Posts

Showing posts from October, 2018

ಜೈ ಶೇಗುಣಸಿ ದಿನದ ಸುದ್ದಿ... ದಿ: 30-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-10-18 ** ತೋಂಟದಾರ್ಯ ಮಠದ 20ನೇ  ಪೀಠಾಧಿಪತಿಯಾಗಿ ಡಾ.ಸಿದ್ಧರಾಮ ಶ್ರೀಗಳು ಪೀಠಾರೋಹಣ ** ರೈತರ ಸಂಪೂರ್ಣ ಸಾಲಮನ್ನಾ ಮಾಡೇ ಮಾಡ್ತೀನಿ, ನಾನು ಪಲಾಯನ ಮಾಡುವುದಿಲ್ಲ: ಸಿಎಂ ಎಚ್​ಡಿಕೆ ** ಶಿವಮೊಗ್ಗದಲ್ಲಿ ಬಿಜೆಪಿಗೆ ಜಯ, ಸರ್ಕಾರ ಉಳಿಯೋಲ್ಲ : ಯಡಿಯೂರಪ್ಪ ** ಕಾಗೋಡು ತಿಮ್ಮಪ್ಪ ಒಪ್ಪಿದರೆ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಸಿದ್ಧ: ಎಚ್ಡಿಕೆ ** ನನ್ನ ಜೀವಕ್ಕೆ ಬೆದರಿಕೆಯಿದೆ, ಮನವಿ ಮಾಡಿದರೂ ರಾಜ್ಯ ಸರ್ಕಾರ ಭದ್ರತೆ ನೀಡುತ್ತಿಲ್ಲ: ಜನಾರ್ದನ ರೆಡ್ಡಿ ** ದೇವೇಗೌಡ, ರೇವಣ್ಣ ರಾಹು-ಕೇತು ಅಲ್ಲವಾದರೇ ಬೇರೆ ಯಾರೆಂದು ಸ್ಪಷ್ಟಪಡಿಸಿ: ಸಿದ್ದರಾಮಯ್ಯಗೆ ಕೆಎಸ್ಇ ಆಗ್ರಹ ** ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾದೇವ್ ಪಾಟೀಲ್ ನಿಧನ ** ಅಯೋಧ್ಯೆ ಭೂ ವಿವಾದ: ಜನವರಿಗೆ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ ** ಕಾಶ್ಮೀರ ಹಿಂದೂಗಳ ಆಳ್ವಿಕೆಯಲ್ಲಿ ಶಾಂತಿಯಿಂದಿತ್ತು, ಇತಿಹಾಸದಿಂದ ಕಲಿಯಬೇಕಾಗಿದೆ: ಯೋಗಿ ಆದಿತ್ಯನಾಥ್ ** ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: 15 ವರ್ಷ ಹಳೆಯ ಪೆಟ್ರೋಲ್, 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧ ಹೇರಿದ ಸುಪ್ರೀಂ ** ಚಿದಂಬರಂ ಬಿಜೆಪಿ ಸೇರಲು ಯತ್ನಿಸಿದ್ದರು: ಸುಬ್ರಮಣಿಯನ್ ಸ್ವಾಮಿ ** ಶಬರಿಮಲೆಗೆ ಎಲ್ಲಾ ಧರ್ಮದವರೂ ಹೋಗಬಹುದು: ಕೇರಳ ಹೈಕೋರ್ಟ್ ** ಪೂಂಚ್ ಬಳಿ ಪಾಕ್ ಸೇನಾ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲ...

ಜೈ ಶೇಗುಣಸಿ ದಿನದ ಸುದ್ದಿ... ದಿ: 29-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 29-10-18 ** ಕನ್ನಡಿಗರಿಗೆ ಖಾಸಗಿಯಲ್ಲೂ ಉದ್ಯೋಗ ಮೀಸಲಾತಿ ಕಾನೂನು ಪ್ರಸ್ತಾಪ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ ** ಜಗತ್ತು ಮೆಚ್ಚಿದ ಪ್ರಧಾನಿ ಮೋದಿ ಬಗ್ಗೆಯೂ ಹಗುರವಾಗಿ ಮಾತನಾಡುತ್ತಿದ್ದಾರೆ: ಬಿಎಸ್​ವೈ ** ನಾನೊಬ್ಬ ಹಠವಾದಿ, ನೆಮ್ಮದಿಯ ಅಂತ್ಯ ಕಾಣಲು ಬಯಸುತ್ತೇನೆ ಎಂದ್ರು ಎಚ್​.ಡಿ.ದೇವೇಗೌಡ್ರು ** ಶೃತಿ ಹರಿಹರನ್ ದೂರು ಬಳಿಕ ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್ ದಾಖಲು ** ಕನ್ನಡ ಕೇವಲ ಸಂವಹನ ಭಾಷೆಯಾಗದೇ ಜ್ಞಾನದ ಭಾಷೆಯಾಗಬೇಕು: ಪ್ರೊ. ಜಾಫೆಟ್ ** ಮೋದಿಗೆ ಹೋಲಿಸಿದ್ರೆ ಮನಮೋಹನ್ ಸಿಂಗ್ ಬೆಸ್ಟ್: ಎಚ್​. ವಿಶ್ವನಾಥ್​ ** ಸುಳ್ಳು ಹೇಳೋದ್ರಲ್ಲಿ ನರೇಂದ್ರ ಮೋದಿ ನಂಬರ್‌ ಒನ್: ಮಲ್ಲಿಕಾರ್ಜುನ ಖರ್ಗೆ ** ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ ** ಕಮಲ ಪಾಳಯ ಸೇರಿದ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ** ಪ್ರಧಾನಿ ಹಾಗೂ ಸಿಎಂ ಹುದ್ದೆಗೆ ಬಿಜೆಪಿ ಮರುಜನ್ಮ ನೀಡಿದೆ: ನಿತಿನ್​​ ಗಡ್ಕರಿ ** ಸರ್ದಾರ್ ಪಟೇಲ್ 'ಮಹಾ ದಾರ್ಶನಿಕ', ಒಗ್ಗಟ್ಟನಿಂದ ಎಲ್ಲರೂ ಮುನ್ನಡೆಯೋಣ: 49ನೇ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ ** ಸತತ 11ನೇ ದಿನವೂ ತೈಲಬೆಲೆ ಇಳಿಕೆ; ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ 81.08 ರೂ.  ಡೀಸೆಲ್‌ 74.43ರೂ. ** ನರೇಂದ್ರ ಮೋದಿ ನನ್ನ ವಿಶ್ವಾಸಾರ್ಹ ಸ್ನೇಹಿತರಲ್ಲಿ ಒಬ್ಬ...

ಜೈ ಶೇಗುಣಸಿ ದಿನದ ಸುದ್ದಿ... ದಿ: 28-10-18

ಜೈ ಶೇಗುಣಸಿ ದಿನದ ಸುದ್ದಿ.. . ದಿ: 28-10-18 ** ನಾನೇನು ಮೊಸಳೆ ಕಣ್ಣೀರು ಹಾಕಲ್ಲ, ನನ್ನ ಆರೋಗ್ಯದ ಜೊತೆ ಚೆಲ್ಲಾಟವಾಡಬೇಡಿ: ಸಿಎಂ ಕುಮಾರಸ್ವಾಮಿ ** ಜೆಡಿಎಸ್​ನಲ್ಲಿ ಮೂರೇ ಜನ ಇರಬಹುದು, ಆದರೂ ರಾಜ್ಯ ಆಳುತ್ತಿದ್ದೇವೆ: ಸಿಎಂ ಎಚ್​ಡಿಕೆ ** ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು ** ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್ ** ನನ್ನ ದೇಹದ ಭಾಗಗಳನ್ನು ಮುಟ್ಟಿ ಅಸಭ್ಯ ವರ್ತನೆ; ಅರ್ಜುನ್ ಸರ್ಜಾ ವಿರುದ್ಧ ಶೃತಿ ದೂರು ** ಹಿರಿಯ ಪತ್ರಕರ್ತ ವೈ ಎನ್ ಜೋಷಿ ನಿಧನ: ಮುಖ್ಯಮಂತ್ರಿ ಸಂತಾಪ ** ಇ.ಡಿ ಮುಖ್ಯಸ್ಥರಾಗಿ ಐಆರ್ ಎಸ್ ಅಧಿಕಾರಿ ಸಂಜಯ್ ಕುಮಾರ್ ಮಿಶ್ರಾ ನೇಮಕ ** ಬಿಜೆಪಿ ಬಂಡೆಯಂತೆ ಅಯ್ಯಪ್ಪ ಭಕ್ತರೊಂದಿಗೆ ನಿಂತಿದೆ: ಅಮಿತ್ ಶಾ ** ಕಾಂಗ್ರೆಸ್ ನಿಂದ ಮೋಸಕ್ಕೊಳಗಾದವರು MeToo ಅಭಿಯಾನ ಆರಂಭಿಸುತ್ತಾರೆ: ರಾಜನಾಥ್ ಸಿಂಗ್ ** ಎನ್ ಡಿಎ ಸರ್ಕಾರ ಆಂಧ್ರ ಮುಗಿಸಲು ಯತ್ನಿಸುತ್ತಿದೆ: ಚಂದ್ರಬಾಬು ನಾಯ್ಡು ** ರಫೇಲ್ ಒಪ್ಪಂದ: ಸುಪ್ರೀಂಕೋರ್ಟ್'ಗೆ ವರದಿ ಸಲ್ಲಿಸಿದ ಕೇಂದ್ರ ಸರ್ಕಾರ ** ಶಬರಿಮಲೆ ವಿವಾದ: ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ದಾಳಿ ** ಪಾಕ್ ಯತ್ನ ಎಂದಿಗೂ ಯಶಸ್ವಿಗೊಳ್ಳಲ್ಲ, ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಬಲಿಷ್ಟವಾಗಿದೆ: ಸೇನಾ ಮುಖ್ಯಸ...

ಜೈ ಶೇಗುಣಸಿ ದಿನದ ಸುದ್ದಿ... ದಿ: 27-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 27-10-18 ** ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ ** ಯೋಗೇಶ್ವರ್​ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ ** ದೇವೇಗೌಡ, ಅವರ ಮಕ್ಕಳನ್ನು ಬೈಯದೇ ಬಿಎಸ್​ವೈ ಹಾಗೂ ಬಿಜೆಪಿಗೆ ಊಟ ಸೇರಲ್ಲ: ಎಚ್​.ಡಿ.ರೇವಣ್ಣ ** ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಪವಿತ್ರ ಹೇಳುವ ಬಿಜೆಪಿ ಮೈತ್ರಿ ಮಾಡಿಕೊಂಡಿರಲಿಲ್ವಾ?: ಸಿದ್ದರಾಮಯ್ಯ ** 120 ಸ್ಥಾನ ಪಡೆದು ನಾವು ಕಡುಬು ತಿನ್ನುತ್ತಾ ಕೂರುತ್ತೀವಾ: ಸಿಎಂ ಕುಮಾರಸ್ವಾಮಿ ** 2019 ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ, ಜೆಡಿಯುಗೆ ಸಮಾನ ಸೀಟು ಹಂಚಿಕೆ ** ಸಿಬಿಐ ವಿವಾದ: ದೇಶಾದ್ಯಂತ ಕಾಂಗ್ರೆಸ್​ ಕರೆ ನೀಡಿದ್ದ ಪ್ರತಿಭಟನೆಗೆ ರಾಜ್ಯ ನಾಯಕರ ಸಾಥ್ ** ಅರ್ಜುನ್ ಸರ್ಜಾ ಮಾನಹಾನಿ ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟಿಸ್ ** ದೇಶದ ಬೆಳವಣಿಗೆಯಲ್ಲಿ ರೈತರ ಪಾತ್ರ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ ** ಸಿಬಿಐ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದ ರಾಹುಲ್​ ಗಾಂಧಿ ಬಂಧನ, ಬಿಡುಗಡೆ ** ಸಮಾಜ ವಿಜ್ಞಾನ ಸಂಶೋಧನೆ ಉತ್ತೇಜನಕ್ಕೆ ಕೇಂದ್ರದಿಂದ 800 ಕೋಟಿ ರೂ. ನಿಗದಿ ** ಸ್ಯಾಂಡಲ್​ವುಡ್​ಗೆ ಗುಡ್​ ಬೈ ಹೇಳಿ, ಊರಿನಲ್ಲಿ ಕೃಷಿ ಮಾಡುತ್ತೇನೆ: ಒಳ್ಳೆ ಹುಡುಗ ಪ್ರಥಮ್​ ** ದಕ್ಷಿಣ, ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಲಿದ್ದಾರೆ ದೀಪಿಕಾ-ರಣ್​ವೀರ್​ ಜೋಡಿ

ಜೈ ಶೇಗುಣಸಿ ದಿನದ ಸುದ್ದಿ... ದಿ: 26-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 26-10-18 ** ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯ 2017-18ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ** ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌ ಅವರೇ ಅಂತಿಮ ತೀರ್ಮಾನ ಮಾಡಲಿ: ಅಂಬಿ ** ಆರೋಪಕ್ಕೆ ಕಾಲವೇ ಉತ್ತರಿಸಲಿದೆ, ಸಂಧಾನದ ಮಾತೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಅರ್ಜುನ್‌ ಸರ್ಜಾ ** ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರುತಿ ಹರಿಹರನ್​ ** 2 ದಿನದಲ್ಲಿ ಬೆಂಗಳೂರು ಗುಂಡಿ ಮುಕ್ತವಾಗಬೇಕು: ಬಿಬಿಎಂಪಿಗೆ ಡಿಸಿಎಂ ಆದೇಶ ** ವಿದ್ಯುತ್ ಖರೀದಿ ಮಾಡಿ ದುಡ್ಡು ಮಾಡಬೇಕು ಅನ್ನೋ ಆಲೋಚನೆ ಇಲ್ಲ: ಎಚ್​ಡಿಕೆ ** ​ಒಬ್ಬ ಶಾಂತಾಳನ್ನು ಸೋಲಿಸಲು ಇಡೀ ಸರ್ಕಾರ ಬಳ್ಳಾರಿಗೆ ಬಂದಿದೆ: ಶೋಭಾ ಕರಂದ್ಲಾಜೆ ** ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ: ಶಾಸಕ ವಿ. ಸೋಮಣ್ಣ ** ಹಿಂದುತ್ವದಿಂದ ದೇಶದ ಜನರ ಹೊಟ್ಟೆ ತುಂಬಲ್ಲ: ಮಾಜಿ ಸಿಎಂ ಸಿದ್ದು ** Me Too ಅಭಿಯಾನ ಹೆಣ್ಣಿನ ಮಾನ ಹರಾಜು ಹಾಕುವ ಅಭಿಯಾನ ಆಗಬಾರದು: ಜಯಮಾಲಾ ** ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ಚಿತ್ರ 'ಶುದ್ಧಿ', ಅತ್ಯುತ್ತಮ ನಟಿ ತಾರಾ ** ಸಿಬಿಐ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಮೂರು ಪುಟಗಳ ಪತ್ರ ಬರೆದ ಖರ್ಗೆ ** ಸಿಬಿಐ ಮುಖ್ಯಸ್ಥರನ್ನು ಬದಲಿಸಿದ್ದು ಕಾನೂನುಬಾಹಿರ: ರಾಹುಲ್​ ಗಾಂಧಿ ** 3 ಮಕ್ಕಳನ್ನು ಹೊಂದಿದ ವ್ಯಕ್ತಿ ಪಂಚಾಯತ...

ಜೈ ಶೇಗುಣಸಿ ದಿನದ ಸುದ್ದಿ... ದಿ: 25-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-10-18 ** ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯ: ನಿಯೋಜಿತ ಧರ್ಮಸ್ಥಳ ಭೇಟಿ ರದ್ದು ** ಜಮಖಂಡಿಯಲ್ಲಿ ನೂರಕ್ಕೆ ನೂರು ಗೆಲುವು ನಮ್ಮದೆ: ಬಿ.ಎಸ್​.ಯಡಿಯೂರಪ್ಪ ** ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ: ಬಿಎಸ್ ವೈ ** ಮೈಸೂರು ಪಾಲಿಕೆ ಮೇಯರ್​ ಸ್ಥಾನ ನಮಗೆ ಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ** ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಗೈರು: ಸಮುದಾಯ ಮುಖಂಡರ ಆಕ್ರೋಶ ** ಜಾಗತಿಕ ಮಟ್ಟದ ಪ್ರತಿಷ್ಠಿತ ಸಿಯೋಲ್​ ಶಾಂತಿ ಪ್ರಶಸ್ತಿಗೆ ಭಾಜನರಾದ್ರು ಪ್ರಧಾನಿ ನರೇಂದ್ರ ಮೋದಿ ** ಸಿಬಿಐ ಅಸ್ಥಿತ್ವವನ್ನು ಮೋದಿ ಸರ್ಕಾರ ವ್ಯವಸ್ಥಿತವಾಗಿ ಹಾಳು ಮಾಡುತ್ತಿದೆ: ಕಾಂಗ್ರೆಸ್ ** ಸಿಬಿಐ ಮುಖ್ಯಸ್ಥರಾಗಿ ನಾಗೇಶ್ವರ ರಾವ್ ನೇಮಕ ಪ್ರಶ್ನಿಸಿ ಅಲೋಕ್ ವರ್ಮಾ ಅರ್ಜಿ: ನಾಳೆ 'ಸುಪ್ರೀಂ' ವಿಚಾರಣೆ ** ಸಿಬಿಐ ಅಲ್ಲ ಬಿಬಿಐ-ಬಿಜೆಪಿ ಬ್ಯೂರೋ ಆಫ್ ಇನ್ವೆಸ್ಟಿಗೇಷನ್! ಮಮತಾ ಬ್ಯಾನರ್ಜಿ ಟ್ವೀಟ್ ** ಸಿಬಿಐ ವಿಶ್ವಾಸಾರ್ಹತೆ ಕಾಪಾಡುವ ಸಲುವಾಗಿ ಅಧಿಕಾರಿಗಳಿಗೆ ರಜೆ ಮೇಲೆ ಕಳಿಸಲಾಗಿದೆ: ಕೇಂದ್ರ ** ಭಾರತದ ನೌಕಾ ಪಡೆಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಪಾಲಾದ 777 ಮಿಲಿಯನ್ ಡಾಲರ್ ಯೋಜನೆ ** ಹಿಲರಿ ಕ್ಲಿಂಟನ್, ಒಬಾಮಾ ಮನೆಗೆ ಶಂಕಿತ ಸ್ಪೋಟಕದ ಪಾರ್ಸಲ್: ಅಮೆರಿಕಾ ಗುಪ್ತದಳ ತನಿಖೆ ** 2ನೇ ...

ಜೈ ಶೇಗುಣಸಿ ದಿನದ ಸುದ್ದಿ... ದಿ: 24-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 24-10-18 ** ಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥ ** ಮಲೆನಾಡು, ಕರಾವಳಿಗೆ ಸೇತುವೆಗಳ ಕೊಡುಗೆ ಘೋಷಿಸಿದ ಕುಮಾರಸ್ವಾಮಿ ** ಮಾಜಿ ಪ್ರಧಾನಿ ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ** ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ: ವೀರೇಂದ್ರ ಹೆಗ್ಗಡೆ ** ಕನ್ನಡ ಸಾಹಿತ್ಯ ಸಮ್ಮೇಳನ ಜನವರಿಗೆ ಮುಂದೂಡಿಕೆ: ಮನು ಬಳಿಗಾರ್ ** ಬಳ್ಳಾರಿ ಉಪಚುನಾವಣೆ- ಅಧಿಕಾರದ ಮದ & ಸ್ವಾಭಿಮಾನದ ನಡುವೆ ನಡೆಯುತ್ತಿದೆ: ಮಾಜಿ ಸಚಿವ ಸಿ.ಟಿ.ರವಿ ** ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ ** ಅರ್ಜುನ್​ ಸರ್ಜಾ ಸುಸಂಸ್ಕೃತವಂತ,ಸಿಕ್ಕಿದ್ದೇ ಅವಕಾಶವೆಂದು ಮಾತನಾಡಬಾರದು: ನಟ ಜಗ್ಗೇಶ್​ ** ರಾಹುಲ್‌ ಗಾಂಧಿಯೇ ಕಾಂಗ್ರೆಸ್‌ ಪಕ್ಷದ ಪ್ರಧಾನಿ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ ** ಶಬರಿಮಲೆ ವಿವಾದ: ಹುಂಡಿಯಲ್ಲಿ ಶಬರಿಮಲೆ ಉಳಿಸಿ ಸಂದೇಶದ ಚೀಟಿ: 45 ಲಕ್ಷ ರೂ ನಷ್ಟ! ** ಶಬರಿಮಲೆ ಹಿಂಸಾತ್ಮಕ ಪ್ರತಿಭಟನೆ: ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಕೇರಳ ಸಿಎಂ ಆಕ್ರೋಶ ** ರೈಲು ದುರಂತದ ಸಂತ್ರಸ್ತ ಮಕ್ಕಳನ್ನು ದತ್ತು ಪಡೆಯುತ್ತೇನೆ: ನವಜೋತ್​ ಸಿಂಗ್​ ಸಿಧು

