Posts

Showing posts from December, 2018

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 31-12-18 ** ವಿಷ್ಣು 9ನೇ ಪುಣ್ಯ ಸ್ಮರಣೆ : ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣುರವರ  ಸಮಾಧಿಗೆ ಅಭಿಮಾನಿಗಳಿಂದ ಪೂಜೆ ** ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ ** ಕರ್ನಾಟಕದ ಸಾಲಮನ್ನಾ ಕುರಿತು ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ: ಎಚ್‌ಡಿಕೆ ** ರಮೇಶ್‌ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ, ಕಾಂಗ್ರೆಸ್‌ಗೆ ದ್ರೋಹ ಮಾಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ** ವರ್ಷದ ಕೊನೆಯ 'ಮನ್ ಕಿ ಬಾತ್'- 2018ರಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್​ ಸಂಪರ್ಕ ಸಿಕ್ಕಿದೆ; ದೇಶದ ಪ್ರಗತಿಗಾಗಿ ಕಾರ್ಯ ನಿರ್ವಹಿಸುವಂತೆ ಜನತೆಗೆ ಪ್ರಧಾನಿ ಮೋದಿ ಕರೆ ** ನಾನೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಮಾಜಿ ಪಿಎಂ ದೇವೇಗೌಡರು ** ಬಿಜೆಪಿಯಿಂದ ಕುದುರೆ ವ್ಯಾಪರ, ಪ್ರತಿ ಶಾಸಕರಿಗೆ 30 ಕೋಟಿ ರು. ಆಮಿಷ: ಸಿದ್ದರಾಮಯ್ಯ ** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್‌ 69.60 ರೂ/ಲೀ. ಡೀಸೆಲ್‌ 63.43 ರೂ/ಲೀ. ** ರಾಮ ಮಂದಿರಕ್ಕಿಂತ ಆದರ್ಶ ಪಾಲನೆ ದೊಡ್ಡದು, ಜಯಘೋಷ ಕೂಗಿದರೆ ಭಾರತ ವಿಶ್ವಗುರುವಾಗಲ್ಲ,: ರಾಮ್ ದೇವ್ ** ದಾದಾಸಾಹೇಬ್‌ ಫಾಲ್ಕೆ ಪುರಸ್ಕೃತ ಮೃಣಾಲ್‌ ಸೇನ್‌ ಇನ್ನಿಲ್ಲ ** ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ, ಕಾಂಗ್ರೆಸ್ ವಿರೋಧ ** ಚಂದ್ರಬಾಬು ನಾಯ್ಡು ಡರ್ಟಿಯೆಸ್ಟ್​, ಕ...

ಜೈ ಶೇಗುಣಸಿ ಸುದ್ದಿ ಸಂಪದ ದಿ: 30-12-18

ಜೈ ಶೇಗುಣಸಿ ಸುದ್ದಿ ಸಂಪದ ದಿ: 30-12-18 ** ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ ** ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗುತ್ತಿದೆ: ಕುಮಾರಸ್ವಾಮಿ ಸ್ಪಷ್ಟನೆ ** ಸರ್ಕಾರ ಉರುಳಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ: ಬಿ.ಎಸ್.ಯಡಿಯೂರಪ್ಪ ** ಲೋಕಸಭೆ ಸೀಟು ಹಂಚಿಕೆಯಲ್ಲಿ 28ರಲ್ಲಿ 12 ನಮಗೆ ಸಿಗಬೇಕು: ಮಾಜಿ ಪ್ರಧಾನಿ ಎಚ್​ಡಿಡಿ ** ಹೊಸ ವರ್ಷಾಚರಣೆಗಾಗಿ ಸಿಂಗಾಪುರಕ್ಕೆ ತೆರಳಿದ ಸಿಎಂ: ಬಿಜೆಪಿ ಟೀಕೆ ** ಪೊಲೀಸ್ ಪೇದೆಗಳ ಕಲ್ಯಾಣವೇ ನನ್ನ ಪ್ರಮುಖ ಅಜೆಂಡಾ: ಗೃಹ ಸಚಿವ ಎಂ.ಬಿ. ಪಾಟೀಲ್ ** ಜಾರಕಿಹೊಳಿ ಬ್ರದರ್ಸ್​ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ: ಜಿಟಿಡಿ ** ದುಂದುವೆಚ್ಚ ಆರೋಪ: ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಮಾನತು ** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪೆಟ್ರೋಲ್​ ದರ 69.79 ರೂ/ಲೀ, ಮತ್ತು ಡೀಸೆಲ್​ 63.64 ರೂ./ಲೀ. ** ಶ್ರೀರಾಮನನ್ನು ಕೆಟ್ಟದಾಗಿ ಬಿಂಬಿಸಿದ ಭಗವಾನ್​ ನಮ್ಮೊಂದಿಗೆ ಚರ್ಚೆಗೆ ಬರಲಿ: ಪೇಜಾವರ ಶ್ರೀ ** ಸಾಲಮನ್ನಾವೆಂಬ ಲಾಲಿಪಾಪ್‌ ತೋರಿಸಿ ಕಾಂಗ್ರೆಸ್‌ ರೈತರಿಗೆ ಮೋಸ ಮಾಡಿದೆ: ನರೇಂದ್ರ ಮೋದಿ ** ಮಂತ್ರಿ ಸ್ಥಾನಗಳನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ಛತ್ತೀಸ್​ಗಢದ ಸಿಎಂ ಭೂಪೇಶ್​ ಬಗೇಲ್​ ** ರಥಯಾತ್ರೆ ಎಂದರೇ ದೇವರ ಉತ್ಸವ, ಕೊಲ್ಲುವುದಲ್ಲ: ಮಮತಾ ಬ್ಯಾನರ್ಜಿ ** ಸ್ಥಳೀಯ ರೈತರಿಗೆ ಲಾಭಾಂಶ ಹಂಚಿ: ಬಾಬಾ ರಾಮ್​ದೇ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 29-12-18 ** ರಸ್ತೆ ಅಪಘಾತದಲ್ಲಿ ಚಿಕ್ಕೋಡಿ- ಸದಲಗಾ ಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು ** ನನ್ನ ಒಬ್ಬನೇ ಮಗನ ಮೇಲಾಣೆ… ರೈತರ ಸಾಲ ಮನ್ನಾ ಮಾಡೇ ಮಾಡುತ್ತೇನೆ: ಎಚ್​ಡಿಕೆ ** ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಮಾಡಿ ಎಂದಿದ್ದೇ ನಾನು: ಸಿದ್ದರಾಮಯ್ಯ ** ಕೊನೆಗೂ ಖಾತೆ ಹಂಚಿಕೆ ಪೂರ್ಣ: ಎಂಬಿ ಪಾಟೀಲ್‌ಗೆ ಒಲಿದ ಗೃಹ ಖಾತೆ ** ನನಗೆ ನೀಡಿರುವ ಖಾತೆ ಬಗ್ಗೆ ತೃಪ್ತಿ ಇದೆ: ಸತೀಶ್​ ಜಾರಕಿಹೊಳಿ ** ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ: ರೇಣುಕಾಚಾರ್ಯ ** ಉತ್ತರ ಕರ್ನಾಟಕದ ಕಾರ್ಯಕರ್ತರೊಂದಿಗೆ ಮೋದಿ ಸಂವಾದ: ರಾಜ್ಯ ಸರ್ಕಾದ ವಿರುದ್ಧ ಟೀಕೆ ** ಖಡಕ್​​ ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ ** ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಶ್ರೀರಾಮನಿಗೆ ಮನೆ ನಿರ್ಮಿಸಿ- ಬಿಜೆಪಿ ಸಂಸದ ** ಕೇಕ್ ಕತ್ತರಿಸಿ ರಾಷ್ಟ್ರೀಯ ಕಾಂಗ್ರೆಸ್ 133ನೇ ಸಂಸ್ಥಾಪನಾ ದಿನಾಚರಣೆ ** ಜಲಿಯನ್ವಾಲಾಬಾಗ್, ಹತ್ಯಾಕಾಂಡ ಕುರಿತು ಚಿತ್ರ ಮಾಡಿದಾಗ ಸತ್ಯ ಸಂಗತಿ ಬದಲಿಸಲಾಗದು: ಅನುಪಮ್ ಖೇರ್ ** 'ಆಕ್ಸಿಡೆಂಟಲ್ ಪ್ರೈಮ್​ ಮಿನಿಸ್ಟರ್' ವಿರೋಧಿಸಿ ಪ್ರಚಾರ ನೀಡುವುದಿಲ್ಲ ಎಂದ ಕಾಂಗ್ರೆಸ್​ ** ನೆಚ್ಚಿನ ಚಾನೆಲ್ ಗಳ ಆಯ್ಕೆ,ಹೊಸ ದರ ಪರಿಷ್ಕರಣೆ 1 ತಿಂಗಳು ಮುಂದೂಡಿಕೆ: ಟ್ರಾಯ್ ** ಅಂತರಿಕ್ಷಕ್ಕೆ ಮೂವರು ಗಗನಯಾತ್ರಿಗಳನ್ನು ಕಳುಹಿಸುವ 'ಗಗನ ಯಾನ'ಕ್ಕ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 28-12-18 ** ಇಂದಿನಿಂದ ಮೂರು ದಿನಗಳ ಕಾಲ ನೇರಳೆ ಮೆಟ್ರೋ ಬಂದ್; ಜನವರಿ 1ರಂದು ಮಧ್ಯರಾತ್ರಿ 1.30ರವರೆಗೆ ಮೆಟ್ರೋ ಸಂಚಾರ ** ರಮೇಶ್ ಜಾರಕಿಹೊಳಿ ಗೋಕಾಕ್ ರೆಸಾರ್ಟ್​ನಲ್ಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ ** ಬಿಜೆಪಿ ದೂರವಿಡಲು ಜೆಡಿಎಸ್​ ಜತೆ ಸರ್ಕಾರ ರಚಿಸಿದ್ದೇವೆ: ಸಿದ್ದರಾಮಯ್ಯ ** ಪೇಜಾವರ ಶ್ರೀ ಸನ್ಯಾಸ ದೀಕ್ಷೆಗೆ 80: ಸ್ವಾಮೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ** ಅರುಣ್ ಜೇಟ್ಲಿ ಭೇಟಿ ಮಾಡಿದ ಕುಮಾರಸ್ವಾಮಿ: ಜಿಎಸ್ ಟಿ ಪರಿಹಾರ ಅವಧಿ ವಿಸ್ತರಣೆ ಕೋರಿದ ಸಿಎಂ ** ಮೇಕೆದಾಟು ಯೋಜನೆ: ಸಂಸತ್ತು ಭವನದ ಆವರಣದಲ್ಲಿ ರಾಜ್ಯದ ಸಂಸದರ ಧರಣಿ ** ಪರಿಷ್ಕೃತ ತ್ರಿವಳಿ ತಲಾಕ್‌ ಮಸೂದೆ ಲೋಕಸಭೆಯಲ್ಲಿ ಪಾಸ್‌ ** ತ್ರಿವಳಿ ತಲಾಕ್​ ಮಸೂದೆ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ: ರವಿಶಂಕರ್‌ ಪ್ರಸಾದ್ ** ಮುಂದಿನ 2 ವರ್ಷದಲ್ಲಿ 100 ಬಿಲಿಯನ್ ಡಾಲರ್ ಎಫ್ ಡಿಐಗೆ ಭಾರತದ ನಿರೀಕ್ಷೆ: ಸುರೇಶ್ ಪ್ರಭು ** ಹಿಮಾಚಲದಲ್ಲಿ 26 ಸಾವಿರ ಕೋಟಿ ರು. ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ: ಪ್ರಧಾನಿ ಮೋದಿ ** ದೇಶದ ಅತಿದೊಡ್ಡ ಕ್ಯಾನ್ಸರ್​ ಆಸ್ಪತ್ರೆ ಹರಿಯಾಣದಲ್ಲಿ ಜನವರಿಯಲ್ಲಿ ಲೋಕಾರ್ಪಣೆ ** ಕ್ರಾಕಟೋ ಜ್ವಾಲಾಮುಖಿ ಸ್ಫೋಟ: ಇಂಡೋನೇಷ್ಯಾದ ಎಲ್ಲ ವಿಮಾನ ಹಾರಾಟ ಮಾರ್ಗದಲ್ಲಿ ಬದಲಾವಣೆ ** ಬಾಕ್ಸಿಂಗ್​ ಡೇ ಟೆಸ್ಟ್​: ಪೂಜಾರ ಶತಕ, ಕೊಹ್ಲಿ ಅರ್ಧ ಶತಕ; IND-443/7d, AUS...