ಜೈ ಶೇಗುಣಸಿ ದಿನದ ಸುದ್ದಿ... ದಿ: 11-09-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 11-09-18

** ಭಾರತ್ ಬಂದ್ ಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ:
** ಪೆಟ್ರೋಲ್ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ; ಕೇಂದ್ರ ಸಚಿವ ರವಿಶಂಕರ್
** ರಾಜ್ಯದಲ್ಲಿ ಸೆ.16ರಿಂದ 18%ಬಸ್ ದರ ಏರಿಕೆ: ಡಿಸಿ ತಮ್ಮಣ್ಣ
** ಪೆಟ್ರೋಲ್ ದರ ಕಡಿತಗೊಳಿಸಲು ಚಿಂತನೆ: ಮುಖ್ಯಮಂತ್ರಿ ಕುಮಾರಸ್ವಾಮಿ
** ಭಾರತ್ ಬಂದ್ ಗೂ ಜಗ್ಗದ ಭಾರತ ಸರ್ಕಾರ: ಅಬಕಾರಿ ಸುಂಕ ಕಡಿಮೆ ಮಾಡಲು ಸ್ಪಷ್ಟ ನಿರಾಕರಣೆ!
** ಅತಿವೃಷ್ಟಿ ಹಾನಿ ಸಮೀಕ್ಷೆಗೆ ಎರಡು ತಂಡ ಕಳುಹಿಸಲು ಪ್ರಧಾನಿ ಸಮ್ಮತಿ
** ಯುಟಿ ಖಾದರ್​ ಚಪ್ಪಲಿಯಲ್ಲಿ ಯಾರಿಗೆ ಹೊಡೆಯಬೇಕು: ಸಂಸದ ಪ್ರತಾಪ್​ ಸಿಂಹ
** ತೈಲ ಬೆಲೆ ಏರಿಕೆ ಪ್ರಧಾನಿ ನರೇಂದ್ರ ಮೋದಿಗೂ ಸಂತಸದ ವಿಷಯವಲ್ಲ: ಬಿ.ವೈ.ವಿಜಯೇಂದ್ರ
** ಜನರು ಮೋದಿ ವಿರುದ್ಧ ದಂಗೆ ಎದ್ದಿದ್ದಾರೆ: ಎ. ಎಚ್​.ವಿಶ್ವನಾಥ್
** ನಾನು ಕಾಂಗ್ರೆಸ್ ಬಿಡಲ್ಲ, ಸತೀಶ್ ಸಿಎಂ ಸ್ಥಾನಕ್ಕೆ ಅರ್ಹರು: ರಮೇಶ್ ಜಾರಕಿಹೊಳಿ
** ಸಾರ್ವಕಾಲಿಕ ಕನಿಷ್ಠ ರೂ.72.67ಕ್ಕೆ ಇಳಿದ ರೂಪಾಯಿ ಮೌಲ್ಯ
** ಭಾರತ-ಇಂಗ್ಲೆಂಡ್ ಟೆಸ್ಟ್: ಕುಕ್, ರೂಟ್ ಶತಕ, ಭಾರತ ಗೆಲ್ಲಲು 464 ಟಾರ್ಗೆಟ್;

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18