ಜೈ ಶೇಗುಣಸಿ ದಿನದ ಸುದ್ದಿ.. ದಿ: 23-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 23-10-18 ** ಗೋಕಾಕಗೆ ಆಗಮಿಸಿದ ವೀರ ಯೋಧ ಉಮೇಶ್ ಹೆಳವರ್ ಪಾರ್ಥೀವ ಶರೀರ: ಅಂತಿಮ ದರ್ಶನಕ್ಕೆ ಅವಕಾಶ ** ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ: ಶೀಘ್ರದಲ್ಲಿಯೇ ಕಾನೂನು ಜಾರಿಗೆ ಚಿಂತನೆ ** ಡಿಕೆಶಿ, ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ: ದಿನೇಶ್ ಗುಂಡೂರಾವ್ ** ಸಾಹೇಬ್ರು ದೊಡ್ಡವರು, ಅವರ ಬಗ್ಗೆ ಮಾತನಾಡಲಾಗದು: ಜಾರಕಿಹೊಳಿ ಹೆಸರೆಳದೇ ಲಕ್ಷ್ಮಿ ಹೆಬ್ಬಾಳ್ಕರ್‌ ತಿರುಗೇಟು ** ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ರಾಜಕಾರಣಕ್ಕೆ ಹೊಸ ತಿರುವು ನೀಡುತ್ತೇವೆ: ದಿನೇಶ್ ಗುಂಡೂರಾವ್ ** MeToo: ನಟಿ ಶ್ರುತಿ ಹರಿಹರನ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಿರಿಯ ನಟ ರಾಜೇಶ್ ದೂರು ** ಮಿ ಟೂ ಚಳವಳಿ: ಪಿಐಎಲ್ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ** ಅಮೃತಸರ್ ರೈಲು ದುರಂತವನ್ನು ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಶಿವಸೇನೆ ** ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ ** ರಾಜಕೀಯ ದ್ವೇಷ ಸಾಧನೆಗೆ ಸಿಬಿಐ ಒಂದು ಅಸ್ತ್ರ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ** ನೇತಾಜಿ ಹೆಸರಿನಲ್ಲಿ ಮೋದಿಯಿಂದ ಚುನಾವಣೆ ಗಿಮಿಕ್: ಮಲ್ಲಿಕಾರ್ಜುನ ಖರ್ಗೆ ** ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮುಗ್ಧ ಕಾಶ್ಮೀರಿಗಳನ್ನು ಕೊಲ್ಲಲಾಗುತ್ತಿದೆ: ಪಾಕ್​ ಪ್ರಧಾನಿ ** ಸೌದಿ ಅರೇಬಿಯಾಗೆ ಸದ್ಯಕ್ಕೆ ಶಸ್ತ್ರಾಸ್ತ್ರ ಮಾರಾಟವಿ...

ಜೈ ಶೇಗುಣಸಿ ದಿನದ ಸುದ್ದಿ... ದಿ: 22-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 22-10-18 ** ಮಠದ ಮೂಲ ಗದ್ದುಗೆ ಪಕ್ಕದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ ** ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಯಾಗಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ನೇಮಕ ** ನಮಗೆ ಉಗ್ರಪ್ಪ ಅವರು ಮುಖ್ಯವಲ್ಲ ಬದಲಾಗಿ ರಾಹುಲ್​ ಗಾಂಧಿ ಅವರು ಮುಖ್ಯ: ಸಚಿವ ರಮೇಶ್​ ಜಾರಕಿಹೊಳಿ ** ಕಾಂಗ್ರೆಸ್ ಏನೇ ಗಿಮಿಕ್ ಮಾಡಿದ್ರು ಗೆಲುವು ನಮ್ಮದೇ: ಶಾಸಕ ಸೋಮಶೇಖರ್​ ರೆಡ್ಡಿ ** ಲಿಂಗಾಯತ ವಿವಾದ: ಡಿ. ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಸಮರ್ಥನೆ ** 38 ಸ್ಥಾನ ಪಡೆದ ಜೆಡಿಎಸ್​ನವ್ರೆ ಸಿಎಂ ಆಗ್ತಾರೆ ಅಂದ್ರೆ ನಾವೇನು ಕಡ್ಲೆಕಾಯಿ ತಿನ್ನೋಕೆ ಬಂದಿದೀವಾ: ಆರ್​. ಅಶೋಕ್​ ** ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಇರಿ: ಕಾಂಗ್ರೆಸ್ಸಿಗರಿಗೆ ಸಿ.ಟಿ.ರವಿ ಸಲಹೆ ** ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ ** 20 ಜನರ ಪ್ರಾಣ ಉಳಿಸಿದ ಕರ್ನಾಟಕದ ವೀರ ಯೋಧ ಗೋಕಾಕದ ಉಮೇಶ್ ಹೆಳವರ್ ಹುತಾತ್ಮ ** ಅರ್ಜುನ್​ ಸರ್ಜಾ ಶೃತಿ ಹರಿಹರನ್​ ಬಳಿ ಕ್ಷಮೆ ಕೇಳಬೇಕು: ಪ್ರಕಾಶ್​  ರಾಜ್​ ** ಅರ್ಜುನ್​ ಸರ್ಜಾ ಶಿಸ್ತಿನ ವ್ಯಕ್ತಿ, MeToo ಆರೋಪ ಒಪ್ಪಲು ಸಾಧ್ಯವಿಲ್ಲ: ತಾರಾ ** ನೇತಾಜಿ ಸುಭಾಷ್ ಪರಂಪರೆ ಮೇಲೆ ಹಕ್ಕು ಪ್ರತಿಪಾದನೆ: ಮೋದಿ ಬಗ್ಗೆ ಕಾಂಗ್ರೆಸ್ ಗೇಲಿ ** 'ಆಜಾದ್​ ಹಿಂದ್​' ಅಮೃತಮಹೋತ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 21-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 21-10-18 ** ಅದ್ಧೂರಿಯಾಗಿ ಪ್ರಾರಂಭಗೊಂಡ ಹಾರೂಗೇರಿಯ ವೇದಾಂತ ಪರಿಷತ್ ** ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯ; ಇಂದು ಅಂತ್ಯಕ್ರಿಯೆ. ** ಹಣ, ಹೆಂಡ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ತಕ್ಕ ಉತ್ತರ ನೀಡುತ್ತೇವೆ: ಬಿ.ಎಸ್​.ಯಡಿಯೂರಪ್ಪ ** ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕ್ಷಮೆ: ಡಿಕೆಶಿ ಪರ ಯಡಿಯೂರಪ್ಪ ಬ್ಯಾಟಿಂಗ್ ** ಶಬರಿಮಲೆಗೆ ಮಹಿಳೆಯರ ಪ್ರವೇಶದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ ** ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸಿಪಿಐ ಬಂಧನ ** ಶಬರಿಮಲೆ ವಿವಾದ: ಕಡ್ಡಾಯವಾಗಿ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು: ಸಿದ್ದರಾಮಯ್ಯ ** ಶ್ರುತಿ ಹರಿಹರನ್​ ಆರೋಪ ಸುಳ್ಳು, ಈ ಹುಡುಗಿಯನ್ನು ತಬ್ಬಿ ಸಂತೋಷ ಪಡುವ ನೀಚ ನಾನಲ್ಲ: ಅರ್ಜುನ್​ ಸರ್ಜಾ ** ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟರ್​ ಬಳಸುತ್ತೇನೆ ಎಂದ್ರು ನಟ ಜಗ್ಗೇಶ ** ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರ ಶಾಸಕ ಅಬ್ದುಲ್​ ರಜಾಕ್​ ನಿಧನ ** ಬಾಬ್ರಿ ಮಸೀದಿ ನಾಶವಾದ ಸಂದರ್ಭ ನೆನಪಿಸುತ್ತಿದೆ ಶಬರಿಮಲೆ ಹೋರಾಟ: ಸೀತಾರಾಂ ಯಚೂರಿ ** ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ

ಜೈ ಶೇಗುಣಸಿ ದಿನದ ಸುದ್ದಿ.. ದಿ: 18-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 18-10-18 ** ರಾಜ್ಯದೆಲ್ಲೆಡೆ ಮುಂದಿನ ಎರಡು ದಿನ ಭಾರಿ ಮಳೆ ಸಾಧ್ಯತೆ ** ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು: ಸಿಎಂ ಎಚ್‍ಡಿಕೆ ** ಎಲ್ಲ ಚುನಾವಣೆಯಲ್ಲೂ ಸೋತಿದ್ದೀಯ,ಈ ಬಾರಿಯಾದರೂ ಗೆಲ್ಲು: ಶಿವರಾಮೇಗೌಡರಿಗೆ  ಅಂಬರೀಶ್​ ಸೂಚನೆ. ** ಬಿಜೆಪಿಗಿಂತ ದೊಡ್ಡ ಹಿಂದುತ್ವ ನಮಗಿದೆ : ಸಿಎಂ ಕುಮಾರಸ್ವಾಮಿ ** ಶೋಭಾ ಕರಂದ್ಲಾಜೆಯೇ ಹಾವಿನ ಕುಟುಂಬಕ್ಕೆ ಸೇರಿದವರಿರಬೇಕು: ಸಿದ್ದರಾಮಯ್ಯ ** ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್​ಗೆ ಅನಾರೋಗ್ಯ: ವಿಕ್ರಂ ಆಸ್ಪತ್ರೆಗೆ ದಾಖಲು ** ರಾಜಸ್ತಾನದ ಎಲ್ಲಾ 200 ವಿಧಾನಸಭೆ ಕ್ಷೇತ್ರಗಳಿಂದಲೂ ಸ್ಪರ್ಧೆ: ಬಿಎಸ್ ಪಿ ** ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ ಮನ್ವೇಂದರ್ ಸಿಂಗ್ ಕಾಂಗ್ರೆಸ್'ಗೆ ಸೇರ್ಪಡೆ ** ಶಬರಿಮಲೆಗೆ ತೆರಳುತ್ತಿದ್ದ ಮಹಿಳೆಯರ, ಪತ್ರಕರ್ತೆಯರ ಮೇಲೆ ದಾಳಿ, ವಾಹನಗಳಿಗೆ ಹಾನಿ ** ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೇಕೆ ವಿರೋಧ, ಶಾಸ್ತ್ರಗಳಿಗೂ ತಿದ್ದುಪಡಿ ತರಬಹುದು: ಸ್ವಾಮಿ ** ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ: ಪಾಕ್ 10 ಸರ್ಜಿಕಲ್ ದಾಳಿ ಬೆದರಿಕೆ ಕುರಿತು ಲೆ.ಜ.ರನ್ಬೀರ್ ಸಿಂಗ್