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 27-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 27-12-18 ** 24 ಗಂಟೆಯಲ್ಲಿ ಮೈತ್ರಿ ಸರ್ಕಾರ ಪತನ: ಬಿಜೆಪಿ ಶಾಸಕ ಉಮೇಶ್ ಕತ್ತಿ ** ತಾಕತ್ತಿದ್ದರೆ ಶಾಸಕ ಉಮೇಶ್ ಕತ್ತಿ ಸರ್ಕಾರ ಬೀಳಿಸಲಿ: ದಿನೇಶ್‌ ಗುಂಡೂರಾವ್‌ ತಿರುಗೇಟು ** ಸರ್ಕಾರ ಪತನವಾಗಲಿದೆ ಎಂಬ ಉಮೇಶ್‌ ಕತ್ತಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಬಿಎಸ್‌ವೈ ** 'ಶೂಟೌಟ್​ ಮಾಡಿ' ಹೇಳಿಕೆ ಆಧಾರದ ಮೇಲೆ ಸಿಎಂ ವಿರುದ್ಧ ಮಾನವಹಕ್ಕು ಉಲ್ಲಂಘನೆ ಕೇಸು ದಾಖಲು ** ಸಿದ್ದರಾಮಯ್ಯ ಕಾಂಗ್ರೆಸ್​ನ ಅತೃಪ್ತ ಆತ್ಮಗಳ ನಾಯಕ: ಈಶ್ವರಪ್ಪ ** ಬೋಗಿಬೀಲ್ ನಮ್ಮ ಕನಸಿನ ಯೋಜನೆಯಾಗಿತ್ತು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ** ಲೋಕಸಭೆಗೆ ಬಿಜೆಪಿ ಸಿದ್ಧತೆ: 18 ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ, ತೆಲಂಗಾಣಕ್ಕೆ ಅರವಿಂದ ಲಿಂಬಾವಳಿ ** ಸೂಲಗಿತ್ತಿ ನರಸಮ್ಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ** ಕೆಸಿಆರ್ ಗೆ ಜೈ ಎಂದ ಅಖಿಲೇಶ್: ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲೇ ಈಗ ಎರಡು ಭಾಗ ** ಮುಂದಿನ ಪ್ರಧಾನಿ ಯಾರಾಗುತ್ತಾರೆಂದು ಹೇಳಲಾಗದು, ನಾನು ಯಾವ ಪಕ್ಷದ ಪರವೂ ಅಲ್ಲ:  ಬಾಬಾ ರಾಮದೇವ್​ ** 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಫ್ಟರ್ ರಿಪೇರಿ, ಭಾರತೀಯ ಯೋಧರ ವಿಶ್ವದಾಖಲೆ ** ಉತ್ತರ ಪ್ರದೇಶದಲ್ಲಿ 'ಭಾಜಪ ಓಡಿಸಿ, ಭಗವಂತನನ್ನು ರಕ್ಷಿಸಿ' ಅಭಿಯಾನ ** 'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 26-12-18 ** ಇಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ, ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ ** ರಮೇಶ್​ ಜಾರಕಿಹೊಳಿ ಜತೆ ನಾನು ಮಾತನಾಡುತ್ತೇನೆ: ಸತೀಶ್​ ಜಾರಕಿಹೊಳಿ ** ಮುಲಾಜಿಲ್ಲದೆ ಶೂಟ್​ ಮಾಡಿ' ಎಂದು ಭಾವೋದ್ವೇಗದಲ್ಲಿ ಹೇಳಿದ್ದೇನೆ, ಅದು ಆದೇಶವಲ್ಲ: ಸಿಎಂ ಸ್ಪಷ್ಟನೆ ** ಹಿಂದು ಯುವಕರ ಹತ್ಯೆಯಾದಾಗ ಎಚ್‌ಡಿಕೆ ಈ ಶಬ್ದ ಬಳಸಿರಲಿಲ್ಲ: ಶ್ರೀರಾಮುಲು ** ನಮ್ಮ ರಕ್ತಕ್ಕೆ ಶತಮಾನಗಳ ಗೌರವ ಸಿಗಲು ಮೋದಿ ಮತ್ತೆ ಪ್ರಧಾನಿಯಾಗಬೇಕು: ಅನಂತ್‌ ಕುಮಾರ್‌ ಹೆಗಡೆ ** ಮೊದಲೇ ಹೇಳಿದಂತೆ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್​ನಲ್ಲಿ ಒಳಜಗಳ ಹೆಚ್ಚಾಗಿದೆ: ಜಗದೀಶ್ ಶೆಟ್ಟರ್ ** ನಮ್ಮ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ನೋವಿನಿಂದ ಹೇಳುತ್ತಿದ್ದೇನೆ: ಎಚ್‌ಡಿಕೆ ** ಪದ್ಮಶ್ರೀ ವಿಜೇತ ಸೂಲಗಿತ್ತಿ ನರಸಮ್ಮ ವಿಧಿವಶ ** ಚೆಕ್ ಬೌನ್ಸ್ ಪ್ರಕರಣ: 7.25 ಕೋಟಿ ರೂ. ಪಾವತಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ಆದೇಶ ** ಪ್ರೊ. ಜಿ.ವೆಂಕಟಸುಬ್ಬಯ್ಯರಿಗೆ ಭಾಷಾ ಸಮ್ಮಾನ್‌ ಪ್ರಶಸ್ತಿ ಪ್ರದಾನ ** ವಾಜಪೇಯಿ ಸ್ಮಾರಕ ಲೋಕಾರ್ಪಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಪುಷ್ಪ ನಮನ; ವಾಜಪೇಯಿ ಕನಸಿನ ಭಾರತ ನಿರ್ಮಾಣಕ್ಕೆ ಬದ್ಧವೆಂದ ಪ್ರಧಾನಿ ** ಮುಸ್ಲಿಮರು ಪಾರ್ಕ್‌ಗಳಲ್ಲಿ ನಮಾಜ್‌ ಮಾಡುವಂತಿಲ್ಲ: ವಿವಾದದಲ್ಲಿ ನೋಯ್ಡಾ ಪೊಲೀಸರ ನೋಟಿಸ್‌ ** ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ವಯಸ್ಸ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-12-18 ** ಜ.31 ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ: ಸಿಎಂ ಎಚ್​ಡಿಕೆ ** ಹೈಕಮಾಂಡ್​ ಅನ್ನು ಭೇಟಿ ಮಾಡಲ್ಲ, 4 