24ರವರೆಗೆ 12ನೇ ಆವೃತ್ತಿಯ ಏರ್‌ ಶೋ: ರಫೇಲ್‌ ಯುದ್ಧ ವಿಮಾನ ಹಾರಾಟ ** ಒಂದು ಲಕ್ಷ ಹಸುಗಳ ರಕ್ಷಣೆಗಾಗಿ 1 ಸಾವಿರ ಗೋಶಾಲೆ ತೆರೆಯಲು ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ ನಿರ್ಧಾರ ** ಅತಂತ್ರ ಸಂಸತ್ತಿನಿಂದಾಗಿ ದೇಶದ ಅಭಿವೃದ್ಧಿ 3 ದಶಕಗಳ ಕಾಲ ಕುಂಠಿತಗೊಂಡಿತ್ತು: ಮೋದಿ ** ಲೋಕಸಭೆ ಚುನಾವಣೆ ಸ್ಪರ್ಧಿಸುವವರಿಂದ ಅರ್ಜಿ ಆಹ್ವಾನಿಸಿದ ಜಯಾ ಪಕ್ಷ ಎಐಡಿಎಂಕೆ: ಅರ್ಜಿ ಶುಲ್ಕ 25000 ರೂ. ** ಫೆಬ್ರವರಿ 1 ರಂದು ಕೇಂದ್ರ ಮಧ್ಯಂತರ ಬಜೆಟ್: ಪಿಯೂಷ್ ಗೋಯೆಲ್ ** ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿದ ಗೋವಾ ಸಿಎಂ ಪರಿಕ್ಕರ್‌ ** ಲೋಕಪಾಲ್​, ಲೋಕಾಯುಕ್ತಗಾಗಿ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ ** ಎಲ್ಲಿಗಾದರೂ ಹೋಗಿ, ಏನಾದರೂ ಮಾಡಿ ಕಾನೂನಿನ ಜತೆ ಆಟವಾಡಬೇಡಿ: ಕಾರ್ತಿ ಚಿದಂಬರಂಗೆ ಸುಪ್ರೀಂ ಎಚ್ಚರಿಕೆ​ ** ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮು ಗಲಭೆ ಸಾಧ್ಯ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 30-01-19 ** ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್​ ಇನ್ನಿಲ್ಲ; ರಾಷ್ಟ್ರಪತಿ ಸೇರಿದಂತೆ ಗಣ್ಯರ ಸಂತಾಪ ** ಪರೀಕ್ಷೆ ಹೊರತಾಗಿಯೂ ಅದ್ಭುತ ಬದುಕಿದೆ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು ** ಕಾಂಗ್ರೆಸ್‌ ಗಿಂತ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರವೇ ಚೆನ್ನಾಗಿತ್ತು: ಸಚಿವ ಪುಟ್ಟರಾಜು ** ನಮಗೆ ಯಾರೂ ಅನಿವಾರ್ಯವಲ್ಲ, ನಾವು ಎಲ್ಲರಿಗೂ ಅನಿವಾರ್ಯ: ಜೆಡಿಎಸ್‌ ಶಾಸಕ ** ಮಹಾಘಟಬಂಧನ್ ಪ್ರತಿಪಕ್ಷಗಳ ಸಾಮೂಹಿಕ ಆತ್ಮಹತ್ಯೆ ಯತ್ನ: ಅನಂತ್‌ ಕುಮಾರ್‌ ಹೆಗಡೆ ** ಸುಳ್ಳು ಭರವಸೆಗಳ ಸರದಾರ ತಲೆ ಮರೆಸಿಕೊಂಡಿದ್ದಾರೆ: ಬಿಜೆಪಿ ಶಾಸಕ ಪ್ರೀತಮ್​ ಗೌಡಗೆ ಪ್ರಜ್ವಲ್ ಟಾಂಗ್ ** ಪ್ರಧಾನಿ ಮೋದಿ ದೇಶದ 15 ಶ್ರೀಮಂತರಿಗೆ ಮಾತ್ರ ಗರಿಷ್ಠ ಆದಾಯ ಖಾತರಿ ಒದಗಿಸಿದ್ದಾರೆ: ರಾಹುಲ್‌ ಗಾಂಧಿ ** ಅಚ್ಛೇದಿನ್‌, ಗರೀಬಿ ಹಠಾವೋದಂತೆ ಆದಾಯ ಖಾತ್ರಿ ಕಾಂಗ್ರೆಸ್‌ನಿಂದ ಮತ್ತೊಂದು ಕ್ರೂರ ಜೋಕ್‌ ಎಂದ ಮಾಯಾವತಿ ** ಬಜೆಟ್ ನಲ್ಲಿ ಬಡವರಿಗೆ ಕನಿಷ್ಠ ಆದಾಯ ಯೋಜನೆ ಘೋಷಣೆ: ರಾಹುಲ್ ಗೆ ಮೋದಿ ಸಡ್ಡು ** ಅಯೋಧ್ಯೆ ಹೆಚ್ಚುವರಿ ಭೂಮಿ ಮೂಲ ಮಾಲೀಕರಿಗೆ ಹಿಂದಿರುಗಿಸಲು ಕೇಂದ್ರ ನಿರ್ಧಾರ ** ಕೊಹ್ಲಿ ಪಡೆ ಪರಾಕ್ರಮ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಭಾರತ ವನಿತೆಯರು

ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-01-19 ** ಸಿದ್ದರಾಮಯ್ಯ ಅವರು ಮಾತ್ರವೇ ಎಂದಿಗೂ ನಮ್ಮ ನಾಯಕರು- ಶಾಸಕ ಎಸ್ ಟಿ ಸೋಮಶೇಖರ ** ನಾನೇನೂ ಕುರ್ಚಿಗೆ ಅಂಟಿಕೊಂಡಿಲ್ಲ, ರಾಜೀನಾಮೆ ನೀಡಲು ಸಿದ್ಧನಿದ್ದೇನೆ: ಸಿಎಂ ಎಚ್​.ಡಿ.ಕುಮಾರಸ್ವಾಮಿ ** ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್ ** ಕನ್ನಡ, ಕೊಡವ ಭಾಷೆಯಲ್ಲಿ ಕಾರ್ಯಪ್ಪ ಜನ್ಮಾ ದಿನಾಚರಣೆ ಶುಭ ಹಾರೈಸಿದ ರಾಷ್ಟ್ರಪತಿ ** ಶಾಸಕ ಪುತ್ರನ ಬಗ್ಗೆ ದೂರು ಹೇಳಿದ ಮಹಿಳೆ ಮೇಲೆಯೇ ಮುಗಿಬಿದ್ದ ಸಿದ್ದರಾಮಯ್ಯ ** ಸಿದ್ದರಾಮಯ್ಯ ವಿರುದ್ಧ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ** ಸಿದ್ದರಾಮಯ್ಯ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ: ರಾಹುಲ್ ಗಾಂಧಿ ಪ್ರಶ್ನಿಸಿದ ಜಾವಡೇಕರ್ ** ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ: ವೀರಪ್ಪ ಮೊಯ್ಲಿ ** ಅಧಿಕಾರಕ್ಕೆ ಬಂದರೆ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ ಜಾರಿಗೊಳಿಸುತ್ತೇವೆ: ರಾಹುಲ್​ ** ಕಾಂಗ್ರೆಸ್ ಇರುವುದು ಗಾಂಧಿ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಶಾ ** ಆದಷ್ಟು ಬೇಗ ಆಯೋಧ್ಯ ವಿವಾದ ಇತ್ಯರ್ಥವಾಗಬೇಕು: ರವಿಶಂಕರ್ ಪ್ರಸಾದ್ ** ಕರ್ನಾಟಕದ ರಣಜಿ ಟ್ರೋಫಿ ಕನಸು ಛಿದ್ರ: ಸೆಮಿಫೈನಲ್‌ನಲ್ಲಿ ಗೆದ್ದು ಬೀಗಿದ ಸೌರಾಷ್ಟ್ರ ** ಕಿವೀಸ್​ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಗೆಲವು: ಶಮಿ ಪಂದ್ಯಶ್ರೇಷ್ಠ; ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 28-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 28-01-19 ** ಮನ್ ಕೀ ಬಾತ್ ನಲ್ಲಿ ಸಿದ್ದಗಂಗಾ ಶ್ರಿಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ ** ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ: ಎಚ್‌ ಡಿ ದೇವೇಗೌಡ ** ಶೀಘ್ರವೇ ತ್ಯಾಜ್ಯದಿಂದ ವಿದ್ಯುತ್ ತಯಾರಕಾ ಘಟಕ ಸ್ಥಾಪನೆ- ಡಾ.ಜಿ. ಪರಮೇಶ್ವರ್ ** ದೋಸ್ತಿ ಸರ್ಕಾರ ಭಯದಲ್ಲಿ ಕೆಲಸ ಮಾಡುತ್ತಿದೆ: ಶ್ರೀರಾಮುಲು ** ಹಿಂದು ಹೆಣ್ಣುಮಕ್ಕಳನ್ನು ಮುಟ್ಟಿದರೆ ಅಂಥವರ ಕೈ ಇರಬಾರದು: ಅನಂತ್‌ ಕುಮಾರ್‌ ಹೆಗಡೆ ** ಫೆ.10ಕ್ಕೆ  ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ** ಭ್ರಷ್ಟಾಚಾರದಿಂದ ಭಯಗೊಂಡಿರುವ ವಿಪಕ್ಷಗಳು ಕಾವಲುಗಾರನನ್ನು ಕಿತ್ತೊಗೆಯಲು ಒಂದಾಗಿವೆ: ನರೇಂದ್ರ ಮೋದಿ ** ಪ್ರಿಯಾಂಕಾ ಗಾಂಧಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ: ಸುಬ್ರಹ್ಮಣಿಯನ್​ ಸ್ವಾಮಿ ** ಎಷ್ಟೇ ದೊಡ್ಡ ಗುಂಪು ಒಟ್ಟಾಗಿ ಬಂದರೂ ನಾನು ಬಡವರ ಪರ: ಮೋದಿ ** ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ ** ಜಡ್ಜ್‌ ಅಲಭ್ಯ: ಅಯೋಧ್ಯೆ ವಿಚಾರಣೆ ಜ. 29ಕ್ಕಿಲ್ಲ ಎಂದ ಸುಪ್ರೀಂ ಕೋರ್ಟ್‌ ** ನೊವಾಕ್​ ಜೋಕೋವಿಕ್​ಗೆ ಆಸ್ಟ್ರೇಲಿಯನ್​ ಓಪನ್​ ಕಿರೀಟ ** ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ** ಕ್ರಿಕೆಟ್: ಇಂದು ಭಾರತ-ಕಿವೀಸ್ 3ನೇ ಏಕದಿನ ಪಂದ್ಯ; ಸರಣಿ ಗೆಲುವಿನತ್ತ ಭಾರತ ಚಿತ್ತ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 27-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 27-01-19 ** 70ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ವಜುಬಾಯಿ ವಾಲಾ; ದೆಹಲಿಯಲ್ಲಿ ರಾಷ್ಟ್ರಪತಿ ಕೋವಿಂದ್ ರಿಂದ ಧ್ವಜಾರೋಹಣ ** ಮೈನಸ್​ 30 ಡಿಗ್ರಿ ತಾಪಮಾನದ ನಡುವೆಯೇ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಯೋಧರು ** ಮೋದಿ ವರ್ಚಸ್ಸು ಕಡಿಮೆಯಾಗಿದೆ, ಪ್ರಿಯಾಂಕ ಗಾಂಧಿಯಿಂದ ಬಿಜೆಪಿಗೆ ಭಯ ಉಂಟಾಗಿದೆ: ಮಲ್ಲಿಕಾರ್ಜುನ ಖರ್ಗೆ ** ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಸಜ್ಜು, ನಟ ಉಪೇಂದ್ರ ಸ್ಪರ್ಧೆ ಚಿಂತನೆ ** ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ** ವ್ಯವಹಾರ ಕುರಿತು ಆನಂದ್‌ಸಿಂಗ್, ಗಣೇಶ್ ನಡುವೆ ಜಗಳ ನಡೆದಿದೆ: ಶಾಸಕ ಭೀಮಾನಾಯ್ಕ ** ದೋಸ್ತಿ ಸರ್ಕಾರಕ್ಕೆ ಆಪರೇಷನ್ ​ಕಮಲದ ಭೂತ ಹಿಡಿದಿದೆ: ಕೆ.ಎಸ್​.ಈಶ್ವರಪ್ಪ ** ಪ್ರಧಾನಿ ಮೋದಿ ಲಂಚಮುಕ್ತ ಆಡಳಿತ ನೀಡಿದ್ದಾರೆ, ಅವರಿಗೇ ಅಧಿಕಾರ ನೀಡಬೇಕು: ಎಸ್​.ಎಂ.ಕೃಷ್ಣ ** ಅಗಸ್ತಾ ವೆಸ್ಟ್‌ ಲ್ಯಾಂಡ್ ಕಾಪ್ಟರ್​ ಹಗರಣ: ಗೌತಮ್ ಖೇತಾನ್​ ಬಂಧಿಸಿದ ಇ.ಡಿ. ** 2ನೇ ಏಕದಿನ ಪಂದ್ಯ: ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ 90 ರನ್​ಗಳ ಭರ್ಜರಿ ಗೆಲವು

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 26-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 26-01-19 ** ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವದ ಸಂಭ್ರಮ; ಸರ್ವರಿಗೂ ಶುಭಾಶಯಗಳು ** ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ನಿರ್ದಿಷ್ಟ ಗುರಿಯೊಂದಿಗೆ ಹಕ್ಕು ಚಲಾಯಿಸೋಣ - ಕೋವಿಂದ್ ಕರೆ ** ಮಾಜಿ ರಾಷ್ಟ್ರಪತಿ ಪ್ರಣಬ್ ಸೇರಿ ನೇನಾಜಿ ದೇಶಮುಖ್ & ಡಾ. ಭೂಪೇನ್​ ಹಝೇರಿಕಾಗೆ ಭಾರತ ರತ್ನ ಪ್ರಶಸ್ತಿ ** ಬಜೆಟ್​ ಕುರಿತು ರೈತರೊಂದಿಗೇ ನೇರ ಚರ್ಚೆ ನಡೆಸಿದ ಸಿಎಂ ಎಚ್​.ಡಿ ಕುಮಾರಸ್ವಾಮಿ ** ಲೋಕಸಭೆ ಚುನಾವಣೆಗೆ ನಾನು ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ: ಮಾಜಿ ಸಿಎಂ ಸಿದ್ದು ** ಫೆ.6 ರಿಂದ ಕರ್ನಾಟಕ ಬಜೆಟ್ ಅಧಿವೇಶನ, 8ರಂದು ಬಜೆಟ್ ಮಂಡನೆ ** ಫೆಬ್ರವರಿ 6ರಿಂದ ಬೆಳಗಾವಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ ** ಲೋಕಸಭೆ ಚುನಾವಣೆಗೆ ಮೊದಲ ಅಭ್ಯರ್ಥಿ ಘೋಷಿಸಿದ ಬಿಜೆಪಿ; ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಹುರಿಯಾಳು ** ಪ್ರಧಾನಿ ಮೋದಿಯೊಂದಿಗೆ ಹೋರಾಡುತ್ತೇನೆ ಆದರೆ ಧ್ವೇಷಿಸುವುದಿಲ್ಲ: ರಾಹುಲ್‌ ಗಾಂಧಿ ** ಅರುಣ್​ ಜೇಟ್ಲಿ ಆರೋಗ್ಯ ಸುಧಾರಿಸಲಿ ಎಂದು ಎಲ್ಲರೂ ಹಾರೈಸೋಣ: ಪಿಯುಷ್​ ಗೋಯಲ್​ ** ಜನವರಿ 29 ರಂದು ಸುಪ್ರೀಂನಲ್ಲಿ ಅಯೋಧ್ಯ ವಿಚಾರಣೆ, ಸಾಂವಿಧಾನಿಕ ಪೀಠ ಪುನರ್ ರಚನೆ ** 10% ಮೀಸಲಿನ ಸಾಂವಿಧಾನಿಕ ಮಾನ್ಯತೆ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು​; ವಿವರಣೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್​

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-01-19 ** ಲೋಕಸಭಾ ಚುನಾವಣೆ: ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್- ಕೆ.ಸಿ. ವೇಣುಗೋಪಾಲ್ ** ಎಫ್‌ಐಆರ್‌ ದಾಖಲಾಗಿರುವುದರಿಂದ ಶಾಸಕ ಗಣೇಶ್‌ ಬಂಧನ ಖಚಿತ: ಜಿ ಪರಮೇಶ್ವರ್ ** ಆನಂದ್​ ಸಿಂಗ್​ ಕಣ್ಣಿನ ಮೇಲ್ಭಾಗದ ಮೂಳೆ ಮುರಿದಿದೆ: ವೈದ್ಯ ಭುಜಂಗ ಶೆಟ್ಟಿ ** ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ ** ಕಾರ್ಯಕ್ಷಮತೆ ಕೊರತೆ: ರಕ್ಷಣಾ ಸಚಿವಾಲಯದ ಐವರು ಅಧಿಕಾರಿಗಳು ಸೇವೆಯಿಂದ ವಜಾ ** ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ ** ಏಕಾಂಗಿಯಾದ ಕಾಂಗ್ರೆಸ್; ಆಂಧ್ರ ವಿಧಾನಸಭೆ, ಲೋಕಸಭೆಯಲ್ಲಿ ಏಕಾಂಗಿ ಸ್ಪರ್ಧೆ ** ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ರೈತರಿಗೆ ಪ್ಯಾಕೇಜ್ ಘೋಷಣೆ: ಕೃಷಿ ರಾಜ್ಯ ಸಚಿವ ** ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ದರೆ ಮತದಾನದ ಹಕ್ಕು ಬೇಡ: ಬಾಬಾ ರಾಮ್‌ದೇವ್ ** ಹುತಾತ್ಮ ಲ್ಯಾನ್ಸ್ ನಾಯಕ್ ನಝೀರ್ ವಾನಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ** ಕ್ರಿಕೆಟ್: ಕೊಹ್ಲಿ ಬಳಿಕ ಕಿವೀಸ್ ತಂಡವನ್ನು ಬಗ್ಗುಬಡಿದ ಮಿಥಾಲಿ ರಾಜ್ ಪಡೆ!

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 24-01-19 ** ನೇತಾಜಿಯ ಜನ್ಮ ವಾರ್ಷಿಕೋತ್ಸವಕ್ಕೆ ಗೌರವಾರ್ಪಣೆ ಮಾಡಿದ ರಾಷ್ಟ್ರಪತಿ, ಪ್ರಧಾನಿ ** ಯಾವುದೇ ನಿಲ್ದಾಣದಿಂದ ಲಾಲ್​​ಬಾಗ್​ಗೆ 30 ರೂ., ಮತ್ತದೇ ಟಿಕೆಟ್​​ನಿಂದ ವಾಪಸ್​: ಗಣರಾಜ್ಯೋತ್ಸವಕ್ಕೆ ಮೆಟ್ರೋ ಕೊಡುಗೆ ** ಈಗಲ್ಟನ್ ರೆಸಾರ್ಟ್ ನಲ್ಲಿ ಸಣ್ಣ ಅಚಾತುರ್ಯ ನಡೆದಿರುವುದು ನಿಜ: ಸಿಎಂ ಕುಮಾರಸ್ವಾಮಿ ** ಇಂದು ದೋಸ್ತಿ ಸರ್ಕಾರದ ಮಹತ್ವದ ಸಮನ್ವಯ ಸಮತಿ ಸಭೆ ** ತುಮಕೂರು ಎಸ್ ಪಿಗೆ ಸಚಿವ ಸಾ.ರಾ.ಮಹೇಶ್ ಅವಾಜ್, ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ ** ಬಂಧನ ಭೀತಿಯಿಂದ ತಲೆಮರೆಸಿಕೊಂಡ ಕಂಪ್ಲಿ ಶಾಸಕ ಗಣೇಶ್‌! ** ಅಗತ್ಯಬಿದ್ದರೆ ಶಾಸಕ ಗಣೇಶ್ ರೌಡಿ ಶೀಟರ್ ಪಟ್ಟಿಗೆ: ಗೃಹ ಸಚಿವ ಎಂ ಬಿ ಪಾಟೀಲ್ ** ಶಾಸಕರ ಮಾರಾಮಾರಿ ಪ್ರಕರಣಕ್ಕೆ ಸಿದ್ದರಾಮಯ್ಯ, ಡಿಕೆಶಿಯೇ ಕಾರಣ: ಜನಾರ್ದನ ರೆಡ್ಡಿ ** ಅರುಣ್ ಜೆಟ್ಲಿ ಅನಾರೋಗ್ಯ ಹಿನ್ನೆಲೆ: ಗೊಯಲ್ ಗೆ ಹಣಕಾಸು ಖಾತೆ ** ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ, ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ** ಪ್ರಿಯಾಂಕಾ ಗಾಂಧಿಗೆ ಮಣೆ, ರಾಹುಲ್ ನಾಯಕತ್ವ ವೈಫಲ್ಯಕ್ಕೆ ಸಾಕ್ಷಿ: ಬಿಜೆಪಿ ** 2019, 2020ರಲ್ಲಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ- ವಿಶ್ವಸಂಸ್ಥೆ ವರದಿ ** ಮೊದಲ ಏಕದಿನ ಪಂದ್ಯ: ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-01-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 23-01-18 ** ‘ದೇವರ’ ನಡಿಗೆ ‘ದೇವರ’ ಕಡೆಗೆ : ಕ್ರಿಯಾಸಮಾಧಿಯಾದ ಡಾ. ಶಿವಕುಮಾರ ಶ್ರೀ ** ಶ್ರೀಗಳ ಕ್ರಿಯಾ ಸಮಾಧಿ ಪ್ರಕ್ರಿಯೆಗೆ ಮೋದಿ ಗೈರು: ನಿರ್ಮಲಾ ಸೀತಾರಾಮನ್​ ಕೇಂದ್ರದ ಪ್ರತಿನಿಧಿ ** ಅನಾಥ ಮಕ್ಕಳಿಗೆ ಸಿದ್ಧಗಂಗೆಯ ಸ್ವಾಮೀಜಿಯೇ ತಂದೆ ತಾಯಿ: ಹಳೆ ವಿದ್ಯಾರ್ಥಿ ನೆನಪು ** ಪ್ರವಾಸಿ ಭಾರತ್‌ ದಿನದಲ್ಲಿ ಸಿದ್ಧಗಂಗಾಶ್ರೀ ನೆನೆದ ಪ್ರಧಾನಿ ಮೋದಿ ** ಶಿವಕುಮಾರ ಶ್ರೀಗಳಿಗೆ 'ಭಾರತ ರತ್ನ' ನೀಡಿದ್ರೆ ಆ ಪ್ರಶಸ್ತಿಗೆ ಗೌರವ ಹೆಚ್ಚುತ್ತದೆ: ಬಾಬಾ ರಾಮ್‌ದೇವ್ ** ಮೇಕೆದಾಟು ಯೋಜನೆ ಸಮಗ್ರ ವರದಿ ಸಲ್ಲಿಸಿದ ಕರ್ನಾಟಕ ಸರ್ಕಾರ ** ಕಾವೇರಿ-ಗೋದಾವರಿ ನದಿ ಜೋಡಣೆಗೆ ಮುಂದಾದ ಕೇಂದ್ರ ಸರ್ಕಾರ ** ಪ್ರತಿಪಕ್ಷಗಳು ಕೋಲ್ಕತಾ ರ್ಯಾಲಿಯಲ್ಲಿ 'ಭಾರತ್ ಮಾತಾ ಕಿ ಜೈ' ಹೇಳಿಲ್ಲ: ಅಮಿತ್ ಶಾ ** ಜಾತ್ಯತೀತ ತತ್ವ ಭಾರತೀಯರ ಡಿಎನ್​ಎಯಲ್ಲಿದೆ: ವೆಂಕಯ್ಯ ನಾಯ್ಡು ** ತ್ರಿಪುರಾದ ಬಾಂಗ್ಲಾದೇಶ ಗಡಿಯಲ್ಲಿ 31 ರೊಹಿಂಗ್ಯಾ ಮುಸ್ಲಿಂರ ಬಂಧನ ** ಇಂದು ಭಾರತ-ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯ: ಗೆಲುವಿನ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 22-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 22-01-19 ** ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ; ಇಂದು ಸಂಜೆ 3ರ ವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ, 4.30ಕ್ಕೆ ಅಂತಿಮ ವಿಧಿ ವಿಧಾನ ** ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ:ತುಮಕೂರಿಗೆ ವಿಶೇಷ ರೈಲು, ಬಸ್ ವ್ಯವಸ್ಥೆ ** ನಡೆದಾಡುತ್ತಿದ್ದ ದೇವರು ಶಿವೈಕ್ಯ: ನಾಳೆ ಶಾಲಾ-ಕಾಲೇಜಿಗೆ ರಜೆ, ಮೂರು ದಿನ ಶೋಕಾಚಾರಣೆ ** ಸಿದ್ದಗಂಗಾ ಶ್ರೀಗಳ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ; ಇಂದು ತುಮಕೂರಿಗೆ ಮೋದಿ ** ನಾಡಿಗಾದ ನಷ್ಟ ಭರಿಸಲು ಸಾಧ್ಯವಿಲ್ಲ, ಭಾರತ ರತ್ನಕ್ಕೆ ಒತ್ತಾಯಿಸುವೆವು: ಶ್ರೀಗಳ ಶಿವೈಕ್ಯಕ್ಕೆ ನಾಯಕರ ಅತೀವ ಬೇಸರ ** ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣ: ಕಂಪ್ಲಿ ಶಾಸಕ ಗಣೇಶ್​ ಅಮಾನತು, ಎಫ್​ಐಆರ್​ ದಾಖಲು ** ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿಲ್ಲ, ಜಗಳದ ವೇಳೆ ಕೆಳಗೆ ಬಿದ್ದರು: ಕುಟುಂಬಸ್ಥರೊಂದಿಗೆ ಹೋಗಿ ಕ್ಷಮೆ ಕೋರುವೆ: ಶಾಸಕ ಗಣೇಶ್ ** ಮೇಲ್ವರ್ಗಕ್ಕೆ 10% ಮೀಸಲು: ವಿವರಣೆ ನೀಡುವಂತೆ ಕೇಂದ್ರಕ್ಕೆ ನೋಟಿಸ್​ ನೀಡಿದ ಮದ್ರಾಸ್​ ಹೈಕೋರ್ಟ್​ ** ಲೋಕಪಾಲ್ ನೇಮಕವಾಗಿದ್ದರೆ ರಾಫೆಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಜಾರೆ ** ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ, ವಿರಾಟ್ ಕೊಹ್ಲಿ

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 21-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 21-01-19 ** ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಕೈ ಮಿಲಾಸಿದ ಕೈ ಶಾಸಕರು- ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಮಾರಾಮಾರಿ; ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು- ತಲೆಗೆ 12ಹೊಲಿಗೆ ** ಟಿಕೆಟ್​ ಕೊಡುವಾಗ ನೆಟ್ಟಗೆ ಕೊಟ್ಟಿದ್ದರೆ ಈಗ ರೆಸಾರ್ಟ್​ ರಾಜಕಾರಣ ನಡೆಸುವ ಸ್ಥಿತಿ ಬರುತ್ತಿತ್ತಾ: ವೈಎಸ್​ವಿ ದತ್ತ ** ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕೆ ಬೆಂಬಲ ಸೂಚಿಸಿದ ನಟ ಸುದೀಪ್, ಭಾರತಿ ವಿಷ್ಣುವರ್ಧನ್‌ ಮಠಕ್ಕೆ ಭೇಟಿ ** ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ: ಹೆಲ್ತ್‌ ಬುಲೆಟಿನ್‌ ಬಿಡುಗಡೆ ** ಮತ್ತೆ ಏರಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್ ಗೆ ರೂ 73.05, ಡೀಸೆಲ್‌ ದರ 67.30 ರೂ. ** ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ- ಆರ್ ಟಿಐನಲ್ಲಿ ಬಹಿರಂಗ ** ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮೈತ್ರಿ ವಿಭಿನ್ನವಾಗಿದೆ: ಪ್ರಧಾನಿ ಮೋದಿ ** ಹಂದಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್​ ಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ** ಸಿಬಿಐ ಮುಖ್ಯಸ್ಥರ ಆಯ್ಕೆ ಸಂಬಂಧ ಗುರುವಾರ ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ** ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್

ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-01-19 ** ಗೈರಾದ ಶಾಸಕರಿಗೆ ನೋಟಿಸ್​ ಕೊಟ್ಟ ಕಾಂಗ್ರೆಸ್​ ** ಈಗಲ್ಟನ್​ ರೆಸಾರ್ಟ್​ನಲ್ಲೇ ನಡೆಯಿತು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ** ಜೆಡಿಎಸ್​ಗೆ ರೆಸಾರ್ಟ್ ರಾಜಕೀಯ ಅನಿವಾರ್ಯವಲ್ಲ: ಎಚ್‌.ಡಿ. ಕುಮಾರಸ್ವಾಮಿ ** ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳಲು ಕಾಯುತ್ತಿದೆ: ಯಡಿಯೂರಪ್ಪ ** ಬಿಜೆಪಿಯವರಿಗೆ ಸಂ'ಕ್ರಾಂತಿ' ಆಗಲಿಲ್ಲ, ಭ್ರಾಂತಿ ಆಗಿದೆ: ಎಚ್​.ಕೆ.ಪಾಟೀಲ್​ ** ಹೈಕಮಾಂಡ್ ಸೂಚನೆ ನೀಡಿದರೆ ಸಚಿವ ಸ್ಥಾನ ತ್ಯಾಗ ಮಾಡುತ್ತೇನೆ: ಡಿ ಕೆ ಶಿವಕುಮಾರ್ ** ಕೊಲ್ಕತ್ತಾದಲ್ಲಿ ಮಮತಾ ಮಹಾರ್ಯಾಲಿ: 10ಪಕ್ಷಗಳ 20ನಾಯಕರು ಭಾಗಿ; ಮಹಾಮೈತ್ರಿಗೆ ಕರೆ ** ಮೋದಿ ಸರ್ಕಾರದ ಎಕ್ಸ್​ಪೈರಿ ಡೇಟ್​ ಮುಗಿದಿದೆ: ಕೋಲ್ಕತಾ ರ‍್ಯಾಲಿಯಲ್ಲಿ ಮಮತಾ ವ್ಯಂಗ್ಯ ** ನಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯೋಣ, ದೇಶಕ್ಕಾಗಿ ಒಂದಾಗೋಣ: ಎಚ್​.