ಜೈ ಶೇಗುಣಸಿ ದಿನದ ಸುದ್ದಿ.. ದಿ: 17-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 17-10-18 ** ಜಮಖಂಡಿಯ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಆನಂದ ನ್ಯಾಮಗೌಡ್ರ ಗೆಲುವಿಗೆ ಶ್ರಮಿಸುವೆ: ಸಿದ್ದರಾಮಯ್ಯ ** ಶ್ರೀರಂಗಪಟ್ಟಣದಲ್ಲಿ ದಸರಾಕ್ಕೆ ಸಿಎಂ ಚಾಲನೆ: ಮೈಸೂರು ಪೇಟಾ ತೊಡಲು ನಿರಾಕರಣೆ ** ಉಪ ಚುನಾವಣೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಗಟ್ಟಿಗೊಳಿಸಲಿದೆ: ಸಿಎಂ ಕುಮಾರಸ್ವಾಮಿ ** ಇಂದು ಕಾವೇರಿ ತೀರ್ಥೋದ್ಭವ: ತಲಕಾವೇರಿ ಜಾತ್ರೆಗೆ ಸಕಲ ಸಿದ್ದತೆ ** ಸರ್ಕಾರಿ ಶಾಲೆ ದತ್ತು ಪಡೆದ ನಟಿ ಪ್ರಣೀತಾ; ಇತರೆ ಸೆಲಿಬ್ರೆಟಿಗಳಿಗೆ ಮಾದರಿ ** ನಾನು ಮಾತನಾಡಿದರೆ ಕಾಂಗ್ರೆಸ್​ ಮತಗಳನ್ನು ಕಳೆದುಕೊಳ್ಳುತ್ತೆ: ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್ ** ಅಸ್ಥಿರ ಮೈತ್ರಿ ಸರ್ಕಾರದಿಂದ ಅಭಿವೃದ್ದಿ ಸಾಧ್ಯವಿಲ್ಲ- ಅರುಣ್ ಜೇಟ್ಲಿ ** ಹಂದಿ ಜ್ವರ ಹಾಗೂ ಜಿಕಾ ವೈರಸ್ ಪರೀಕ್ಷಿಸಲು ಸಾಕಷ್ಟು ಕ್ರಮ: ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ** ಸಚಿವ ಅಕ್ಬರ್ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರದ ವಿರುದ್ಧ ಶಿವಸೇನೆ ಆಕ್ರೋಶ ** 2014ರಲ್ಲಿ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಈಗ ಜೆಡಿಯು ಉಪಾಧ್ಯಕ್ಷ ** ಸ್ವಯಂಘೋಷಿತ ದೇವಮಾನವ ರಾಂಪಾಲ್​ಗೆ ಜೀವಾವಧಿ ಜೈಲು ** ಡೆನ್ಮಾರ್ಕ್ ಓಪನ್: ಕಠಿಣ ಪಂದ್ಯ ಗೆದ್ದ ಸೈನಾ ನೆಹ್ವಾಲ್ ದ್ವಿತೀಯ ಸುತ್ತಿಗೆ, ಆಘಾತಕಾರಿ ಸೋಲು ಕಂಡ ಸಿಂಧೂ ಹೊರಕ್ಕೆ. ** ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿಯಿಂದ ಸನ್ಮಾನ !...

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-10-18 ** ಇಂದು ಹಾರೂಗೇರಿಯಲ್ಲಿ ಯುವ ಬ್ರಿಗೇಡ್ ವತಿಯಿಂದ 'ಮತ್ತೊಮ್ಮೆ ದಿಗ್ವಿಜಯ' ರಥಯಾತ್ರೆ ಮತ್ತು ಬಹಿರಂಗ ಕಾರ್ಯಕ್ರಮ ** ಬಳ್ಳಾರಿಯಲ್ಲಿ ವಿ.ಎಸ್. ಉಗ್ರಪ್ಪ, ಜಮಖಂಡಿಯಲ್ಲಿ ಆನಂದ ನ್ಯಾಮಗೌಡ- ಕಾಂಗ್ರೆಸ್ ಟಿಕೆಟ್ ಫೈನಲ್ ** ಕಾಂಗ್ರೆಸ್​ ಮನೆಗಳನ್ನೆಲ್ಲ ಬಿಜೆಪಿ ಮನೆಗಳನ್ನಾಗಿಸಿ: ಬಿ.ಎಸ್​.ಯಡಿಯೂರಪ್ಪ ** ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮದೇ ಗೆಲುವು: ಮಾಜಿ ಸಿಎಂ ಸಿದ್ದು ** ವಿಧಾನಸಭೆ ಉಪಚುನಾವಣೆ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ: ಪತ್ನಿ ಪರ ಎಚ್​ಡಿಕೆ ಪ್ರಚಾರ ** ಉಪಚುನಾವಣೆಯ 5 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ: ಎಚ್‌ ಡಿ ರೇವಣ್ಣ ** ಚಿಕ್ಕಮ್ಮನ ಸ್ಪರ್ಧೆಗೆ ಯಾವುದೇ ತಕಾರರಿಲ್ಲ : ಪ್ರಜ್ವಲ್​ ರೇವಣ್ಣ ** ಶಿವಮೊಗ್ಗ ಚುನಾವಣೆಗೆ ಬಿ.ವೈರಾಘವೇಂದ್ರ ನಾಮಪತ್ರ; ಜಿಲ್ಲೆಯಲ್ಲಿ ಬಿಜೆಪಿಯಿಂದ ಶಕ್ತಿ ಪ್ರದರ್ಶನ ** ಬೆಂಗಳೂರು: ಕೆ.ಆರ್. ಪುರಂ- ಸಿಲ್ಕ್ ಬೋರ್ಡ್ ನಡುವಣ ಮೆಟ್ರೋ ಮಾರ್ಗ ಮತ್ತಷ್ಟು ವಿಳಂಬ ಸಾಧ್ಯತೆ ** ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಧೈರ್ಯ ತೋರಬೇಕು: ಶಿವಸೇನೆ ** ರೂಪಾಯಿ ಮೌಲ್ಯ ಚೇತರಿಕೆಗೆ ಪಾವತಿ ಷರತ್ತುಗಳನ್ನು ಪರಿಶೀಲಿಸಿ: ತೈಲ ಕಂಪನಿಗಳಿಗೆ ಪ್ರಧಾನಿ ಮೋದಿ ** ರೈತರ ಸಾಲಮನ್ನಾ ಮಾಡಿ ಅಂದ್ರೆ ಪ್ರಧಾನಿ ತುಟಿ ಬಿಚ್ಚಲಿಲ್ಲ: ರಾಹುಲ್​ ಗಾಂಧಿ

ಜೈ ಶೇಗುಣಸಿ ದಿನದ ಸುದ್ದಿ... ದಿ: 15-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 15-10-18 ** ಶಿವಮೊಗ್ಗ ಲೋಕ ಸಮರ: ಬಿಎಸ್ವೈ ಪುತ್ರ V/S ದಿ.ಬಂಗಾರಪ್ಪ ಪುತ್ರ; ಮಂಡ್ಯದಿಂದ ಶಿವರಾಮೇಗೌಡ ಸ್ಪರ್ಧೆ ಫೈನಲ್‌ ** ಬಳ್ಳಾರಿಯಲ್ಲಿ ನಾವೇ ಪ್ರಭಾವಿಗಳು, ಡಿಕೆಶಿ ಮಾತನಾಡಿದ್ರೆ ಇರುವೆಯಂತೆ: ಜನಾರ್ದನ ರೆಡ್ಡಿ ** ಬಳ್ಳಾರಿಯಲ್ಲಿ ಬಿಜೆಪಿಗೆ ಬಂಡಾಯ; ಪಕ್ಷಕ್ಕೆ ರಾಜೀನಾಮೆ ಕೊಟ್ಟು ಸ್ಪರ್ಧೆಗಿಳಿದ ಟಿಕೆಟ್​ ಆಕಾಂಕ್ಷಿ ಡಾ.ಶ್ರೀನಿವಾಸ್​ ** ರಾಮನಗರದ ಕಾಂಗ್ರೆಸ್​ ಬಂಡಾಯ ಶಮನ; ಅನಿತಾ ಕುಮಾರಸ್ವಾಮಿ ನಮ್ಮ ಒಮ್ಮತದ ಅಭ್ಯರ್ಥಿ: ಇಕ್ಬಾಲ್​ ** ದಸರಾ ಹಾಫ್​ ಮ್ಯಾರಥಾನ್​ನಲ್ಲಿ ಓಡುವಾಗ ಮುಗ್ಗರಿಸಿ ಬಿದ್ದ ಸಚಿವ ಜಿ.ಟಿ ದೇವೇಗೌಡ ** ಕೆಂಪೇಗೌಡ ಪ್ರಶಸ್ತಿ: ಪ್ರಶಸ್ತಿ ಆಯ್ಕೆ ಮಾರ್ಗಸೂಚಿಗೆ ಸಮಿತಿ ರಚಿಸುವಂತೆ ಡಿಸಿಎಂಗೆ ಬಿಬಿಎಂಪಿ ಪತ್ರ ** ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನನ್ನ ಆಕ್ಷೇಪವೇನು ಇಲ್ಲ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ** ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌ ** ಎಲ್ಲರೂ ಒಪ್ಪಿದರೇ ಅಲಹಾಬಾದ್ ಗೆ ಪ್ರಯಾಗ್ ರಾಜ್ ಎಂದು ನಾಮಕರಣ: ಯೋಗಿ ಆದಿತ್ಯನಾಥ್ ** ಭಾರತ ಶ್ರೇಷ್ಠ ರಾಷ್ಟ್ರ; ಒಗ್ಗಟ್ಟಿನಿಂದ ಇರೋಣ, ನಮ್ಮ ಒಗ್ಗಟ್ಟು ಏಷ್ಯಾಗೆ ನೀಡಲಿದೆ ತಾಕತ್ತು: ಚೀನಾ ** ಮಲೇಷ್ಯಾದಲ್ಲೂ ಬರಲಿದೆ 'ಆಧಾರ್': ಈ ಯೋಜನೆಗೆ ಭಾರತದ ಮಾದರಿಯೇ ಆಧಾರ! ** ಭಾರತ-ವಿಂಡೀಸ್ ಟೆಸ್ಟ್: ಭಾರತಕ್ಕೆ 10ವಿಕೆಟ್...