ದಿನದ ಬಳಿಕ ರಾಜೀನಾಮೆ: ರಮೇಶ್ ಜಾರಕಿಹೊಳಿ ** ರಮೇಶ್​ ಜಾರಕಿಹೊಳಿ ರಾಜೀನಾಮೆ ಸತ್ಯಕ್ಕೆ ದೂರವಾದ ವಿಚಾರ: ಡಿಸಿಎಂ ಪರಂ ** ಭಾರತ ವಿಕಾಸ ಸಂಗಮದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಚಾಲನೆ ** ನಮ್ಮ ಬೆಂಗಳೂರಿನವರ ತಪ್ಪಿನಿಂದ ಸರ್ಕಾರ ರಚನೆ ಅವಕಾಶ ಕಳೆದುಕೊಂಡೆವು: ಕೇಂದ್ರ ಸಚಿವ ಡಿವಿಎಸ್​ ** ಮಂಡ್ಯದಲ್ಲಿ ಜೆಡಿಎಸ್​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ ** ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್‌- 70.42 ರೂ/ಲೀ, ಡೀಸೆಲ್‌-18 ಪೈಸೆ ಇಳಿಕೆಯಾಗಿ 64.18 ರೂ/ಲೀ. ** ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ! ** ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ** ಬಿಜೆಪಿ ರಥಯಾತ್ರೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ ** ಸಿಎಂ ಅಶೋಕ್ ಗೆಹ್ಲೋಟ್​ ನೇತೃತ್ವದಲ್ಲಿ ರಾಜಸ್ಥಾನದ 23 ಸಚಿವರು ಪದಗ್ರಹಣ ** ಕಾಂಗ್ರೆಸ್ ಗಿಂತ ಬಿಜೆಪಿ ಅತಿ ಹೆಚ್ಚು ಅಪಾಯಕಾರಿ: ಚಂದ್ರಬಾಬು ನಾಯ್ಡು ** ಜಿಎಸ್​ಟಿಯಲ್ಲಿ ಮತ್ತೊಂದು ಮಹತ್ವದ ಸುಧಾರಣೆಗೆ ಜೇಟ್ಲಿ ಹೆಜ್ಜೆ ; ಶೇ. 12 ಮತ್ತು 18ರ ಸ್ಲ್ಯಾಬ್ ವಿಲೀನದ ಮುನ್ಸೂಚನೆ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 24-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 24-12-18 ** ಖಾತೆಗಳನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಸಚಿವರನ್ನು ಕೈಬಿಡಲಾಗಿದೆ: ದಿನೇಶ್ ಗುಂಡೂರಾವ್ ** ಉತ್ತರ ಕರ್ನಾಟಕದ ಸಚಿವರಿಗೆ ಒಳ್ಳೆಯ ಖಾತೆಗಳನ್ನು ನೀಡಬೇಕು: ಬಿ.ವೈ. ವಿಜಯೇಂದ್ರ ** ಸಂಪುಟ ವಿಸ್ತರಣೆ ನಿರ್ಣಯ ತೆಗೆದುಕೊಂಡವರೆ ಬಂಡಾಯ ಶಮನ ಮಾಡಬೇಕು: ಖರ್ಗೆ ** ನನಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಅಸಮಾಧಾನ ಆಗಿರುವುದು ನಿಜ: ಡಾ.ಕೆ.ಸುಧಾಕರ್​ ** ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವುದು ಊಹಾಪೋಹ: ಶೋಭಾ ಕರಂದ್ಲಾಜೆ ** ಮೈಸೂರು-ಬೆಂಗಳೂರು  ಮೆಮೂ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ ** ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರಾದರೂ ಹೋಗಲ್ಲ; ರಾಹುಲ್​ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ : ಸಿದ್ದರಾಮಯ್ಯ ** ವಿಪಕ್ಷಗಳ ಮಹಾಘಟಬಂಧನ್ ಕೇವಲ ವೈಯಕ್ತಿಕ ಹಿತಾಸಕ್ತಿಗಷ್ಟೆ: ನರೇಂದ್ರ ಮೋದಿ ** ಮೋದಿ ಪ್ರಧಾನಿಯಾಗಬೇಕೆಂದು ಹೇಳಿದ್ದವರಲ್ಲಿ ನಾನೇ ಮೊದಲಿಗನಾಗಿದ್ದೆ: ಯಶ್ವಂತ್ ಸಿನ್ಹಾ ** ನಿಮ್ಮ ದೇಶದ ಬಗ್ಗೆ ಕಾಳಜಿ ವಹಿಸಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ: ಪಾಕ್‌ ಪ್ರಧಾನಿಗೆ ನಸೀರುದ್ದೀನ್​ ಶಾ ತರಾಟೆ ** ಬಿಜೆಪಿ ಹೊರತು ಬೇರಾರಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಾಧ್ಯವಿಲ್ಲ: ಯೋಗಿ ಆದಿತ್ಯನಾಥ್ ** ಗುಜರಾತ್ : ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಜಯ ** ಇಂಡೋನೇಷ್ಯಾ ಸು...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 23-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 23-12-18 ** ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ: ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಸೇರಿ 8 ಸಚಿವರು ಪ್ರಮಾಣ ** ಉತ್ತರ ಕರ್ನಾಟಕಕ್ಕೆ 7 ಸಚಿವ ಸ್ಥಾನ ಕೊಟ್ಟಿದ್ದೇವೆ: ದಿನೇಶ್​ ಗುಂಡೂರಾವ್​ ** ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ, ರಮೇಶ್​ ಜಾರಕಿಹೊಳಿ ಕೈಬಿಟ್ಟಿದ್ದು ನೋವಾಗಿದೆ: ಲಕ್ಷ್ಮೀ ಹೆಬ್ಬಾಳ್ಕರ್​ ** 28ರಿಂದ 3 ದಿನ ಎಂ.