ಡಿ ದೇವೇಗೌಡ ** ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಮಹಾಘಟಬಂಧನ ಮಾಡಿಕೊಂಡಿದ್ದಾರೆ: ಪ್ರಧಾನಿ ಮೋದಿ ** ಪ್ರತಿಪಕ್ಷಗಳ ರ್ಯಾಲಿಯಲ್ಲಿ ಭಾಗವಹಿಸಿದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ: ಬಿಜೆಪಿ ** ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ** ಐಆರ್​ಸಿಟಿಸಿ ಹಗರಣದಲ್ಲಿ ಲಾಲು ಮಧ್ಯಂತರ ಜಾಮೀನು ವಿಸ್ತರಣೆ ** ಮಲೇಷ್ಯಾ ಮಾಸ್ಟರ್ಸ್: ಸೆಮಿಫೈನಲ್ ನಲ್ಲಿ ಸೈನಾಗೆ ಸೋಲು, ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 19-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 19-01-19 ** ಸರ್ಕಾರ ಸ್ಥಿರ ಎಂಬ ಸಂದೇಶ ಸಾರಿದ ಶಾಸಕಾಂಗ ಸಭೆ: ಗೈರಾದ ರಮೇಶ್ ಜಾರಕಿಹೊಳಿ, ಕುಮಟಳ್ಳಿ ಸೇರಿದಂತೆ ನಾಲ್ವರು ಶಾಸಕರಿಗೆ ನೋಟಿಸ್ ** ರೆಸಾರ್ಟ್​ನತ್ತ ತೆರಳಿದ ಕಾಂಗ್ರೆಸ್​ ಶಾಸಕರು: ಕುತೂಹಲ ಮೂಡಿಸಿದ ಕಾಂಗ್ರೆಸ್​ ನಡೆ ** ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌ ಆಗಿದ್ದನ್ನು ಸ್ವಾಗತಿಸುತ್ತೇನೆ: ಬಿಎಸ್‌ವೈ ** ಸಾವಯವ ಮತ್ತು ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಳ: ಕುಮಾರಸ್ವಾಮಿ ** ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪದಗ್ರಹಣ ** ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ: ಪ್ರಧಾನಿ ಮೋದಿಯವರಿಗೆ ಖುದ್ದು ಭೇಟಿ ಮನವಿ ಸಲ್ಲಿಸುತ್ತೇನೆ- ಸಿಎಂ ಕುಮಾರಸ್ವಾಮಿ ** ಮುಂದಿನ ವರ್ಷದಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡು-ಡ್ಯಾನ್ಸ್ ನಿಷೇಧ ** ಉದ್ಯಮಕ್ಕೆ ಭಾರತ ದೇಶ ಹಿಂದೆಂದಿಗಿಂತಲೂ ಇಂದು ಪ್ರಶಸ್ತವಾಗಿದೆ: ಪ್ರಧಾನಿ ಮೋದಿ ** ಕೋಲ್ಕತಾದಲ್ಲಿ ಇಂದು ಮಮತಾ ನೇತೃತ್ವದಲ್ಲಿ ವಿಪಕ್ಷಗಳ ಒಗ್ಗಟ್ಟಿನ ರ‍್ಯಾಲಿ: ರಾಹುಲ್​ ಗಾಂಧಿ ಬೆಂಬಲ ** ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯಿಲ್ಲ, ಅದರೊಂದಿಗೆ ಮೈತ್ರಿಯೂ ಇಲ್ಲ: ಎಐಎಡಿಎಂಕೆ ** ಇ-ಕಾಮರ್ಸ್ ಮಾರುಕಟ್ಟೆ ಪ್ರವೇಶಕ್ಕೆ ರಿಲಯನ್ಸ್ ಸಿದ್ಧತೆ, ಆಮೆಜಾನ್ ಗೆ ಪೈಪೋಟಿ ** ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದ್ದ ಮಹಿಳೆಯರಿಬ್ಬರಿಗೆ ಪೊಲೀಸ್​ ಭದ್ರತೆ ನೀಡುವಂತೆ ಸುಪ್ರೀಂ ಆದೇಶ ** ಮಿಂಚಿದ ಧೋನಿ,...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 18-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 18-01-19 ** ಇಂದಿನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ** ವಿಫಲವಾಯ್ತು ಸಂ'ಕ್ರಾಂತಿ': ಕಚೇರಿಯಲ್ಲಿ ಸಿಎಂ ಜನತಾ ದರ್ಶನ; ಕಾಂಗ್ರೆಸ್ ಕೆಲ ಶಾಸಕರ ನಡೆ ಇನ್ನೂ ನಿಗೂಢ ** ಶಾಸಕಾಂಗ ಸಭೆಗೆ ಹಾಜರಾಗಿ ಇಲ್ಲವೆ ಕ್ರಮ ಎದುರಿಸಿ: 'ಕೈ' ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ ** ಸುಧಾರಿಸಿದ ಸಿದ್ಧಗಂಗಾ ಶ್ರೀ ಆರೋಗ್ಯ; ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಆಗ್ರಹಿಸುತ್ತೇವೆ: ಬಿಎಸ್​ವೈ ** ಆಪರೇಷನ್​ ಕಮಲಕ್ಕೆ ಅಮಿತ್​ ಷಾ ಸೂತ್ರಧಾರಿ, ಬಿಎಸ್​ವೈ ಪಾತ್ರಧಾರಿ: ಮಧು ಬಂಗಾರಪ್ಪ ** ಅಂಬಿ ನಿಧನ: ಯಶ್ ಬಳಿಕ ಸರಳ ಹುಟ್ಟುಹಬ್ಬ ಆಚರಣೆಗೆ ದರ್ಶನ್ ಮನವಿ ** ಸುಪ್ರೀಂ ನ್ಯಾಯಾಧೀಶರಾಗಿ ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ನಾಳೆ ಪ್ರಮಾಣ ** ಫೆಬ್ರವರಿ ತಿಂಗಳೊಳಗೆ ಲೋಕಪಾಲಕ್ಕೆ ಹೆಸರುಗಳನ್ನು ಶಿಫಾರಸು ಮಾಡಿ: ಸುಪ್ರೀಂ ಕೋರ್ಟ್ ** ಪತ್ರಕರ್ತನ ಹತ್ಯೆ ಪ್ರಕರಣ: ಡೇರಾ ಮುಖ್ಯಸ್ಥ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ** 'ಆಯುಷ್ಮಾನ್ ಭಾರತ್' ಯೋಜನೆಗೆ 100 ದಿನ: ಭಾರತ ಸರ್ಕಾರಕ್ಕೆ ಬಿಲ್ ಗೇಟ್ಸ್ ಅಭಿನಂದನೆ ** ಕೇಂದ್ರ ಸಚಿವ ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲು ರಾಹುಲ್ ಗಾಂಧಿ, ಚಿದಂಬರಂ ಹಾರೈಕೆ ** ಮನುಷ್ಯ ತಪ್ಪು ಮಾಡೋದು ಸಹಜ: ಪಾಂಡ್ಯ, ರಾಹುಲ್ ಬೆಂಬಲಕ್ಕೆ ನಿಂತ ಗಂಗೂಲಿ ** ಭಾರತ-ಆಸ್...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 17-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 17-01-19 ** ಠುಸ್ ಪಟಾಕಿಯತ್ತ ಆಪರೇಷನ್ ಕಮಲ ** 7 ನೇ ವೇತನ ಆಯೋಗ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ** ಬೇಟಿ ಬಚಾವೋ' ಯೋಜನೆ ಅನುಷ್ಠಾನ: ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿಯ ಗರಿ ** ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಕುಮಾರಸ್ವಾಮಿ ** ಬಿಜೆಪಿಯದ್ದು ಟೆಸ್ಟ್‌ ಮ್ಯಾಚ್‌, ನಮ್ಮದು ಒನ್‌ ಡೇ ಮ್ಯಾಚ್‌: ಯು ಟಿ ಖಾದರ್‌ ** ಸಮ್ಮಿಶ್ರ ಸರ್ಕಾರ ಸುಭದ್ರ, ಬಿಜೆಪಿಯ 'ಆಪರೇಷನ್ ಕಮಲ' ವಿಫಲ: ಖರ್ಗೆ ** ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್​ ನೀಡುತ್ತಿದೆ ಬಿಜೆಪಿ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ** ಬಿಜೆಪಿ ಮುಖಂಡರು ಶಾಸಕರನ್ನು ಪಿಕ್‌ನಿಕ್‌ ಕರೆದುಕೊಂಡು ಹೋಗಿದ್ದಾರೆ: ಸಚಿವ ಎಚ್‌.ಡಿ. ರೇವಣ್ಣ ** ಅತೃಪ್ತರ ಬೇಡಿಕೆ ಈಡೇರಿಸುವ ಭರವಸೆ: 18ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್ ** ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ ** ಇಂದು‌ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ** ಆಪ್ ಜತೆ ಇನ್ನೂ ಮೈತ್ರಿ ಮಾತುಕತೆ ನಡೆದಿಲ್ಲ: ಶೀಲಾ ದೀಕ್ಷಿತ್ ** ಸಿಬಿಐಗೆ ನೂತನ ಅಧ್ಯಕ್ಷರ ನೇಮಕಕ್ಕೆ ಜ. 24ಕ್ಕೆ ಆಯ್ಕೆ ಸಮಿತಿ ಸಭೆ ** ವಿರಾಟ್​ ಕೊಹ್ಲಿಗೆ 100 ಶತಕ ಗಳಿಸುವ ಸಾಮರ್ಥ್ಯವಿದೆ: ಅಜರುದ್ದೀನ್​

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-01-19 ** ಇಂದು ನಾಡಿನಾದ್ಯಂತ ಸಡಗರದ ಸಂಕ್ರಾಂತಿ; ಸರ್ವರಿಗೂ ಶುಭಾಶಯಗಳು ** ಅಯ್ಯಪ್ಪ ಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ** ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದ ಸಾವಯವ ಕೃಷಿಕ, ನಾಡೋಜ ನಾರಾಯಣ ರೆಡ್ಡಿ ನಿಧನ ** ರಾಷ್ಟ್ರಪತಿ ಆಡಳಿತ ಮಾಧ್ಯಮ ಸೃಷ್ಟಿ, ಯಾರೂ ಬಿಜೆಪಿಗೆ ಹೋಗಲ್ಲ: ಸಿಎಂ ಕುಮಾರಸ್ವಾಮಿ ** ಕಾಂಗ್ರೆಸ್​​ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ: ಬಿಎಸ್​ವೈ ** ಆಪರೇಷನ್​ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್​ ** ಅಂಬರೀಷ್​ ಕುಟುಂಬಕ್ಕೆ ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ ** ಬಿಡಾಡಿ ಹಸುಗಳನ್ನು ದತ್ತು ಪಡೆಯುವವರನ್ನು ಸನ್ಮಾನಿಸಲಿದೆ ರಾಜಸ್ಥಾನ ಸರ್ಕಾರ ** ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ ** 'ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್'​ ಹಿಂದಿಕ್ಕಿದ 'ಉರಿ-ದ ಸರ್ಜಿಕಲ್​ ಸ್ಟ್ರೈಕ್​' : ಮೂರನೇ ದಿನದ ಗಳಿಕೆ 17 ಕೋಟಿ ರೂ ** ಪ್ರಧಾನಿ ಮೋದಿ ವೆಬ್​ಸೈಟ್​ನ ದತ್ತಾಂಶ ಸುರಕ್ಷಿತಲ್ಲ: ಫ್ರೆಂಚ್ ಹ್ಯಾಕರ್​ ** ಫಿಲಿಪ್ ಕೋಟ್ಲರ್ ಪ್ರಶಸ್ತಿಗೆ ಭಾಜನರಾದ ಮೊದಲ ವಿಶ್ವನಾಯಕ ಪ್ರಧಾನಿ ಮೋದಿ ** ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ ** ಇಂದು ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 14-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 14-01-19 ** ಬೆಳಿಗ್ಗೆ ನಾನು 100%ಬಿಜೆಪಿ ಸೇರುತ್ತೇನೆ ಎಂದ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಸಂಜೆ ವೇಳೆಗೆ ಉಲ್ಟಾ.. ** ಬಿಎಂಟಿಸಿ ಬಸ್ಸು ದರದಲ್ಲಿ ಹೆಚ್ಚಳ ಇಲ್ಲ- ಎನ್. ಎ. ಹ್ಯಾರಿಸ್ ** ಬೆಂಗಳೂರಿನಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ಸ್ಟಾರ್ ಏರ್ ವಿಮಾನ ಹಾರಾಟ ** ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಬಿಎಸ್​ವೈ ** ನಿಮ್ಮ ಬಳಿ 80 ಸೀಟು​ ಇದೆ ಎಂದು ದಬ್ಬಾಳಿಕೆ ಮಾಡಬೇಡಿ: ಎ.ಟಿ. ರಾಮಸ್ವಾಮಿ ** ಮಂಗನ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ: ಸಚಿವ ಡಿ.ಸಿ.ತಮ್ಮಣ್ಣ ** ಪ್ರಧಾನಿ ಮೋದಿ ಬಗ್ಗೆ ತಮಾಷೆ ಮಾಡಬೇಡಿ: ಎಚ್​ಡಿಡಿ ವ್ಯಂಗ್ಯ ** ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ:  ಖರ್ಗೆ ವ್ಯಂಗ್ಯ ** ಲೋಕಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಸ್ಪರ್ಧಿಸುವುದಿಲ್ಲ: ಆಮ್‌ ಆದ್ಮಿ ಪಕ್ಷ ** ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಖರ್ಗೆ ಆಗ್ರಹ ** ನನ್ನ ಅಭಿನಯವನ್ನು ಟೀಕಿಸುತ್ತಿರುವವರಿಗೆ ಬಲವಾದ ರಾಜಕೀಯ ಉದ್ದೇಶವಿದೆ: ಅನುಪಮ್ ಖೇರ್ ** ಗುರುಗೋವಿಂದರ 350ನೇ ಜಯಂತಿ: 'ಸ್ಮರಣಾರ್ಥ ನಾಣ್ಯ' ಬಿಡುಗಡೆ ಮಾಡಿದ ಪ್ರಧಾನಿ ** ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಸ್ಪರ್ಧೆ:  ಗುಲಾಂ ನಬಿ ಆಜಾದ್​ ** ವಿಶ್ವ ಬ್ಯಾಂಕ್‌ ಅಧ್ಯಕ್ಷೀಯ ರೇಸ್‌ನಲ್ಲಿ ಟ್ರಂಪ್‌ ಪುತ್ರಿ ಇವಾಂಕ, ಮಾಜಿ ರಾಯಬಾರಿ ನಿಕ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-01-19 ** ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ: ರಾಜ್ಯಾದ್ಯಂತ ರಾಷ್ಟ್ರೀಯ ಯುವ ದಿನದ ಸಮ್ಮೇಳನ ** ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ ** ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದೇನೆ: ಎಚ್‌ ಎಂ ರೇವಣ್ಣ ** ಹಾಸನದಲ್ಲಿ 255 ಕೋಟಿ ರೂ. ವೆಚ್ಚದ ಜೈಲು ನಿರ್ಮಾಣ: ಎಚ್​.ಡಿ.ರೇವಣ್ಣ ** ಕರ್ನಾಟಕದ ಮುಖ್ಯಮಂತ್ರಿಯನ್ನು ಕ್ಲರ್ಕ್​ನಂತೆ ನಡೆಸಿಕೊಳ್ಳುತ್ತಿದೆ ಕಾಂಗ್ರೆಸ್​: ಪ್ರಧಾನಿ ಮೋದಿ ವ್ಯಂಗ್ಯ ** ಪ್ರಧಾನಿ ನಮ್ಮ ಮೇಲೆ ಜೆಡಿಎಸ್​ನವರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ: ಸಿದ್ದರಾಮಯ್ಯ ** ಕರ್ನಾಟಕದ ಬಗ್ಗೆ ಪ್ರಧಾನಿ ಏಕೆ ಪದೇಪದೆ ಮಾತನಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್​ ** ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ: ಮಸೂದೆಗೆ ರಾಷ್ಟ್ರಪತಿ ಅಂಕಿತ ** ಲೋಕ ಸಮರಕ್ಕೆ ಎಸ್​ಪಿ, ಬಿಎಸ್​ಪಿ ಮೈತ್ರಿ ಪಕ್ಕಾ:  ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧಾರ ** ಮಾಯಾವತಿ ಅವರನ್ನು ಅವಮಾನಿಸಿದರೆ ನನಗೆ ಅವಮಾನವಾದಂತೆ: ಅಖಿಲೇಶ್​ ಯಾದವ್​ ** 2019 ಲೋಕಸಭಾ ಚುನಾವಣೆ 3ನೇ ಪಾಣಿಪತ್ ಕದನದಂತೆ, ಗೆಲ್ಲಲೇಬೇಕು- ಅಮಿತ್ ಶಾ ** ಬಿಜೆಪಿ ಭಯದಿಂದಾಗಿ ಎಸ್ ಪಿ- ಬಿಎಸ್ ಪಿ ಮೈತ್ರಿ ನಡೆದಿದೆ: ನಿತಿನ್ ಗಡ್ಕರಿ ** ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-01-19 ** ತಿಪ್ಪರಲಾಗ ಹಾಕಿದ್ರೂ ಬಿಜೆಪಿ ಸರ್ಕಾರ ರಚನೆ ಅಸಾಧ್ಯ: ಈಶ್ವರ್ ಖಂಡ್ರೆ ** ಸಂಕ್ರಾಂತಿ ನಂತರ ಕ್ರಾಂತಿ ಆದರೆ ನೋಡೋಣ: ಸತೀಶ್‌ ಜಾರಕಿಹೊಳಿ ** ಅಲೋಕ್ ವರ್ಮಾಗಿಂತ ರಾಹುಲ್ ಗಾಂಧಿಯೇ ಹೆಚ್ಚು ಅಳುತ್ತಿದ್ದಾರೆ: ಬಿಜೆಪಿ ವ್ಯಂಗ್ಯ ** ಕುಗ್ಗುತ್ತಿರುವ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕೇಂದ್ರದಿಂದ ಮೀಸಲು ಅಸ್ತ್ರ: ಎಚ್‌ಡಿಡಿ ** ಮೇಲ್ವರ್ಗದ ಬಡವರಿಗೆ ಮೀಸಲಾತಿ ನೀಡಿ ಕೇಂದ್ರದಿಂದ ಜನರ ದಿಕ್ಕು ತಪ್ಪಿಸುವ ಕೆಲಸ: ಪ್ರಕಾಶ್​ ರಾಜ್​ ** ಸಿಬಿಐ ಮುಖ್ಯಸ್ಥರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ನಾಗೇಶ್ವರ್‌ ರಾವ್‌ ** ಕಾಂಗ್ರೆಸ್​ನಿಂದ ರಾಮಮಂದಿರ ನಿರ್ಮಾಣ ತಡವಾಗುತ್ತಿದೆ: ಅಮಿತ್​ ಷಾ ** 2021ರೊಳಗೆ ಗನನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದೇ ಭಾರತದ ಗುರಿ: ಇಸ್ರೋ ಮುಖ್ಯಸ್ಥ ** ಬಾಗಿದ ಬೆನ್ನಿನಿಂದ ಸಿದ್ದಗಂಗಾ ಶ್ರೀ ಶ್ವಾಸಕೋಶದ ಮೇಲೆ ಒತ್ತಡ;ಕೃತಕ ಉಸಿರಾಟ ಮುಂದುವರಿಕೆ ** ಐಟಿ ವಿಚಾರಣೆಗೆ ಹಾಜರಾದ ಯಶ್: ಕಾಲಾವಕಾಶ ಕೇಳಿದ ರಾಕಿಂಗ್​ ಸ್ಟಾರ್​ ** ಬಿಎಂಟಿಸಿಗೆ ಹ್ಯಾರಿಸ್ ನೂತನ ಅಧ್ಯಕ್ಷ... ಮೂರು ಧರ್ಮ ಶಾಸ್ತ್ರ ಪ್ರಕಾರ ಅಧಿಕಾರ ಸ್ವೀಕಾರ ** ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು : ಸುಬ್ರಮಣಿಯನ್ ಸ್ವಾಮಿ ** ಮೋದಿ ಏನು ವಾಜಪೇಯಿ ಅಲ್ಲ, ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ: ಎಂಕೆ ಸ್ಟಾಲಿನ್ ** ಸಿಬಿಐ ಸಮಗ್ರತೆಯನ್ನು ಎತ್ತಿ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-01-19 ** ಶೇಗುಣಸಿಯ ಭರಮು ಶಿರಗುಪ್ಪಿ ಸೇರಿ ಬೆಳಗಾವಿ ಜಿಲ್ಲೆಯ 10ರೈತರಿಗೆ 'ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ' ಗೌರವ ** ಹಿಂದೂ ಮುಖಂಡ ಡಾ.