ಜೈ ಶೇಗುಣಸಿ ದಿನದ ಸುದ್ದಿ.. ದಿ: 14-10-18

ಜೈ ಶೇಗುಣಸಿ ದಿನದ ಸುದ್ದಿ... ದಿ:  14-10-18 ** ಸಾಲಮನ್ನಾ ಅಸ್ಪಷ್ಟ; ನ.12 ರಂದು ವಿಧಾನಸೌಧ ಮುತ್ತಿಗೆಗೆ ರೈತ ಸಂಘ, ಹಸಿರು ಸೇನೆ ನಿರ್ಧಾರ ** ಹೆಚ್'ಡಿಕೆ, ದೇವೇಗೌಡರ ಭೇಟಿ: ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನದ ಮೇಲೆ ಹೊರಟ್ಟಿ ಕಣ್ಣು ** ಸಚಿವ ಮಹೇಶ್ ರಾಜೀನಾಮೆಗು ಬಿಜೆಪಿಗು ಯಾವುದೇ ಸಂಬಂಧವಿಲ್ಲ: ಯಡಿಯೂರಪ್ಪ ** ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಕುರಿತು ರಾಹುಲ್ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ ** ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಲ್ಲ, ಎಚ್‌ಡಿಡಿ, ಎಚ್‌ಡಿಕೆ ಸರ್ಕಾರ: ಕೆ ಎಸ್‌ ಈಶ್ವರಪ್ಪ ** ಮೋದಿ ಧಾರಾಳವಾಗಿ ಕರ್ನಾಟಕದಿಂದ ಸ್ಪರ್ಧಿಸಲಿ, ರಾಜ್ಯವನ್ನು ಅಭಿವೃದ್ಧಿ ಮಾಡಲಿ: ಎಚ್​ಡಿಡಿ ** ರಾಹುಲ್​ ಗಾಂಧಿ ಯಾವ ಪುರುಷಾರ್ಥಕ್ಕೆ ಎಚ್​ಎಎಲ್​ ನೌಕರರೊಂದಿಗೆ ಸಂವಾದ ನಡೆಸುತ್ತಿದ್ದಾರೆ: ಶೋಭಾ ಕರಂದ್ಲಾಜೆ ** ಪ್ರಧಾನಿ ಮೋದಿಯವರೇ, ರಫೇಲ್‌ ಡೀಲ್‌ ಬಗ್ಗೆಯಾದರೂ ಮಾತನಾಡಿ: ಸಿದ್ದರಾಮಯ್ಯ ** ರಫೇಲ್​ ಒಪ್ಪಂದ ಎಚ್​ಎಎಲ್​ನ ಹಕ್ಕು; ದೇಶದಲ್ಲಿ ಯುದ್ಧ ವಿಮಾನ ಉತ್ಪಾದನೆ ಎಚ್ಎ​ಎಲ್​ಗೆ ಮಾತ್ರ ಸಾಧ್ಯ: ರಾಹುಲ್ ಗಾಂಧಿ ** ಪ್ರತಿಭಟನೆಗಳಿಗೆ ಹೆದರಿಲ್ಲ, ಶಬರಿಮಲೆ ಯಾತ್ರೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ: ತೃಪ್ತಿ ದೇಸಾಯಿ ** ತಾವು ಬರೆದ ಹಾಡಿಗೆ ನೃತ್ಯ ಮಾಡಿದ ಅಂಧ ಮಕ್ಕಳ ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ** ರಷ್ಯಾದಿಂದ ಎಸ್ -400 ಖರೀದಿ,ಇರಾನ್ ನಿಂದ ತೈಲ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 12-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 12-10-18 ** ಸಚಿವ ಎನ್. ಮಹೇಶ್ ರಾಜೀನಾಮೆ; ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನ ** ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ ** ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ ** ರಾಮನಗರ ಜೆಡಿಎಸ್‌ ಅಭ್ಯರ್ಥಿ ಬೆಂಬಲ ವಿರೋಧಿಸಿದ ಕೈ ನಾಯಕರಿಗೆ ಡಿಕೆಶಿ ಖಡಕ್‌ ವಾರ್ನಿಂಗ್ ** ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದೆಂದು ಅಂದುಕೊಂಡಿದ್ದೆ: ಶೋಭಾ ** ಮಹಾಭಾರತ ಯುದ್ಧದಲ್ಲಿ  ಪಾಂಡವರು ಗೆದ್ದಂತೆ ಬಿಜೆಪಿ ಗೆಲ್ಲಲಿದೆ: ಶ್ರೀರಾಮುಲು ** ಲೋಕಸಭಾ ಉಪಚುನಾವಣೆಗೆ ಭರಿಸಲು ನನ್ನ ಬಳಿ ಹಣ ಇಲ್ಲ: ಕಿಮ್ಮನೆ ರತ್ನಾಕರ ** ಬೆಂಗಳೂರಿನಲ್ಲಿ ಐಕಿಯಾ ಕೇಂದ್ರ ಸ್ಥಾಪನೆಗೆ ಸಹಕಾರ: ಡಿಸಿಎಂ ಭರವಸೆ ** ರಾಹುಲ್​ ಗಾಂಧಿ ಕಾರ್ಯಕ್ರಮಕ್ಕೆ ಎಚ್​ಎಎಲ್​ ಸ್ಥಳ ನಿರಾಕರಣೆ ** ನರೇಂದ್ರ ಮೋದಿ ಅನಿಲ್​ ಅಂಬಾನಿಗೆ ಮಾತ್ರ ಪ್ರಧಾನಿ: ರಾಹುಲ್​ ಗಾಂಧಿ ** ಕಾರ್ತಿ ಚಿದಂಬರಂಗೆ ಸೇರಿದ್ದ 54 ಕೋಟಿ ರೂ.ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇ.ಡಿ. ** ಉದ್ಯಮಿ ವಿಜಯ್ ಮಲ್ಯರ ಬೆಂಗಳೂರಿನಲ್ಲಿರುವ ಆಸ್ತಿ ವಶಕ್ಕೆ ದೆಹಲಿ ನ್ಯಾಯಾಲಯ ಆದೇಶ ** ಯೋಗಿ, ಅಖಿಲೇಶ್‌ಗೆ ನವರಾತ್ರಿ ಉಪವಾಸ, ಮುಂದುವರಿದ ರಾಹುಲ್ ಟೆಂಪಲ್ ರನ್ * ಇಂದಿನಿಂದ ಭಾರತ ವಿಂಡೀಸ್ 2ನೇ ಟೆಸ್ಟ. ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಭಾರತ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 11-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 11-10-18 ** ದಸರಾ ಉತ್ಸವಕ್ಕೆ ಸುಧಾಮೂರ್ತಿಯಿಂದ ಚಾಲನೆ; ನವರಾತ್ರಿ ಅಂಗವಾಗಿ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ** ಕೊಡಗು ಜಿಲ್ಲೆ ಪ್ರವಾಹಪೀಡಿತರಿಗೆ ಇನ್ಫೋಸಿಸ್ ವತಿಯಿಂದ ಮನೆ ನಿರ್ಮಾಣ: ಸುಧಾ ಮೂರ್ತಿ ** ರಾಜ್ಯದ ಅಭಿವೃದ್ಧಿಗೆ ಹಲವು ಕನಸು ಕಂಡಿದ್ದೇನೆ, ಈ ಸರ್ಕಾರದ ಮೇಲೆ ನಂಬಿಕೆ ಇಡಿ: ಸಿಎಂ ಕುಮಾರಸ್ವಾಮಿ ** ದಸರಾ ಸಂಭ್ರಮಕ್ಕೆ ನೀತಿ ಸಂಹಿತೆ ಅಡ್ಡಿಯಿಲ್ಲ: ಕೇಂದ್ರ ಚುನಾವಣಾ ಆಯೋಗ ** ಶಿವಮೊಗ್ಗ ಲೋಕಸಭೆಯಿಂದ ಮಧುಬಂಗಾರಪ್ಪ ಕಣಕ್ಕೆ: ಎಚ್​ಡಿಡಿ ** ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ: ಸಂಸದ ಪ್ರತಾಪ್ ಸಿಂಹ ಸಿಎಂಗೆ ಒತ್ತಾಯ ** ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ ** ರಾಮನಗರದ ಕಾಂಗ್ರೆಸ್​ ಮುಖಂಡ ಸಿ.ಎಂ. ಲಿಂಗಪ್ಪ ಪುತ್ರ ಬಿಜೆಪಿ ಸೇರ್ಪಡೆ: ಅಭ್ಯರ್ಥಿಯಾಗುವ ಸಾಧ್ಯತೆ ** ಅಕ್ಟೋಬರ್ 13 ರಂದು ಬೆಂಗಳೂರಿಗೆ ರಾಹುಲ್ ಗಾಂಧಿ: ಎಚ್ ಎಎಲ್ ನೌಕರರೊಂದಿಗೆ ಸಂವಾದ ** ಪುರಿ ಜಗನ್ನಾಥ ದೇಗುಲಕ್ಕೆ ಕರ್ತವ್ಯನಿರತ ಪೊಲೀಸರಿಗಿಲ್ಲ ಪ್ರವೇಶ: ಸುಪ್ರೀಂಕೋರ್ಟ್​ ** ಇರಾನ್ ಮೇಲೆ ಅಮೆರಿಕ ನಿರ್ಬಂಧ: ನವೆಂಬರ್ ನಿಂದ ಭಾರತಕ್ಕೆ ಸೌದಿಯಿಂದ 4 ಬಿಲಿಯನ್ ಬ್ಯಾರೆಲ್ ಹೆಚ್ಚುವರಿ ತೈಲ ** ರಫೆಲ್​ ​ ಒಪ್ಪಂದದ ಕುರಿತು ಮಾಹಿತಿ ಒದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ ** ಬಿಜೆಪಿ ಒಗ್ಗೂಡಿಸುತ್ತೆ, ಕಾಂಗ್ರ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 10-10-18 ** ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಸುಧಾ ಮೂರ್ತಿ ಚಾಲನೆ ** ಜಮಖಂಡಿಯಲ್ಲಿ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲ್ಲುತ್ತೇನೆ: ಕಾಂಗ್ರೆಸ್​ ಅಭ್ಯರ್ಥಿ ಆನಂದ್​ ನ್ಯಾಮಗೌಡ ** ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರದ ಚಿಂತನೆ ** ** ರಾಮನಗರ ಬೈ ಎಲೆಕ್ಷನ್​ಗೆ ಅನಿತಾ ಕುಮಾರಸ್ವಾಮಿ ಹೆಸರು ಘೋಷಣೆ ** ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮತ್ತೆ ಬ್ರೇಕ್! ** ಮಡಿಕೇರಿಯಲ್ಲಿ ಕಾವೇರಿ ತೀರ್ಥೋದ್ಭವ: ತುಲಾ ಸಂಕ್ರಮಣ ಜಾತ್ರೆಗೆ 50 ಲಕ್ಷ ಘೋಷಣೆ ** ಸಂಸದರಾಗಿ ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಶಿ ಅತ್ಯುತ್ತಮ ಸಾಧನೆ: ಬಿಜೆಪಿ ಪರಾಮರ್ಶನ ವರದಿ ** ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ: ರಾಮ್‌ದೇವ್ ** ರಾಮ ಮಂದಿರ ನಿರ್ಮಾಣವಾಗದಿದ್ದರೆ ಬಿಜೆಪಿ ಅಧಿಕಾರದಿಂದ ಔಟ್: ಶಿವಸೇನೆ ಎಚ್ಚರಿಕೆ ** ಜಿಎಸ್ ಟಿ ಹಾಗೂ ನೋಟು ಅಮಾನ್ಯತೆಯಿಂದ ದೇಶದ ಆರ್ಥಿಕತೆ ನಾಶ: ರಾಹುಲ್ ಗಾಂಧಿ ** ಹೆಚ್ಚು ಸೀಟ್ ಗಾಗಿ ಕಾಂಗ್ರೆಸ್ ಬಳಿ ಭಿಕ್ಷೆ ಬೇಡಲ್ಲ: ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ** ಏಷ್ಯನ್ ಪ್ಯಾರಾ ಗೇಮ್ಸ್ 2018: ಮಹಿಳಾ ಕ್ಲಬ್ ಥ್ರೋನಲ್ಲಿ ಭಾರತದ ಏಕ್ತಾಗೆ ಸ್ವರ್ಣ!