ಜಿ. ರಸ್ತೆಯಿಂದ ಇಂದಿರಾನಗರವರೆಗೆ ಮೆಟ್ರೋ ಸ್ಥಗಿತ ** ಸುಳವಾಡಿ ದುರಂತ: ಮೃತರ ಸಂಖ್ಯೆ 17ಕ್ಕೆ ಏರಿಕೆ ** ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಕ್ಕೆ ಖುಷಿಯಾಗಿದೆ: ಎಚ್​.ಕೆ.ಪಾಟೀಲ್ ** ಹೈಕಮಾಂಡ್​ಗೆ ಕಪ್ಪ ಕೊಟ್ಟವರು, ಬೆದರಿಕೆ ಹಾಕಿದವರು ಮಂತ್ರಿಗಳಾಗಿದ್ದಾರೆ: ಶಾಸಕ ಸಿ.ಟಿ.ರವಿ ** 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ನಟ ಕಮಲ್​ಹಾಸನ್​ ** ಭಯೋತ್ಪಾದನೆ ನಿಗ್ರಹ, ಅಪರಾಧ ನಿಯಂತ್ರಣದಲ್ಲಿ ಪೊಲೀಸರ ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ ** ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ ** 33 ವಸ್ತುಗಳ ಮೇಲಿನ ಜಿಎಸ್​ಟಿ ದರ ಇಳಿಕೆ ; 28 ಐಷಾರಾಮಿ ವಸ್ತುಗಳು ಮಾತ್ರ ಶೇ. 28ರ ಪಟ್ಟಿಯಲ್ಲಿ ** ರಥಯಾತ್ರೆಗೆ ತಡೆ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಬಿಜೆಪಿ ನಿರ್ಧಾರ ** ನಮಗೆ ರಾಫೆಲ್‌ ಯುದ್ಧ ವಿಮಾನ ತಯಾರಿಸುವ ಸಾಮರ್ಥ್...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 22-12-18 ** ಕುಂದಾನಗರಿ ಚಳಿಗಾಲ ಅಧಿವೇಶನಕ್ಕೆ ತೆರೆ: ಪ್ರತಿಭಟನೆ, ವಾಗ್ದಾಳಿ ಎದುರಿಸಿದ ಮೈತ್ರಿ ಸರ್ಕಾರ ** ಮೆಟ್ರೋ ಪಿಲ್ಲರ್ ದುರಸ್ತಿ: ವಾರಾಂತ್ಯ ಸಂಚಾರದಲ್ಲಿ ಯಾವ ವ್ಯತ್ಯಯ ಇಲ್ಲ, ಬಿಎಂಆರ್‌ಸಿಎಲ್ ಸ್ಪಷ್ಟನೆ ** ಕೆಜಿಎಫ್ ಅಬ್ಬರ: ಬಾಕ್ಸ್ ಆಫೀಸ್‌ನಲ್ಲಿ ಜೀರೋ ಹಿಂದಿಕ್ಕಿದ ಕೆಜಿಎಫ್, ಮೊದಲ ದಿನ ಕಲೆಕ್ಷನ್ 52ಕೋಟಿ; ದಿವಂಗತ ನಟ ಅಂಬರೀಷ್​ರನ್ನು ನೆನೆದ ನಟ ಯಶ್ ** ಕೆಜಿಎಫ್​ ಚಿತ್ರಕ್ಕಿದ್ದ ತಡೆ ನಿವಾರಣೆ: ಅರ್ಜಿ ಹಿಂಪಡೆದ ದೂರುದಾರ ವೆಂಕಿ ** ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್​: ಇಂದು ಪ್ರಮಾಣ ವಚನ ** ಸುಳ್ವಾಡಿ ವಿಷ ಪ್ರಸಾದ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ ** ಒಂದು ಲಕ್ಷ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್ ** ಸ್ವಾರ್ಥರಹಿತ ರಾಜಕಾರಣಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಶಾಸಕ ಸಿ.ಟಿ.ರವಿ ** ಬಿಜೆಪಿ ರಥಯಾತ್ರೆಗೆ ಮತ್ತೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್​ ** ಪ್ರಧಾನಿ ಅಭ್ಯರ್ಥಿಯಾಗೋ ಮಾತೇ ಇಲ್ಲ ಇರುವುದರಲ್ಲೇ ಸಂತೋಷವಿದೆ: ನಿತಿನ್​ ಗಡ್ಕರಿ ** ಲೋಕಸಭಾ ಕಲಾಪಕ್ಕೆ ಪ್ರತಿಪಕ್ಷಗಳ ಅಡ್ಡಗಾಲು; ಡಿ. 27 ಕ್ಕೆ ಅಧಿವೇಶನ ಮುಂದೂಡಿಕೆ ** ವಿಶ್ರಾಂತಿಗಾಗಿ ಶಿಮ್ಲಾಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ** ಜೈಲಿನಲ್ಲಿ ಪ್ರತ್ಯೇಕ ಸೆಲ್​ ನೀಡಿ ಎಂದು ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಕ್ರಿಶ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 21-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 21-12-18 ** ಬಾಗಲಕೋಟೆ ಜಿಲ್ಲೆ ಚಿಕ್ಕಮಾಗಿಯಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 40 ಮಕ್ಕಳು ಅಸ್ವಸ್ಥ ** ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಕುಮಾರಸ್ವಾಮಿಗೆ ಇಷ್ಟವಿಲ್ಲ: ಯಡಿಯೂರಪ್ಪ ** ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ ** ಸುಳವಾಡಿ ವಿಷ ಪ್ರಸಾದ ದುರಂತ: ಮೃತರಿಗೆ ಗ್ರಾಮಸ್ಥರಿಂದ ಭಾವಪೂರ್ಣ ಶ್ರದ್ಧಾಂಜಲಿ ** ಬಿಜೆಪಿ ನಾಯಕರ ಅಟ್ಟಹಾಸ ತುಂಬ ದಿನ ನಡೆಯೋದಿಲ್ಲ: ಸಿಎಂ ಎಚ್​. ಡಿ.