ಪ್ರಭಾಕರ್ ಭಟ್ ಸೇರಿದಂತೆ ಮೂವರಿಗೆ ಕೊಲೆ ಬೆದರಿಕೆ ** ಚುನಾವಣೆ ವೇಳೆ ದಲಿತ ಅಂತಾರೆ, ಆಮೇಲೆ ಸ್ನಾನ ಮಾಡ್ಕೊಂಡ್‌ ಬರ್ತಾರೆ: ರೇವಣ್ಣ ವಿರುದ್ಧ ಎ ಮಂಜು ವಾಗ್ದಾಳಿ ** ಕೇಜ್ರಿವಾಲ್​ರನ್ನು ಭೇಟಿ ಮಾಡಿದ ಪ್ರಕಾಶ್​ ರೈ; ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ** ಯೇಸುದಾಸ್ 79ನೇ ಜನ್ಮದಿನ: ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಗಾನ ಗಾರುಡಿಗ ** ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್​ ವರ್ಮಾ ವಜಾ ** ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು ** ಹೊಸ ಶಿಕ್ಷಣ ನೀತಿ: 8ನೇ ತರಗತಿವರೆಗೆ ಹಿಂದಿ ಕಡ್ಡಾಯಕ್ಕೆ ಕಸ್ತೂರಿರಂಗನ್ ಸಮಿತಿ ಶಿಫಾರಸು ** ರಂಗನ್‌ ವರದಿಯಲ್ಲಿ ಯಾವುದೇ ಭಾಷೆಯ ಕಡ್ಡಾಯ ಕಲಿಕೆಯ ಪ್ರಸ್ತಾಪವಿಲ್ಲ: ಜಾವಡೇಕರ್‌ ** ಸಾಮಾನ್ಯ ವರ್ಗದ ಬಡವರಿಗೆ ಶೇ.10 ಮೀಸಲು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ ** ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್​​ ನೇಮಕ ** ಅಯೋಧ್ಯೆ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು, ವಿಚಾರಣೆ ಮತ್ತೆ ಮುಂದಕ್ಕೆ ** ಮತ್ತೊಮ್ಮೆ ಮಿಂಚಿದ ಮೇರಿ: ಎಐಬಿಎ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತೀಯ ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 10-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 10-01-19 ** ಭಾರತ್ ಬಂದ್: ಎರಡನೇ ದಿನ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ, ಹಲವೆಡೆ ಬಸ್ ಗೆ ಕಲ್ಲು ** ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನೆಡೆ, ಸ್ಟೀಲ್ ಬ್ರಿಜ್ ನಿರ್ಮಾಣಕ್ಕೆ ಹೈಕೋರ್ಟ್ ತಡೆ ** ಇನ್ನುಮುಂದೆ ಸಿಇಟಿ ಸೇರಿ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳು ಆನ್ ​ಲೈನ್: ಜಿಟಿ ದೇವೇಗೌಡ ** ದೇವೇಗೌಡರು ಭಸ್ಮಾಸುರ ಇದ್ದಂಗೆ, ಈಗ ಕಾಂಗ್ರೆಸ್​ ತಲೆ ಮೇಲೆ ಕೈಯಿಟ್ಟಿದ್ದಾರೆ: ಬಸನಗೌಡ ಪಾಟೀಲ್​ ಯಯತ್ನಾಳ್ ** ಆಡಳಿತ ನನ್ನ ಕೈಯಲಿಲ್ಲ, ಕಾಂಗ್ರೆಸ್‌ ಕೈಯಲ್ಲಿದೆ: ಕುಮಾರಸ್ವಾಮಿ ಅಸಮಾಧಾನ ** ಮೇಲ್ವರ್ಗದ ಬಡವರಿಗೂ ಮೀಸಲಾತಿ: ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಕಾಶಿ ಜಗದ್ಗುರು ** ನಾನು ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌ ** ಬಿಜೆಡಿ ಮಹಾಘಟಬಂಧನಕ್ಕೆ ಸೇರುವುದಿಲ್ಲ: ನವೀನ್​ ಪಟ್ನಾಯಕ್​ ** ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ: ದಿಗ್ವಿಜಯ್ ಸಿಂಗ್ ** ಜ.31ರಿಂದ ಸಂಸತ್ ಅಧಿವೇಶನ: ಫೆಬ್ರವರಿ 1ಕ್ಕೆ ಕೇಂದ್ರ ಬಜೆಟ್ ** ತಾಜ್​ಮಹಲ್​ನಿಂದಾದರೂ ಮೋದಿ ಅವರು ಪ್ರೀತಿ ಪಾಠ ಕಲಿಯಲಿ:  ಅಖಿಲೇಶ್​ ಯಾದವ್​ ** ಆದಾಯ ತೆರಿಗೆ ವಂಚನೆ: ಸೋನಿಯಾ, ರಾಗಾಗೆ 100 ಕೋಟಿ ರೂ. ನೋಟಿಸ್​ ನೀಡಿದ ಐಟಿ ** ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಮಸೂದೆ ಅಂಗೀಕಾರ ** ಜನರ ಆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 09-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 09-01-19 ** ಭಾರತ್ ಬಂದ್: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ, ಕೇರಳ ಸಂಪೂರ್ಣ ಸ್ತಬ್ಧ. ** ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ: ಹೆಲ್ತ್‌ ಬುಲೆಟಿನ್‌ ಬಿಡುಗಡೆ ** ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ: ಕೆ ಸಿ ವೇಣುಗೋಪಾಲ್‌ ** ಎಲ್ಲ ವರ್ಗದ ಬಡವರಿಗೆ ಮೀಸಲು ಐತಿಹಾಸಿಕ ನಿರ್ಧಾರ: ಎಚ್​.ಡಿ.ದೇವೇಗೌಡ ** ಬಂಡೀಪುರ ಮೇಲು ರಸ್ತೆ ಯೋಜನೆಗೆ ಕೇಂದ್ರದಿಂದ ರೆಡ್ ಸಿಗ್ನಲ್: ಪರಿಸರವಾದಿಗಳಿಗೆ ಹರ್ಷ ** ಕೆಸಿ ವ್ಯಾಲಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಬಿಡುವಂತಿಲ್ಲ: ಸುಪ್ರೀಂ ಕೋರ್ಟ್ ** ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರ ** ಕೇಂದ್ರದ ಮೀಸಲಾತಿ ನಿರ್ಧಾರ ಚುನಾವಣೆ ಗಿಮಿಕ್​: ಕಾಂಗ್ರೆಸ್​ ** 34 ವರ್ಷಗಳಲ್ಲಿ ಬಂದ್‌ನಿಂದಾಗಿ ರಾಜ್ಯ ಹಾಳಾಗಿದೆ ಎಂದು ಕಿಡಿಕಾರಿದ ಮಮತಾ ಬ್ಯಾನರ್ಜಿ ** ಮೇಲ್ವರ್ಗದವರಿಗೆ ಮೀಸಲಾತಿ ಕೇಂದ್ರದ ರಾಜಕೀಯ ಸ್ಟಂಟ್​, ಆದರೂ ನಾವು ಸ್ವಾಗತಿಸುತ್ತೇವೆ: ಮಾಯಾವತಿ ** ಜನವರಿ 10 ರಂದು ಐವರು ನ್ಯಾಯಾಧೀಶರ ಪೀಠದ ಮುಂದೆ ಅಯೋಧ್ಯೆ ಪ್ರಕರಣದ ವಿಚಾರಣೆ ** ಅಲೋಕ್​ ವರ್ಮಾ ಮತ್ತೆ ಸಿಬಿಐ ನಿರ್ದೇಶಕ; ಕೇಂದ್ರ ಸರ್ಕಾರಕ್ಕೆ ಮುಖಭಂಗ ** ದಿ ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್: ಖೇರ್​, ಖನ್ನಾ ವಿರುದ್ಧ ಎಫ್​ಐಆರ್​ಗೆ ಕೋರ್ಟ್​ ಆದೇಶ ** ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ರಾಜೀನಾಮೆ ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-01-19 ** 2 ದಿನ ಭಾರತ್​ ಬಂದ್​: ಪರೀಕ್ಷೆಗಳ ಮುಂದೂಡಿಕೆ; ಹಲವೆಡೆ ಶಾಲಾ-ಕಾಲೇಜಿಗೆ ರಜೆ; ಓಲಾ, ಉಬರ್ ಬಂದ್; BMTC, KSRTC, ಬ್ಯಾಂಕ್ ವಹಿವಾಟು ವ್ಯತ್ಯಯ ** ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್​. ಡಿ.ರೇವಣ್ಣ ** ನಿಗಮ ಮಂಡಳಿ ನೇಮಕ ಬೀದಿ ರಂಪ ಮಾಡುವ ವಿಚಾರವಲ್ಲ: ದಿನೇಶ್​ ಗುಂಡೂರಾವ್​ ** ಮಂಡ್ಯದಲ್ಲಿ ಅಂಬಿ ಪುತ್ರನೇ ಕಾಂಗ್ರೆಸ್​ ಅಭ್ಯರ್ಥಿಯಾಗಲಿ: ಮಾಜಿ ಸಚಿವ ಎ.ಮಂಜು ** ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು ** ದಿಢೀರ್ ಹರತಾಳ ನಡೆಸುವಂತಿಲ್ಲ, 7 ದಿನ ಮುಂಚೆ ನೋಟಿಸ್ ನೀಡಬೇಕು: ಕೇರಳ ಹೈಕೋರ್ಟ್ ** ಮುಖ್ಯಮಂತ್ರಿಯಾಗಿ ವಿಫಲವಾಗಿರುವ ನಾಯ್ಡು ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ: ಮೋದಿ ** ಪ್ರಧಾನಿ ಮೋದಿಯವರ ಸರ್ವಾಧಿಕಾರ, ಅಪ್ರಜಾಪ್ರಭುತ್ವ ಆಡಳಿತ ಕಿತ್ತೊಗೆಯಲು ಸಮಯ ಬಂದಿದೆ: ದೆಹಲಿ ಸಿಎಂ ** ಅಂತಿಮ ಟೆಸ್ಟ್​ ಡ್ರಾನಲ್ಲಿ ಅಂತ್ಯ: ಪೂಜಾರ ಪಂದ್ಯ, ಸರಣಿ ಶ್ರೇಷ್ಠ; ಆಸಿಸ್​ ನೆಲದಲ್ಲಿ ಮೊದಲ ಟೆಸ್ಟ್​ ಸರಣಿ ಗೆದ್ದ ಭಾರತ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಕ್ರಿಕೆಟ್​ ದಿಗ್ಗಜರಿಂದ ಕೊಹ್ಲಿ ಪಡೆಗೆ ಶುಭಾಶಯಗಳ ಮಹಾಪೂರ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 07-01-19 ** ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ನಿರ್ಣಯ ** ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಬಿಎಸ್‌ವೈ ** ಬಸ್ ಪ್ರಯಾಣ ದರ ಹೆಚ್ಚಳ ವಾರದಲ್ಲಿ ನಿರ್ಧಾರ : ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ** ಇಂಗ್ಲಿಷ್ ಕಲಿಯುವುದು ತಪ್ಪಲ್ಲ, ಆದರೆ ಕನ್ನಡಕ್ಕೆ ಆದ್ಯತೆ ಕೊಡಬೇಕು: ಬಿಎಸ್​ವೈ ** ಜ್ಞಾನಪೀಠ ಪುರಸ್ಕೃತ ಬೇಂದ್ರೆಯವರ ನಿವಾಸ ನಿರ್ಲಕ್ಷಿಸಿರುವ ಕಸಾಪ ವಿರುದ್ಧ ಸಾಹಿತ್ಯಾಸಕ್ತರ ಆಕ್ರೋಶ ** ಸಿದ್ಧಗಂಗಾ ಶ್ರೀ ಆರೋಗ್ಯ ಸ್ಥಿರ: ಸಿದ್ಧಗಂಗಾ ಆಸ್ಪತ್ರೆಯಿಂದ ಹೆಲ್ತ್‌ ಬುಲೆಟಿನ್‌ ಬಿಡುಗಡೆ ** ಹಾಸನ ಎಂಪಿ ಅಭ್ಯರ್ಥಿಯಾಗಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ: ಪ್ರಜ್ವಲ್​ ರೇವಣ್ಣ ** ಸುಳವಾಡಿ ವಿಷ ಪ್ರಸಾದ ದುರಂತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ಪರಿಹಾರ ಧನ ಮಂಜೂರು ** ಚಂದನವನದ ಐಟಿ ದಾಳಿಯಲ್ಲಿ 109 ಕೋಟಿ ರೂ. ಮೌಲ್ಯದ ಅನಧಿಕೃತ ಆಸ್ತಿ ಪತ್ತೆ ** ಹೆಚ್ಎಎಲ್ ಗೆ ನೀಡಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ಕೊಡಿ: ರಕ್ಷಣಾ ಸಚಿವರಿಗೆ ರಾಹುಲ್ ** ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಗೆ ಉತ್ತಮ ಆಯ್ಕೆ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹೇಳಿಕೆ ** ರಾಮಮಂದಿರ ಬಿಜೆಪಿಯ ಅಜೆಂಡಾ ಆಗಬಾರದು: ಚಿರಾಗ್​ ಪಾಸ್ವಾನ್ ** 4ನೇ ಟೆಸ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 06-01-19

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 06-01-19 ** ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಎಲ್ಲಮ್ಮ ದೇವಿಯ ಜಾತ್ರೆ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿ ಹಾಯ್ದ ಶ್ರೀ ಮಲ್ಲಿಕಾರ್ಜುನ ಮುತ್ಯಾ. ** ಮಕ್ಕಳ ಸಾಹಿತ್ಯ ಮಾನವತಾವಾದ, ಕರುಣೆ ಬೆಳಸಲಿ: ಡಾ.ಬಸು ಬೇವಿನಗಿಡದ ಆಶಯ ** ಕನ್ನಡ ಶಾಲೆ ಮುಚ್ಚಲು ಸರ್ಕಾರದಿಂದಲೇ ಅವಕಾಶ: ಸಾಹಿತಿ ನಾಗರತ್ನ ಬಂಜಗೆರೆ ಕಿಡಿ ** ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ ಸಿದ್ದು ** ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಖಡಕ್ ಎಚ್ಚರಿಕೆ: ಸಂಧಾನಕ್ಕೆ ಬೆಳಗಾವಿಗೆ ವೇಣುಗೋಪಾಲ್ ** ಹಗಲು ದರೋಡೆಗೆ ಪುಟ್ಟರಂಗ ಶೆಟ್ಟಿ‌ ಪ್ರಕರಣವೇ ಸಾಕ್ಷಿ: ಬಿ ಎಸ್‌ ಯಡಿಯೂರಪ್ಪ ** ಎಚ್‌ಎಎಲ್‌ಗೆ ಯುದ್ಧವಿಮಾನ ತಯಾರಿಕೆ ಶಕ್ತಿ ಇಲ್ಲ ಎಂದಾದಲ್ಲಿ ಮುಚ್ಚಿಸಿ: ದಿನೇಶ್‌ ಗುಂಡೂರಾವ್ ** ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ ** ಅಗಸ್ತಾ ವೆಸ್ಟ್​ಲ್ಯಾಂಡ್​ ಮಾತ್ರವಲ್ಲ ಇನ್ನೂ ಹಲವು ರಕ್ಷಣಾ ಒಪ್ಪಂದಗಳಲ್ಲಿ ಮಿಶೆಲ್​ ಪಾತ್ರ: ನ್ಯಾಯಾಲಯಕ್ಕೆ ಇ.ಡಿ. ಹೇಳಿಕೆ ** 2050ರ ಹೊತ್ತಿಗೆ ಒಬ್ಬರಲ್ಲ, ಹೆಚ್ಚು ಮರಾಠಿಗರು ದೇಶದ ಪ್ರಧಾನಿಗಳಾಗುವರು: ಫಡ್ನವೀಸ್ ** ಕೇರಳ ಹಿಂಸಾಚಾರ: ಸಾಂವಿಧಾನಿಕ ಪರಿಣಾಮ ಎದುರಿಸಲು ಸಿದ್ಧರಾಗಿ, ಪಿಣರಾಯ್ ಎಚ್ಚರಿಸಿದ ಬಿಜೆಪಿ ** ವಿಜಯ್​ಮಲ್ಯ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿ: ಮುಂಬೈ ನ್ಯ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-01-19 ** ಧಾರವಾಡ: 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ** ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು: ಪಟ್ಟು ಬಿಡದ ಸಮ್ಮೇಳನಾಧ್ಯಕ್ಷ ಕಂಬಾರ ** ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣ ಮಾಡಿ: ಡಾ. ಚಂದ್ರಶೇಖರ ಕಂಬಾರ ಒತ್ತಾಯ ** ಕನ್ನಡ ಭಾಷೆ ಉಳಿಸುವ ಎಲ್ಲ‌ ನಿರ್ಣಯಕ್ಕೆ ಸಿದ್ಧ: ಸಿಎಂ ಕುಮಾರಸ್ವಾಮಿ ** ಎಲ್ಲ ನಮ್ಮ ಪಕ್ಷದವರ ಮೇಲೆ ದಾಳಿ ಮಾಡಿದ್ರು, ಪ್ರತಿಪಕ್ಷದವರ ಮೇಲೆ ಮಾಡಿದ್ರಾ: ಸಿದ್ದರಾಮಯ್ಯ ** ದೇಶದಲ್ಲಿಯೇ ರಾಜ್ಯವನ್ನು ನಂಬರ್‌ ಒನ್‌ ಮಾಡುವಲ್ಲಿ ವಿಫಲವಾದರೆ ಜೆಡಿಎಸ್ ಕಚೇರಿಗೆ ಬೀಗ: ಎಚ್ ಡಿಕೆ ** ನನಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಬೇಡ: ಸರಳತೆ ಮೆರೆದ ಗೃಹ ಸಚಿವ ಎಂ.ಬಿ ಪಾಟೀಲ್ ** ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ** ರಾಮ ಮಂದಿರ ಪ್ರಕರಣ: ಕೋರ್ಟ್ ನಲ್ಲಿ ಕಾಂಗ್ರೆಸ್ ಅಡ್ಡಿ ಉಂಟುಮಾಡುತ್ತಿದೆ- ಸ್ಮೃತಿ ಇರಾನಿ ** ರಫೇಲ್‌ ಖರೀದಿಗೆ ಒಪ್ಪಿದ ಪ್ರಧಾನಿ ಮೋದಿ ಮತ್ತೊಮ್ಮೆ ಗೆದ್ದು ಬರಲಿದ್ದಾರೆ: ನಿರ್ಮಲಾ ಸೀತಾರಾಮನ್ ** 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಫೆಲ್ ಡೀಲ್ ತನಿಖೆ: ರಾಹುಲ್ ಗಾಂಧಿ ** 47 ವರ್ಷದ ಲಂಕಾ ಮಹಿಳೆ ಶಬರಿಮಲೆ ದೇಗುಲ ಪ್ರವೇಶ ನಿಜ: ದೃಢಪಡಿಸಿದ ಸಿಸಿಟಿವಿ ** 4ನೇ ಟೆಸ್ಟ್: ಪೂಜಾರ, ಪಂತ್ ಶತಕ; ಭಾರತ ಬೃಹತ್ ಮೊತ್ತ. IND-622/7d AUS-24/0

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-01-19 ** ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಪುನೀತ್, ಸುದೀಪ್, ಯಶ್, ರಾಕ್​ಲೈನ್​​, ವಿಜಯ್​ ಕಿರಗಂದೂರು ಮನೆ ಮೇಲೆ ದಾಳಿ ** ಭಾಷೆಗಳಿಗೆ ಚೌಕಟ್ಟು ನಿರ್ಮಿಸಲು ಭಾಷಾ ನೀತಿ ಜಾರಿ ಅವಶ್ಯ: ಚಂದ್ರಶೇಖರ ಕಂಬಾರ ** ಲೋಕಸಭೆ ಕಲಾಪಕ್ಕೆ ಅಡ್ಡಿ: ಮತ್ತೆ 21 ಸಂಸದರ ಅಮಾನತು ** ರಾಮ ಮಂದಿರ ಬಗ್ಗೆ ಸುಪ್ರೀಂ ತೀರ್ಪು ಅಂತಿಮ, ಸುಗ್ರೀವಾಜ್ಞೆಯ ಅಗತ್ಯ ಇಲ್ಲ: ಕೇಂದ್ರ ಸಚಿವ ** ರಾಷ್ಟ್ರಗೀತೆ, ರಾಷ್ಟ್ರೀಯ ಹಾಡಿನೊಂದಿಗೆ ಸರ್ಕಾರದ ಮೊದಲ ದಿನದ ಕೆಲಸ ಆರಂಭಿಸಲು ಕಮಲ್​ ನಾಥ್​ ಸರ್ಕಾರ ನಿರ್ಧಾರ ** ಆಯೋಗ ಅಪೇಕ್ಷಿಸಿದರೆ ಲೋಕಸಭಾ ಎಲೆಕ್ಷನ್ ಜೊತೆಯಲ್ಲೇ ಜಮ್ಮು-ಕಾಶ್ಮೀರ ಚುನಾವಣೆ: ರಾಜನಾಥ್ ಸಿಂಗ್ ** ಸಿಖ್ ವಿರೋಧಿ ದಂಗೆ ಆರೋಪಿಗೆ ಸಿಎಂ ಹುದ್ದೆ: ಪಂಜಾಬ್ ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ** ರಫೇಲ್ ಒಪ್ಪಂದ ಕುರಿತು ಯಾವುದೇ ವಿವಾದವಿಲ್ಲ, ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ: ಸುಷ್ಮಾ ಸ್ವರಾಜ್ ** ಆರ್ ಬಿಐ 2000 ರು. ನೋಟ್ ಮುದ್ರಣ ನಿಲ್ಲಿಸಿದೆ: ಹಣಕಾಸು ಸಚಿವಾಲಯ ** ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​ ** ನಾನೇನಾದರೂ ರಾಜಕೀಯ ಪ್ರವೇಶಿಸಿದರೆ ನಾನೊಬ್ಬ ಕ್ರಿಕೆಟರ್​ ಎಂದು ಮತ ಹಾಕಬೇಡಿ: ಗೌತಮ್​ ಗಂಭೀರ್​ ** 4ನೇ ಟೆಸ್ಟ್, 1ನೇ ದಿನ: ಪೂಜಾರ ಶತಕ, ಮಾಯಾಂಕ್ ಅರ್ಧ ಶತಕ, ಟೀಂ ಇಂಡಿಯಾ 303/4