ಜೈ ಶೇಗುಣಸಿ ದಿನದ ಸುದ್ದಿ.. ದಿ: 09-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 09-10-18 ** ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ಅಗ್ನಿ ಅವಘಡ: ದಾಖಲೆಗಳು ಸುಟ್ಟು ಭಸ್ಮ ** ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದ ಸಮ್ಮಿಶ್ರ ಸರ್ಕಾರ ** ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ: ಬಿಎಸ್ವೈ ** ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿಯಾದರೆ ಜೆಡಿಎಸ್ ಬೆಂಬಲಿಸುತ್ತೇವೆ: ಕಾಗೋಡು ತಿಮ್ಮಪ್ಪ ** ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ  ಎಟಿಎಂ ಇದ್ದಂತೆ: ಜಗದೀಶ ಶೆಟ್ಟರ್​ ** ಮುಖ್ಯಮಂತ್ರಿ ಕುಮಾರಸ್ವಾಮಿ ಕಾಣೆಯಾಗಿದ್ದಾರೆ ಎಂದು ಟಿವಿಯಲ್ಲಿ ಹಾಕಿ: ಎಂಎಲ್‌ಸಿ ರಘು ಆಚಾರ್‌ ಸಿಡಿಮಿಡಿ ** ಲೋಕಸಭೆ ಉಪ ಚನಾವಣೆಯಿಂದ ದೂರವಿರಿ: ದೋಸ್ತಿ ಸರ್ಕಾರಕ್ಕೆ ಶಾಸಕ ಸುಧಾಕರ್ ಮನವಿ ** ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ಸ್ವಂತ ಹಣ ಖರ್ಚುಮಾಡಲಿ: ಖರ್ಗೆ ** ಲೋಕಸಭೆ ದಿನಾಂಕ ಘೋಷಣೆ ಬಳಿಕ ಬಿಜೆಪಿ ಜತೆ ಮೈತ್ರಿ ಕುರಿತು ನಿರ್ಧಾರ: ಪಳನಿಸ್ವಾಮಿ ** ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಕೇರಳದ ಒಗ್ಗಟ್ಟು ಮುರಿಯುವ ಯತ್ನ: ಸಿಎಂ ಪಿಣರಾಯಿ ವಿಜಯನ್ ** ಅಮೆರಿಕ ನಿರ್ಬಂಧದ ಹೊರತಾಗಿಯೂ ಇರಾನ್ ತೈಲ ಖರೀದಿ: ಧರ್ಮೇಂದ್ರ ಪ್ರಧಾನ್ ** ಮುಂದಿನ 30 ವರ್ಷಗಳಲ್ಲಿ ಭೂಮಿಯ ತಾಪಮಾನ 1.5 ಡಿಗ್ರಿ ಏರಿಕೆಯಾಗಲಿದೆ: ವಿಶ್ವಸಂಸ್ಥೆ ** ಏಷ್ಯನ್ ಪ್ಯಾರಾ ಕ್ರೀಡಾಕೂಟ: ಜಾವಲಿನ್ ಥ್ರೋನಲ್ಲಿ ಸಂದೀಪ್ ಚೌಧರಿಗೆ ಚಿನ್ನ

ಜೈ ಶೇಗುಣಸಿ ದಿನದ ಸುದ್ದಿ... ದಿ: 08-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 08-10-18 ** ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ ** ಲೋಕಸಭೆ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿರುವುದು 18, ಆದರೆ 22-23 ಸ್ಥಾನ ಗೆಲ್ಲುತ್ತೇವೆ: ಬಿಎಸ್‌ವೈ ** ಗೌರಿ ಲಂಕೇಶ್‌ ಹತ್ಯೆ ಆರೋಪಿಗಳಿಗೆ ಚಿತ್ರ ಹಿಂಸೆ: ಪ್ರಮೋದ್‌ ಮುತಾಲಿಕ್‌ ಆರೋಪ ** ಹಿಂದುವಾಗಿ ಹುಟ್ಟಿ ನಾನೇಕೆ ಹಿಂದು ವಿರೋಧಿಯಾಗಲಿ: ಮಾಜಿ ಸಿಎಂ ಸಿದ್ದು ** ರಾಮನಗರ ಉಪಚುನಾವಣೆಗೆ ನಾನೇ ಜೆಡಿಎಸ್​ ಅಭ್ಯರ್ಥಿ: ಅನಿತಾ ಕುಮಾರಸ್ವಾಮಿ ** ಮೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ: ಶ್ರೀರಾಮುಲು ** ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ನೀಡಿ: ಶಾಸಕ ಬಿ.ಸಿ. ಪಾಟೀಲ್​ ** ಲೋಕಸಭೆ ಚುನಾವಣೆ 6 ತಿಂಗಳಿರುವಾಗ ಉಪಚುನಾವಣೆ ಸೂಕ್ತವಲ್ಲ: ಜಗದೀಶ್‌ ಶೆಟ್ಟರ್ ** ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ: ಬಿ.ಎಸ್​. ಯಡಿಯೂರಪ್ಪ ** ಕೇಂದ್ರದ ಸ್ಮಾರ್ಟ್ ಸಿಟಿ ಒಂದು ಡೋಂಗಿ ಕಾನ್ಸೆಪ್ಟ್: ಐವನ್​ ಡಿಸೋಜಾ ** ಶಬರಿಮಲೆ ತೀರ್ಪಿನ ಚರ್ಚೆ: ಪಿಣರಾಯಿ ಆಹ್ವಾನ ತಿರಸ್ಕರಿಸಿದ ಪಂದಳಂ ರಾಜಮನೆತನ ** ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಪ್ರವೇಶ : ಸುಪ್ರೀಂ ತೀರ್ಪು ವಿರೋಧಿಸಿ ಪ್ರತಿಭಟನೆ ** ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ: ನರೇಂದ್ರ ಮೋದಿ ** ಮೂರು ವರ್ಷಗಳಲ್ಲಿ ಎಡಪಂಥೀಯ ಭಯೋತ್ಪಾದನೆ ಅಂತ್ಯ: ರಾಜನಾಥ್ ಸಿಂಗ್ ** ದೆಹಲಿ: ಎಎಪ...

ಜೈ ಶೇಗುಣಸಿ ದಿನದ ಸುದ್ದಿ... ದಿ: 07-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 07-10-18 ** ಪಿಎಲ್‌ಡಿ ಬ್ಯಾಂಕ್‌ನ ಸಾಲ ಮನ್ನಾ ಇಲ್ಲ: ಸಚಿವ ಶಿವಶಂಕರ ರೆಡ್ಡಿ ** ಸಂಬಳವಿಲ್ಲದೆ ಪರದಾಡುತ್ತಿರುವ ಪೌರ ಕಾರ್ಮಿಕರ ಸಮಸ್ಯೆಗೆ ಸರಕಾರದ ಕ್ರಮವೇನು?: ಪಿ ರಾಜೀವ್ ಪ್ರಶ್ನೆ ** ರಾಜ್ಯ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ದಿನಾಂಕ ಪ್ರಕಟ, ನ.3ಕ್ಕೆ ಮತದಾನ ** ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ರಾಘವೇಂದ್ರ ಬಿಜೆಪಿ ಅಭ್ಯರ್ಥಿ: ಬಿಎಸ್ ವೈ ** ಬೆಂಗಳೂರು: ಜ.18ರಿಂದ ನಗರದಲ್ಲಿ ನಡೆಯಲಿದೆ 'ಸಿರಿಧಾನ್ಯ ಮೇಳ' ** ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ-ಬಿಎಸ್​ವೈ ** ಪ್ರೊ. ಭಗವಾನ್‌ರನ್ನು ಒಳಗೆ ಹಾಕಬೇಕು: ಸಂಸದ ಪ್ರಲ್ಹಾದ ಜೋಶಿ ** ರಾಜ್ಯದಲ್ಲಿ ಉಪಚುನಾವಣೆ: ಐದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ- ಪರಮೇಶ್ವರ್ ** ಜಯಲಲಿತಾ ಚಿಕಿತ್ಸೆ ವೇಳೆ ಸಿಸಿಟಿವಿ ಆಫ್​ ಮಾಡುವಂತೆ ಪೊಲೀಸರು ತಿಳಿಸಿದ್ದರು: ಆಸ್ಪತ್ರೆ ** ಸುದ್ದಿಗೋಷ್ಠಿ ಮುಂದೂಡಿಕೆ: ಚುನಾವಣೆ ಆಯೋಗ ಪ್ರಧಾನಿ ಮೋದಿ ಕೈಗೊಂಬೆ ಎಂದು ಕಾಂಗ್ರೆಸ್ ಟೀಕೆ ** ಕಾಂಗ್ರೆಸ್ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ: ಪ್ರಧಾನಿ ಮೋದಿ ** 2019ರ ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ಸ್ಪರ್ಧಿಸಲ್ಲ: ಜಿತೇಂದ್ರ ಅಹ್ವಾಡ್ ** ಬ್ಯಾಂಕ್, ಮೊಬೈಲ್ ಗೆ ಆಧಾರ್ ಲಿಂಕ್ ಕಡ್ಡಾಯ ಮುಂದುವರೆಯಲಿದೆ: ಅರುಣ್ ಜೇಟ್ಲಿ ** ಮಧ್ಯ ಪ್ರದೇಶ ಚುನಾವಣೆ:ಕಾಂಗ್ರೆಸ್ ಗಾಗಿ ಕಾಯ್ದುಕೊಂಡಿದ್ದು, ಬಿಎಸ್ಪಿ, ಜಿಜಿಪಿ ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 06-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 06-10-18 ** ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ: ಸಿಎಂ ಸೇರಿ ಗಣ್ಯರ ಸಂತಾಪ ** ಪೋಲಿಯೋ ಲಸಿಕೆಯಲ್ಲಿ ಟೈಪ್‌ 2 ಪೋಲಿಯೋ ವೈರಾಣು: ಆತಂಕ ಪಡುವ ಅಗತ್ಯವಿಲ್ಲ; ರಾಜ್ಯ ಆರೋಗ್ಯ ಇಲಾಖೆ ** ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಅಮಿತ್​ ಕೋರೆ ನಿಲ್ಲಿಸಬೇಕೆಂದಿದ್ದೇನೆ : ಪ್ರಭಾಕರ ಕೋರೆ ** ಕಾಂಗ್ರೆಸ್ ಒಪ್ಪಿದರೆ ಮಾತ್ರ ಸಂಪುಟ ವಿಸ್ತರಣೆ: ಸಿಎಂ ಕುಮಾರಸ್ವಾಮಿ ** ರಾಜ್ ನಾಥ್ ಸಿಂಗ್, ನಿತಿನ್ ಗಡ್ಕರಿ ಭೇಟಿ ಮಾಡಿದ ಸಿಎಂ, ಪ್ರವಾಹ, ಮೇಕೆದಾಟು ಬಗ್ಗೆ ಚರ್ಚೆ ** ಬಿಜೆಪಿ, ಆರ್ ಎಸ್ ಎಸ್ ನಾಯಕರ ಮನೆ ನಾಯಿ ಕೂಡಾ ದೇಶಕ್ಕಾಗಿ ಜೀವ ಕೊಟ್ಟಿಲ್ಲ: ಖರ್ಗೆ ಮತ್ತೆ ಹೇಳಿಕೆ ** ಮಧ್ಯಪ್ರದೇಶದಲ್ಲಿ ಮಾಯಾವತಿ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರದು- ರಾಹುಲ್ ಗಾಂಧಿ ** ಭಾರತ-ರಷ್ಯಾ ಶೃಂಗಸಭೆ: 'ಎಸ್-400 ಟ್ರಯಂಫ್' ಸೇರಿ 8 ಐತಿಹಾಸಿಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ** 2025 ರೊಳಗೆ ಭಾರತ ನಡುವಿನ ವ್ಯಾಪಾರ 30 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ- ರಷ್ಯಾ ಆರ್ಥಿಕ ಅಭಿವೃದ್ದಿ ಸಚಿವ ** ಭಾರತ-ವಿಂಡೀಸ್ ಟೆಸ್ಟ್: ಕೊಹ್ಲಿ, ಜಡೇಜಾ ಶತಕ, ಬ್ಯಾಟಿಂಗ್, ಬೌಲಿಂಗ್ ನಲ್ಲಿ ಭಾರತ ಪರಾಕ್ರಮ; IND-649/9d, WI-94/6

ಜೈ ಶೇಗುಣಸಿ ದಿನದ ಸುದ್ದಿ... ದಿ: 05-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 05-10-18 ** 6ಭೋಗಿಯ ಮೆಟ್ರೋಗೆ ಸಿಎಂ ಕುಮಾರಸ್ವಾಮಿಯಿಂದ ಹಸಿರು ನಿಶಾನೆ. ** ಪೆಟ್ರೋಲ್, ಡೀಸೆಲ್ ದರದಲ್ಲಿ ರೂ.2.50 ಇಳಿಕೆ: ವಿತ್ತ ಸಚಿವ ಅರುಣ್ ಜೇಟ್ಲಿ ** ನಾವು ಬೆಲೆ ಇಳಿಸಿ ಒಂದು ತಿಂಗಳಾಗಿದೆ, ಮತ್ತೆ ಇಂಧನ ಸುಂಕ ಇಳಿಕೆ ಇಲ್ಲ: ಸಿಎಂ ಕುಮಾರಸ್ವಾಮಿ ** ಬೆಂಗಳೂರಿನಲ್ಲಿ ಮತ್ತೆ ಮೂರು ಹೊಸ ಮಾರ್ಕೆಟ್: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ** ಕೇಂದ್ರ ಸಚಿವ ನಿತಿನ್ ಗಡ್ಕರಿ-ದೇವೇಗೌಡ ಭೇಟಿ: ಮೇಕೆದಾಟು ಯೋಜನೆ ಕುರಿತು ಚರ್ಚೆ ** ಬೆಂಗಳೂರು ನಗರದಲ್ಲಿ 'ಸೈಬರ್ ತನಿಖಾ ಕೇಂದ್ರ' ನಿರ್ಮಾಣಕ್ಕೆ ಇನ್ಫೋಸಿಸ್ ನೆರವು ** ಉತ್ತರ ಪತ್ರಿಕೆಯಲ್ಲಿ ದೇವರ ಹೆಸರು ಬರೆಯುವುದು ದುಷ್ಕೃತ್ಯ: ರಾಜೀವ್​ ಗಾಂಧಿ ವಿವಿ ಸುತ್ತೋಲೆ ** ಎಬಿಪಿ ನ್ಯೂಸ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮತ್ತೆ ಕಮಲ ಅರಳಲಿದೆ ** ರುಪಾಯಿ ಮೌಲ್ಯ ಕುಸಿಯುತ್ತಿಲ್ಲ ಆದರೆ, ಕುಸಿಯುವಂತೆ ಮಾಡಲಾಗಿದೆ: ರಾಹುಲ್ ಗಾಂಧಿ ** ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್​ ಪುತಿನ್ ** ಭಾರತ ಮಾತುಕತೆಗೆ ಮುಂದಾಗುವವರೆಗೆ ಕರ್ತಾರ್​ಪುರ್​ ಕಾರಿಡಾರ್​ ತೆರೆಯುವುದಿಲ್ಲ: ಪಾಕ್​ ** ಭಾರತ-ವಿಂಡೀಸ್ ಟೆಸ್ಟ್: ಪೃಥ್ವಿ ಷಾ ದಾಖಲೆ ಶತಕ; ಭಾರತಕ್ಕೆ ದಿನದ ಗೌರವ. IND: 364/4