ಕುಮಾರಸ್ವಾಮಿ ** ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ತೀರಾ ಅನಿವಾರ್ಯ: ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ** ರಾಫೆಲ್ ಡೀಲ್ ಬಗ್ಗೆ ಧನೋವಾ ಸುಳ್ಳು ಹೇಳುತ್ತಿದ್ದಾರೆ: ವಾಯುಪಡೆ ಮುಖ್ಯಸ್ಥರ ವಿರುದ್ಧ ಮೊಯ್ಲಿ ವಾಗ್ದಾಳಿ ** ಐಆರ್‌ಸಿಟಿಸಿ ಹಗರಣ: ಆರ್‌ಜೆಡಿ ನಾಯಕ ಲಾಲು ಪ್ರಸಾದ್​ಗೆ ಮಧ್ಯಂತರ ಜಾಮೀನು ** ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಕೋಲ್ಕತ ಹೈಕೋರ್ಟ್​ ಗ್ರೀನ್​ ಸಿಗ್ನಲ್​ ** ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ನಮ್ಮೊಂದಿಗೆ ಇರಲಿದೆ: ಅಮಿತ್​ ಷಾ ** ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲು ಇದು ಸೂಕ್ತ ಸಮಯವಲ್ಲ: ಮಮತಾ ಬ್ಯಾನರ್ಜಿ ** ಭಾರತ ತಂಡದ ಮಾಜಿ ನಾಯಕ ಅನೂಪ್ ಕುಮಾರ್ ಕಬಡ್ಡಿಗೆ ವಿದಾಯ ** ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಡಬ್ಲ್ಯು.ವಿ. ರಾಮನ್‌ ನೇಮಕ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 20-12-18 ** ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ** ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ದಿನೇಶ್‌ ಗುಂಡೂರಾವ್ ** ಹಂಪಿ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಂದಿರ ನಿರ್ಮಾಣವಾಗಲಿ: ಶ್ರೀಶೈಲ ಜಗದ್ಗುರು ಒತ್ತಾಯ ** ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ, ಭಕ್ತರು, ಶಿಷ್ಯರಲ್ಲಿ ಮನೆ ಮಾಡಿದ ಸಂಭ್ರಮ ** ಸುಳ್ವಾಡಿ ದುರಂತ: ಪ್ರಸಾದಕ್ಕೆ 500 ಎಂ.ಎಲ್​. ವಿಷ ಹಾಕಿರುವ ಶಂಕೆ: ಐಜಿಪಿ ಶರತ್ ಚಂದ್ರ ** ಕಾಂಗ್ರೆಸ್​ ಸುಳ್ಳಿನ ಪಕ್ಷ, ರಾಹುಲ್​ ಸುಳ್ಳಿನ ಸರದಾರ: ಅಶ್ವತ್ಥ​ ನಾರಾಯಣ ** ಇಸ್ರೋ ಸಂವಹನ ಉಪಗ್ರಹ ' ಇಂಡಿಯನ್ ಆ್ಯಂಗ್ರಿ ಬರ್ಡ್​' ಯಶಸ್ವಿ ಉಡಾವಣೆ ** ಕಾಂಗ್ರೆಸ್​ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಿದೆ: ಮೋದಿ ** ಮನೋಹರ್​ ಪರಿಕ್ಕರ್​ರನ್ನು ಬಿಜೆಪಿ ಸೂಪರ್​ಮ್ಯಾನ್​ನಂತೆ ಬಿಂಬಿಸುತ್ತಿದೆ: ಕಾಂಗ್ರೆಸ್​ ** 2019ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ ** ಮಧ್ಯಪ್ರದೇಶ, ಛತ್ತೀಸ್ ಗಢದ ಬೆನ್ನಲ್ಲೇ ರಾಜಸ್ಥಾನ ಸರ್ಕಾರದಿಂದ 2 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ ** ಜಮ್ಮು ಕಾಶ್ಮೀರ: ಮಧ್ಯರಾತ್ರಿಯಿಂದ ರಾಷ್ಟ್ರಪತಿ ಆಡಳಿತ ಜಾರಿ ** ಪ್ರಧಾನಿ ಮೋದಿ, ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಸೋಲಿಸುವುದು ಸುಲಭವಲ್ಲ: ಅರುಣ್​ ಜೇಟ್ಲಿ *...