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-01-19 ** ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಪುನೀತ್, ಸುದೀಪ್, ಯಶ್, ರಾಕ್​ಲೈನ್​​, ವಿಜಯ್​ ಕಿರಗಂದೂರು ಮನೆ ಮೇಲೆ ದಾಳಿ ** ಭಾಷೆಗಳಿಗೆ ಚೌಕಟ್ಟು ನಿರ್ಮಿಸಲು ಭಾಷಾ ನೀತಿ ಜಾರಿ ಅವಶ್ಯ: ಚಂದ್ರಶೇಖರ ಕಂಬಾರ ** ಲೋಕಸಭೆ ಕಲಾಪಕ್ಕೆ ಅಡ್ಡಿ: ಮತ್ತೆ 21 ಸಂಸದರ ಅಮಾನತು ** ರಾಮ ಮಂದಿರ ಬಗ್ಗೆ ಸುಪ್ರೀಂ ತೀರ್ಪು ಅಂತಿಮ, ಸುಗ್ರೀವಾಜ್ಞೆಯ ಅಗತ್ಯ ಇಲ್ಲ: ಕೇಂದ್ರ ಸಚಿವ ** ರಾಷ್ಟ್ರಗೀತೆ, ರಾಷ್ಟ್ರೀಯ ಹಾಡಿನೊಂದಿಗೆ ಸರ್ಕಾರದ ಮೊದಲ ದಿನದ ಕೆಲಸ ಆರಂಭಿಸಲು ಕಮಲ್​ ನಾಥ್​ ಸರ್ಕಾರ ನಿರ್ಧಾರ ** ಆಯೋಗ ಅಪೇಕ್ಷಿಸಿದರೆ ಲೋಕಸಭಾ ಎಲೆಕ್ಷನ್ ಜೊತೆಯಲ್ಲೇ ಜಮ್ಮು-ಕಾಶ್ಮೀರ ಚುನಾವಣೆ: ರಾಜನಾಥ್ ಸಿಂಗ್ ** ಸಿಖ್ ವಿರೋಧಿ ದಂಗೆ ಆರೋಪಿಗೆ ಸಿಎಂ ಹುದ್ದೆ: ಪಂಜಾಬ್ ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ** ರಫೇಲ್ ಒಪ್ಪಂದ ಕುರಿತು ಯಾವುದೇ ವಿವಾದವಿಲ್ಲ, ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ: ಸುಷ್ಮಾ ಸ್ವರಾಜ್ ** ಆರ್ ಬಿಐ 2000 ರು. ನೋಟ್ ಮುದ್ರಣ ನಿಲ್ಲಿಸಿದೆ: ಹಣಕಾಸು ಸಚಿವಾಲಯ ** ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​ ** ನಾನೇನಾದರೂ ರಾಜಕೀಯ ಪ್ರವೇಶಿಸಿದರೆ ನಾನೊಬ್ಬ ಕ್ರಿಕೆಟರ್​ ಎಂದು ಮತ ಹಾಕಬೇಡಿ: ಗೌತಮ್​ ಗಂಭೀರ್​ ** 4ನೇ ಟೆಸ್ಟ್, 1ನೇ ದಿನ: ಪೂಜಾರ ಶತಕ, ಮಾಯಾಂಕ್ ಅರ್ಧ ಶತಕ, ಟೀಂ ಇಂಡಿಯಾ 303/4

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-01-19 ** ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಚೇತರಿಕೆ, ಇಷ್ಟಲಿಂಗ ಪೂಜೆ ಮಾಡಿದ ಶ್ರೀಗಳು ** ಗೌರಿ, ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ: ಎಂಬಿ ಪಾಟೀಲ್ ** ಸಚಿವ ಸ್ಥಾನ ಕೈತಪ್ಪಿದ ಮೇಲೆ ಅಜ್ಞಾತ ಸ್ಥಳದಲ್ಲಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರತ್ಯಕ್ಷ ** ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಸತೀಶ್‌ ಜಾರಕಿಹೊಳಿ ** ಲೋಕಸಭೆಗೆ ಸೀಟು ಹಂಚಿಕೆಯನ್ನು ಜನವರಿಯೊಳಗೆ ಮುಗಿಸಿ: ಕಾಂಗ್ರೆಸ್ ಗೆ ದೇವೇಗೌಡರ ತಾಕೀತು ** ಕಾಲೇಜುಗಳಲ್ಲಿ ಹುಡುಗಿಯರನ್ನು ರೇಗಿಸುವ ಪುಂಡರನ್ನು ಒದ್ದು ಒಳಗೆ ಹಾಕಿ: ಸಚಿವ ಎಚ್​.ಡಿ.ರೇವಣ್ಣ ** ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ನನ್ನದು ತಟಸ್ಥ ನಿಲುವು: ಪೇಜಾವರ ಶ್ರೀ ** ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ ** ದೇಶದ ಪ್ರತಿಯೊಬ್ಬರು ಜೈ ಹಿಂದ್‌ ಮತ್ತು ಜೈ ಭಾರತ್‌ ಹೇಳುವುದು ಅಗತ್ಯ: ಕೇಂದ್ರ ಸಚಿವ ** ಮೇಕೆದಾಟು ಅಣೆಕಟ್ಟು ವಿರೋಧಿಸಿ ಎಐಎಡಿಎಂಕೆ ನಾಯಕರಿಂದ ದೆಹಲಿಯಲ್ಲಿ ಪ್ರತಿಭಟನೆ ** ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ  ಪರಿಕ್ಕರ್​ ** ರಫೇಲ್​ ಕ್ಲೀನ್​ ಚಿಟ್​ ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಮನವಿ ** ರಾಫೆಲ್ ಒಪ್ಪಂದ- ಪ್ರಧಾನಿ ಮೋದಿ ಅವರನ್ನು ಮನೋಹರ್ ಪರಿಕ್ಕರ್ ಬೆದರಿಸುತ್ತಿದ್ದಾರೆ: ರಾಹುಲ್ ಗಾಂ...

ಜೈ ಶೇಗುಣಸಿ ಸುದ್ದಿ ಸಂಪದ..‌ ದಿ: 02-01-19

ಜೈ ಶೇಗುಣಸಿ ಸುದ್ದಿ ಸಂಪದ..‌ ದಿ: 02-01-19 ** ವಿವಾದದಿಂದ ರದ್ದಾಗಿದ್ದ ಸ್ಟೀಲ್​ ಬ್ರಿಡ್ಜ್​ಗೆ ಮರುಜೀವ: ಸಂಪೂರ್ಣ ವಿವರ ಜನರ ಮುಂದಿಟ್ಟು ಜಾರಿ ಎಂದ ಪರಂ ** ನಿಷ್ಠಾವಂತ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ: ನ್ಯಾ. ಸಂತೋಷ್​ ಹೆಗ್ಡೆ ** ಮತ್ತೆ ಪ್ರತ್ಯೇಕ ರಾಜ್ಯದ ಕೂಗು: ಮಧೋಳದಲ್ಲಿ ಉತ್ತರ ಕರ್ನಾಟಕ ಧ್ವಜಾರೋಹಣ ** ತೈಲ ಬೆಲೆ ಇಳಿಕೆ: ಬಬೆಂಗಳೂರಲ್ಲಿ ಪೆಟ್ರೋಲ್ 69.26 ರೂ/ಲೀ. ಮತ್ತು ಡಿಸೇಲ್ 63.05 ರೂ./ಲೀ. ** ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿಯ 111 ಮಿಲಿಟರಿ ಯೋಜನೆಗಳಿಗೆ ಚಾಲನೆ ** ಕಾಂಗ್ರೆಸ್‌ ಇಟಾಲಿಯನ್‌ ಮಹಿಳೆ ಬಗ್ಗೆ ಚಿಂತಿಸುತ್ತಿದೆ, ಭಾರತೀಯ ಮುಸ್ಲಿಂ ಮಹಿಳೆ ಬಗ್ಗೆ ಅಲ್ಲ: ಸುಬ್ರಮಣಿಯನ್‌ ಸ್ವಾಮಿ ** ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಇಲ್ಲ: ಪ್ರಧಾನಿ ಮೋದಿ ** ಜನರ ಪ್ರೀತಿ, ಆಶೀರ್ವಾದದೊಂದಿಗೆ ಲೋಕಸಭಾ ಚುನಾವಣೆ ಎದುರಿಸುತ್ತೇವೆ: ಪ್ರಧಾನಿ ** ಹಾಜರಿ ಕೂಗಿದ್ರೆ ವಿದ್ಯಾರ್ಥಿಗಳು ‘ಎಸ್ ಸರ್’ ಬದಲು ‘ಜೈ ಹಿಂದ್’ ಹೇಳ್ಬೇಕು: ಗುಜರಾತ್ ಶಿಕ್ಷಣ ಇಲಾಖೆ ಆದೇಶ ** ರಫೇಲ್​ ಬಗ್ಗೆ ಚರ್ಚೆಗೆ ಬನ್ನಿ ಎಂದ ಜೇಟ್ಲಿ: ನಾವು ಸಿದ್ಧ, ಸಮಯ ನಿಗದಿ ಮಾಡಿ ಎಂದ ಖರ್ಗೆ ** ಬಾಲಿವುಡ್ ಹಿರಿಯ ನಟ ಖಾದರ್‌ ಖಾನ್‌ ಕೆನಡಾದಲ್ಲಿ ನಿಧನ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-01-19

ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-01-19 ** ದೇಶಾದ್ಯಂತ ಹೊಸ ವರ್ಷದ ಸಂಭ್ರಮ; ಸರ್ವರಿಗೂ ಶುಭಾಶಯಗಳು. ** ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ನಿಧನ ** ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ, ಕಣ್ಣುಬಿಟ್ಟು ನನ್ನನ್ನು ಗುರುತಿಸಿದ್ದಾರೆ: ಬಿಎಸ್​ವೈ ** ನಿಜವಾದ 'ಚೋರ್​' ಯಾರೆಂದು ಮಿಶೆಲ್​ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್​ ವಿರುದ್ಧ ಬಿಎಸ್​ವೈ ವಾಗ್ದಾಳಿ ** ಶ್ರೀರಾಮನನ್ನು ನಿಂದಿಸಿದ ಭಗವಾನ್ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು ** ಕುಟುಂಬ ರಾಜಕಾರಣಕ್ಕೆ ನೆಹರು ಆದಿಗುರು, ಸರ್ದಾರ್ ಪಟೇಲ್‌ಗೆ ಪ್ರಧಾನಿ ಪಟ್ಟ ತಪ್ಪಿಸಿದ್ದು ಗಾಂಧಿ: ಎಸ್‌.ಎಲ್.ಭೈರಪ್ಪ ಟೀಕಾಪ್ರಹಾರ ** ರಾಮಮಂದಿರ ಈಗಲೇ ನಿರ್ಮಿಸಿ, ಮುಂದೆ ಬಹುಮತ ಬಾರದಿರಬಹುದು: ಪೇಜಾವರ ಶ್ರೀ ** ತ್ರಿವಳಿ ತಲಾಕ್ ಮಸೂದೆಗೆ ವಿಪಕ್ಷಗಳ ವಿರೋಧ, ರಾಜ್ಯಸಭಾ ಕಲಾಪ ಮುಂದೂಡಿಕೆ ** ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಪಾಕ್‌ ಯೋಧರನ್ನು ಮಟ್ಟಹಾಕಿದ ಭಾರತೀಯ ಸೇನೆ ** ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ.5.91 ಇಳಿಕೆ, ಸಬ್ಸಿಡಿ ರಹಿತ ರೂ.120.50 ಇಳಿಕೆ; ತೈಲಬೆಲೆಯೂ ಇಳಿಕೆ. ** ಗೋವುಗಳನ್ನು ಗೋಶಾಲೆಗಳಲ್ಲಿ ಕಾಣಲು ಬಯಸುತ್ತೇನೆ ಹೊರತು ರಾಜ್ಯದ ಬೀದಿಗಳಲ್ಲ: ಕಮಲ್ ನಾಥ್ ** ಭಾರತದ ಗಡಿಗೆ ಕಳುಹಿಸಲು ಪಾಕ್'ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ ** ಬಾಂಗ್ಲಾದೇಶ ...