ಜೈ ಶೇಗುಣಸಿ ದಿನದ ಸುದ್ದಿ... ದಿ: 04-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 04-10-18 ** 2 ಕ್ಷೇತ್ರಗಳ ಉಪಚುನಾವಣೆ: ರಾಮನಗರದಿಂದ ಅನಿತಾ, ಜಮಖಂಡಿಯಿಂದ ಆನಂದ ನ್ಯಾಮಗೌಡ ಕಣಕ್ಕಿಳಿಯುವುವ ಸಾಧ್ಯತೆ ** ರಾಣಿ ಚನ್ನಮ್ಮ ವಿವಿ ಕೇಸರೀಕರಣದ ವಿರುದ್ಧ ಹೋರಾಟ: ಸತೀಶ್ ಜಾರಕಿಹೊಳಿ ** ಜನಪ್ರತಿನಿಧಿಗಳ ಕಾಟವಿಲ್ಲದೇ ಮಲಗಲು ಒಂದು ಕ್ವಾರ್ಟರ್ ಹಾಕಲೇಬೇಕು: ಸಾಹಿತಿ ಕುಂ. ವೀರಭದ್ರಪ್ಪ ** ಅಕ್ಟೋಬರ್  10ರೊಳಗೆ  ಬೆಂಗಳೂರು-ಮಂಗಳೂರು ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ ** ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಅವರ ಆಪ್ತ ಬಿ.ವಿ. ಶ್ರೀನಿವಾಸ ರೆಡ್ಡಿಯನ್ನು ಬಂಧನ ** ಮತ್ತೆ ರಾಮಚಂದ್ರಾಪುರ ಮಠದ ತೆಕ್ಕೆಗೆ ಗೋಕರ್ಣ: ಸುಪ್ರೀಂ ತೀರ್ಪು ** ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ರಮ್ಯಾ ** ಶಬರಿಮಲೆಗೆ ಹೋಗಬಯಸುವ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ: ಕೇರಳ ಸಿಎಂ ** ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆ ಮೈತ್ರಿ ಇಲ್ಲ: ಮಯಾವತಿ ** ಮತ್ತೆ ಕೇರಳದಲ್ಲಿ ಅತಿವೃಷ್ಟಿ ಸಾಧ್ಯತೆ: ಮೂರು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ** ಮಾನದಂಡಗಳು ನಿಗದಿಯಾಗುವವರೆಗೆ ತುರ್ತು ವಿಚಾರಣೆ ಇಲ್ಲ: ರಂಜನ್​ ಗೊಗೋಯ್​ ** ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯಿಂದ 'ಚಾಂಪಿಯನ್ಸ್​ ಆಫ್​ ಅರ್ತ್' ಪ್ರಶಸ್ತಿ ಪ್ರಧಾನ ** ಪರಿಸರ ಸಂರಕ್ಷಣೆಗೆ ಭಾರತೀಯರು ಬದ್ಧ: ಮೋದಿ ** ರಫೇಲ...

ಜೈ ಶೇಗುಣಸಿ ದಿನದ ಸುದ್ದಿ... ದಿ: 03-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 03-10-18 ** ದೇಶಾದ್ಯಂತ ಗಾಂಧಿ ಜಯಂತಿ, ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಯ ಸಂಭ್ರಮ, ರಾಷ್ಟ್ರಪಿತ, ಮಾಜಿ ಪ್ರಧಾನಿಯ ಸ್ಮರಣೆ ** ಕಾಟಾಚಾರಕ್ಕಾಗಿ ನಾನು ಜನತಾ ದರ್ಶನ ಮಾಡಲ್ಲ: ಎಚ್‌.ಡಿ.ಕುಮಾರಸ್ವಾಮಿ ** ಬ್ಯಾಂಕ್​ ನೋಟಿಸ್​ ನೀಡಿದ್ರೆ ಡಬ್ಬಕ್ಕೆ ಎಸೆಯಿರಿ: ಸಚಿವ ಎಚ್​.ಡಿ.ರೇವಣ್ಣ ** ಉಡುಪಿಯಲ್ಲಿ ಸಚಿವೆ ಜಯಮಾಲಾಗೆ ಕಾಂಗ್ರೆಸ್​ ಕಾರ್ಯಕರ್ತರಿಂದಲೇ ಇರಿಸುಮುರಿಸು ** ರಾಜಕಾರಣದಲ್ಲಿ ಕಿಮ್ಮನೆ, ನಾನು ನಾಲಾಯಕ್‌: ವೈಎಸ್‌ವಿ ದತ್ತ ** ನಿರುದ್ಯೋಗಿಗಳಿಗೆ 1000 ರು. ಮಾಸಿಕ ಭತ್ಯೆ ನೀಡುವ ಯೋಜನೆಗೆ ಆಂಧ್ರ ಸಿಎಂ ಚಾಲನೆ ** 2014ರ ನಂತರ ಕ್ಷಿಪ್ರಗತಿಯಲ್ಲಿ ಗ್ರಾಮ ನೈರ್ಮಲೀಕರಣ: ಪ್ರಧಾನಿ ನರೇಂದ್ರ ಮೋದಿ ** ಒಡೆದು ಆಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಸ್ವಾತಂತ್ರ್ಯ ಸಿಗಬೇಕಿದೆ: ಕಾಂಗ್ರೆಸ್ ** ನರೇಂದ್ರ ಮೋದಿ ಸರ್ಕಾರದ ಮಹಾತ್ವಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಗೆ ಅನುದಾನ ಕೊರತೆ! ** ಹಿಂಸಾಚಾರಕ್ಕೆ ತಿರುಗಿದ 'ಕಿಸಾನ್​ ಕ್ರಾಂತಿ ಪಾದಯಾತ್ರೆ': ರೈತರ ವಿರುದ್ಧ ಅಶ್ರುವಾಯು ಪ್ರಯೋಗ ** ನಾಳೆ ಭಾರತಕ್ಕೆ ರಷ್ಯಾ ಅಧ್ಯಕ್ಷರ ಭೇಟಿ: ಎಸ್-400 ಕ್ಷಿಪಣಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ ** ಲೇಸರ್ ಭೌತಶಾಸ್ತ್ರದಲ್ಲಿ ಸಾಧನೆ ಮಾಡಿದ ಆರ್ಥರ್‌ ಆ್ಯಶ್‌ಕಿನ್‌, ಜೆರಾರ್ಡ್‌ ಮೌರೋ ಮತ್ತು ಡೊನ್ನಾ ಸ್ಟಿಕ್‌ ಲ್ಯಾಂಡ್‌ಗೆ ನೊಬೆಲ್ ಪ್ರಶಸ್ತಿ ಗರಿ

ಜೈ ಶೇಗುಣಸಿ ದಿನದ ಸುದ್ದಿ... ದಿ: 02-10-18

ಜೈ ಶೇಗುಣಸಿ ದಿನದ ಸುದ್ದಿ... ದಿ: 02-10-18 ** ಇಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತ್ಯೋತ್ಸವ ** 16 ವರ್ಷಕ್ಕೇ ಕುಸಿಯಿತು ವಿಜಯಪುರ-ಅಥಣಿ ರಾಜ್ಯ ಹೆದ್ದಾರಿ ಸೇತುವೆ ** ಮೇಯರ್ ಚುನಾವಣೆ ಸೋಲು: ಅಶೋಕ್ ಗೆ ಸಂತೋಷ್ ತಪರಾಕಿ: ಮಾಜಿ ಡಿಸಿಎಂ ಪರ ಬಿಎಸ್ ವೈ ಬ್ಯಾಟಿಂಗ್ ** ಅಕ್ಟೋಬರ್ 12ರೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ ಕುಮಾರಸ್ವಾಮಿ ** ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ ** ದುನಿಯಾ ವಿಜಯ್​ಗೆ ಜಾಮೀನು ಮಂಜೂರು ** ಅಕ್ಟೋಬರ್ 3ರಿಂದ ಶಿರಾಡಿಯಲ್ಲಿ ಬಸ್ ಸಂಚಾರಕ್ಕೆ ಅನುಮತಿ ** ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆ ಆದ ನಿರ್ದೇಶಕ ಎಸ್.ನಾರಾಯಣ್ ** ಭಾರತೀಯ ನ್ಯಾಯಾಂಗ ವ್ಯವಸ್ಥೆ ಸದೃಢವಾಗಿದೆ: ದೀಪಕ್​ ಮಿಶ್ರಾ ** ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​ ** ರೋಹಿಂಗ್ಯ ನಿರಾಶ್ರಿತರನ್ನು ಗುರುತಿಸಿ, ಬಯೋಮೆಟ್ರಿಕ್ ವಿವರ ಸಂಗ್ರಹಿಸಿ: ರಾಜ್ಯಗಳಿಗೆ ರಾಜನಾಥ್ ಸಿಂಗ್ ** ರಾಫೆಲ್ ಡೀಲ್ ನಲ್ಲಿ ನಾನು ಯಾರನ್ನೂ ಬೆಂಬಲಿಸಿಲ್ಲ: ಶರದ್ ಪವಾರ್ ** ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ 20000 ಕಡಿತ ** ನೀರವ್ ಮೋದಿಗೆ ಸೇರಿದ 637 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಇಡಿ ವಶಕ್ಕೆ

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-10-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-10-18 ** ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ: ಬಾಲ್ಯದ ಗೆಳೆಯರಾದ ಗಿರಡ್ಡಿ, ಕಲ್ಬುರ್ಗಿ ಇರಬೇಕಿತ್ತು: ಚಂದ್ರಶೇಖರ್​ ಕಂಬಾರ ** ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡಿದರೆ ಮ್ಯಾನೇಜರ್‌ ಅರೆಸ್ಟ್‌: ಸಿಎಂ ಕುಮಾರಸ್ವಾಮಿ ಎಚ್ಚರಿಕೆ ** ಲಕ್ಷ್ಮೀ ಹೆಬ್ಬಾಳ್ಕರ್​ ಸತ್ಯ ಹೇಳಿದರೆ ದೊಡ್ಡವರಾಗುತ್ತಾರೆ: ಬಿಎಸ್​ವೈ ** ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ: ಮಾಜಿ ಸಿಎಂ ಸಿದ್ದರಾಮಯ್ಯ ** ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ಕೋವಿಂದ್ ಅಂಕಿತ ** ಶಾಂತಿ ಮುಖ್ಯ, ಆದರೆ ಆತ್ಮ ಗೌರವದ ಬಲಿ ಕೊಟ್ಟಲ್ಲ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ** ಬಿಜೆಪಿ ಹಿಂದೂಗಳನ್ನೂ ರಕ್ಷಿಸುವುದಿಲ್ಲ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ** ಭಾರತದ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಹಾರಿಸಿ ಪಾಕ್​ ಉದ್ಧಟತನ, ಸೇನೆಯಿಂದ ಪ್ರತಿದಾಳಿ ** ಪಾಕ್​ಗೆ ತಕ್ಕ ತಿರುಗೇಟು ಕೊಡುವುದೇ ನಮ್ಮ ಗುರಿ: ಪ್ರಧಾನಿ ಮೋದಿ ** ನಾಚಿಕೆಗೇಡು; ಮಾತುಕತೆ ವೇಳೆ ಕುವೈತ್ ಅಧಿಕಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ, ಸಿಸಿಟಿವಿಯಲ್ಲಿ ಸೆರೆ ** ಅರ್ಚರಿ ವಿಶ್ವಕಪ್ ಫೈನಲ್ಸ್ : ಭಾರತದ ದೀಪಿಕಾ ಕುಮಾರಿಗೆ ಕಂಚಿನ ಪದಕ