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 19-12-18 ** ಮುಧೋಳ ಸ್ಪೋಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2.5 ಲಕ್ಷ ರು ವೈಯಕ್ತಿಕ ಪರಿಹಾರ: ಶಿವಾನಂದ ಪಾಟೀಲ್ ** ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ದುರಂತ: 15ಕ್ಕೇರಿದ ಸಾವಿನ ಸಂಖ್ಯೆ ** ಡಿ.22ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತ: ಸಿದ್ದರಾಮಯ್ಯ ** ವೈಕುಂಠ ಏಕಾದಶಿ: ತಿಮ್ಮಪ್ಪನ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ** ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ: ಶಾಸಕ ಸತೀಶ್ ಜಾರಕಿಹೊಳಿ ** ರೈತರ ಸಾಲಮನ್ನಾ ಮಾಡುವವರೆಗೂ ಮೋದಿ ನಿದ್ದೆ ಮಾಡಲು ಬಿಡುವುದಿಲ್ಲ: ರಾಹುಲ್‌ ಗಾಂಧಿ ** ಮೋದಿ ಬದಲು ದೇಶಕ್ಕೆ ನಿತಿನ್ ಗಡ್ಕರಿ ಪ್ರಧಾನಿಯಾಗಲಿ: ಆರ್ ಎಸ್ ಎಸ್ ಗೆ ರೈತ ನಾಯಕ ಒತ್ತಾಯ ** ಏರ್​ಸೆಲ್ ಮ್ಯಾಕ್ಸಿಸ್​ ಹಗರಣ: ಚಿದಂಬರಂ,  ಪುತ್ರ ಕಾರ್ತಿಗೆ ಜ.11ರ ವರೆಗೆ ಮಧ್ಯಂತರ ರಕ್ಷಣೆ ** ಸರ್ಕಾರ ಉರ್ಜಿತ್‌ ಪಟೇಲ್‌ ರಾಜೀನಾಮೆ ಕೇಳಿರಲಿಲ್ಲ: ಅರುಣ್‌ ಜೇಟ್ಲಿ ** ಶೇ.99 ರಷ್ಟು ಪದಾರ್ಥಗಳನ್ನು ಶೇ.18 ಜಿಎಸ್‏ಟಿ ವ್ಯಾಪ್ತಿಗೆ ತರುವುದು ನಮ್ಮ ಗುರಿ: ಪ್ರಧಾನಿ ಮೋದಿ ** ಇಮ್ರಾನ್ ಖಾನ್ ಪಾಕ್ ಸೇನೆಯ ಪ್ರತಿನಿಧಿ, ದ್ವಿಪಕ್ಷೀಯ ಮಾತುಕತೆಗೆ ಇದೇ ಸೂಕ್ತ ಸಮಯ: ಮೆಹಬೂಬಾ ** 2ನೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 146 ರನ್ ಗಳ ಹೀನಾಯ ಸೋಲು; ಸರಣಿ 1-1 ಸಮಬಲ ** ಐಪಿಎಲ್ ಹರಾಜು 2...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-12-18 ** ನಿರಾಣಿ ಶುಗರ್ಸ ಬಾಯ್ಲರ್ ಸ್ಫೋಟಕ್ಕೆ 6 ಬಲಿ: ಸಂತ್ರಸ್ಥರ ಕುಟುಂಬಕ್ಕೆ ಮುರುಗೇಶ್ ನಿರಾಣಿ 5 ಲಕ್ಷ ಪರಿಹಾರ ಘೋಷಣೆ ** ದೇಗುಲಗಳಲ್ಲಿ ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ ನಿರ್ಧಾರ ** ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಕೆ: ಐಜಿಪಿ ಶರತ್ ಚಂದ್ರ ** ಮೂಗಿಗೆ ನಳಿಕೆ ಹಾಕಿದ ಸ್ಥಿತಿಯಲ್ಲೇ ಸೇತುವೆ ಕಾಮಗಾರಿ ವೀಕ್ಷಿಸಿದ ಗೋವಾ ಮುಖ್ಯಮಂತ್ರಿ ಪರಿಕ್ಕರ್ ** ರಾಜಸ್ಥಾನ ಸಿಎಂ ಗೆಹ್ಲೋಟ್, ಡೆಪ್ಯುಟಿ ಸಿಎಂ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ ** ಮಧ್ಯಪ್ರದೇಶದಲ್ಲಿ ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ: ಮುಖ್ಯಮಂತ್ರಿ ಕಮಲನಾಥ್​ ಮಹತ್ವದ ನಿರ್ಧಾರ ** ರಫೇಲ್ ಯುದ್ಧ ವಿಮಾನ ಖರೀದಿ ಬೆಲೆ ಕುರಿತು ತಿಳಿದೂ ಕಾಂಗ್ರೆಸ್ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ: ರಕ್ಷಣಾ ಸಚಿವೆ ** ಮಾಲ್ಡೀವ್ಸ್​ಗೆ 1.4 ಬಿಲಿಯನ್ ಡಾಲರ್​ ನೆರವು ಘೋಷಿಸಿದ ಪ್ರಧಾನಿ ** 1971ರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಬಾಂಗ್ಲಾದಲ್ಲಿ ಯುದ್ಧ ಸ್ಮಾರಕ ನಿರ್ಮಾಣ ** ಎರಡನೇ ಟೆಸ್ಟ್​: ಸೋಲಿನ ಸುಳಿಯಲ್ಲಿ ಭಾರತ. ಭಾರತಕ್ಕೆ 287 ಟಾರ್ಗೆಟ್, IND- 112/5 ** ಟೆಸ್ಟ್​ ಸರಣಿಯಿಂದ ಗಾಯಾಳು ಪೃಥ್ವಿ ಷಾ ಔಟ್​: ಮಯಾಂಕ್​ಗೆ ಬುಲಾವ್​

ಜೈ ಶೇಗುಣಸಿ ಸುದ್ದಿ ಸಂಪದ... ದಿ: 17-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 17-12-18 ** ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಆಧ್ಯಾತ್ಮ ಜೀವಿ ಶ್ರೀ ಸುಭಾಸ ಅವ್ವಕ್ಕನವರ ಇನ್ನಿಲ್ಲ. ** ಕೂಡಿ ಬಾಳಿದರೆ ಸ್ವರ್ಗ ಸುಖ; ಎಲ್ಲರೂ ಪ್ರೀತಿಯಿಂದ ಬದುಕಿ, ದ್ವೇಷದಿಂದಲ್ಲ: ಶೇಗುಣಸಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹೇಶಾನಂದ ಶ್ರೀ ** ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್ ** ಮುಧೋಳದ ನಿರಾಣಿ ಡಿಸ್ಟಿಲರಿ ಸಂಸ್ಕರಣಾ ಘಟಕ ಸ್ಪೋಟ: ನಾಲ್ವರು ಕಾರ್ಮಿಕರು ಸಾವು ** ಕಾಂಗ್ರೆಸ್​ನ ರೈತರ ಸಾಲಮನ್ನಾ ಘೋಷಣೆ ದೊಡ್ಡ ಸುಳ್ಳು: ಪ್ರಧಾನಿ ಮೋದಿ ** ಸಿಎಂ ರೇಸ್‌ನಲ್ಲಿ ಗೆದ್ದ ಭೂಪೇಶ್ ಬಾಗೇಲಾ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ** ವಿದೇಶಿ ಮಹಿಳೆಗೆ ಹುಟ್ಟಿದವ ದೇಶಭಕ್ತನಾಗಲು ಸಾಧ್ಯವಿಲ್ಲ: ರಾಗಾ ವಿರುದ್ಧ ಬಿಜೆಪಿ ನಾಯಕ ಕಿಡಿ ** ** ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ: ದಿನೇಶ್ ಗುಂಡೂರಾವ್ ** ರಾಯ್ ಬರೇಲಿ: ಹಮ್ಸಾಫರ್ ಟ್ರೈನ್ ರೇಕ್ , 900ನೇ ಕೋಚ್​ಗೆ ಪ್ರಧಾನಿ ಚಾಲನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ** ರಾಜಕೀಯ ಪ್ರಾಮುಖ್ಯಕ್ಕಾಗಿ ಗೋತ್ರ, ಜನಿವಾರ ತೋರಿಸ್ತಿದ್ದಾರೆ: ಯೋಗಿ ಟಾಂಗ್ ** ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಪ್ರಮಾಣವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ ** ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್‌: ಸಿಂಧು ಚಾಂಪಿಯನ್‌ ** ಭಾರತ-ಆಸ್ಟ್ರೇಲಿಯಾ 2ನೇ ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 16-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 16-12-18 ** ಅಥಣಿ ತಾಲೂಕಿನ ಶೇಗುಣಸಿಯಲ್ಲಿಂದು ಶ್ರೀ ಗುರುಪಾದ ಯಲಡಗಿರವರ ಪುಣ್ಯಸ್ಮರಣೆ ನಿಮಿತ್ಯ ಶ್ರೀ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮ; ಸರ್ವರಿಗೂ ಭಾಗವಹಿಸಲು ಕರೆ ** ಸುಳ್ವಾಡಿ ವಿಷ ದುರಂತ: ಮೃತರ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್​ನಿಂದ ತಲಾ ಒಂದು ಲಕ್ಷ ಪರಿಹಾರ ** ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ: ಸಚಿವ ಪುಟ್ಟರಾಜು ** ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ ಖರ್ಗೆ ಕೋರ್ಟ್ ಗೆ ಹೋಗಲಿ: ಸ್ವಾಮಿ ಸಲಹೆ ** ಮಿಜೋರಾಂ ಮುಖ್ಯಮಂತ್ರಿಯಾಗಿ ಎಂಎನ್​ಎಫ್​ ಮುಖ್ಯಸ್ಥ ಜೊರ್ಮಾತಂಗಾ ಅಧಿಕಾರ ಸ್ವೀಕಾರ ** ರಫೇಲ್​ ಡೀಲ್​: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಸುಳ್ಳು ಹೇಳಿದೆ: ಖರ್ಗೆ ** ತೂತುಕುಡಿ ತಾಮ್ರ ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಎನ್​ಜಿಟಿ ಅಸ್ತು: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸಿಎಂ ನಿರ್ಧಾರ ** ಅಗಸ್ತಾ ವೆಸ್ಟ್​ಲ್ಯಾಂಡ್​ ಪ್ರಕರಣ: ಮಧ್ಯವರ್ತಿ ಕ್ರಿಶ್ಚಿಯನ್​ ಮಿಶೆಲ್ ಇನ್ನೂ ನಾಲ್ಕು ದಿನ ಸಿಬಿಐ ವಶಕ್ಕೆ ** ಕರ್ನಾಟಕದ ಮಾದರಿಯಲ್ಲೇ ನಡೆಯಲಿದೆ ಮಧ್ಯಪ್ರದೇಶ ಸಿಎಂ ಪ್ರಮಾಣವಚನ ** ರಫೇಲ್​ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ ** BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-12-18 ** ಚಾಮರಾಜ ನಗರ ಜಿಲ್ಲೆಯ ಮಾರಮ್ಮ ದೇವರ ವಿಷ ಪ್ರಸಾದ ದುರಂತ: 10ಜನ ಸಾವು. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕೆ.ಆರ್​.ಆಸ್ಪತ್ರೆಗೆ ಸಿಎಂ ದಿಢೀರ್​​ ಭೇಟಿ ** 'ನಮ್ಮ ಮೆಟ್ರೋ' ಪಿಲ್ಲರ್‌ನಲ್ಲಿ ಬಿರುಕು: ದುರಸ್ಥಿಗಾಗಿ ಡಿ.22, ಡಿ.23ರಂದು ಸಂಚಾರ ಸ್ಥಗಿತ ** ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್​ಡಿಕೆ, ಬಿಎಸ್​ವೈ ** ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಡಿಸ್ನಿಲ್ಯಾಂಡ್ ಆಮೇಲೆ: ಯಡಿಯೂರಪ್ಪ ** ರಫೇಲ್​ ಡೀಲ್​ ತನಿಖೆಗೆ ಸುಪ್ರೀಂ ಕೋರ್ಟ್​ ಅಸಮ್ಮತಿ: ಕೇಂದ್ರ ಸರ್ಕಾರ ನಿರಾಳ ** ನಿರೀಕ್ಷೆಯಂತೆ ರಫೇಲ್​ ಡೀಲ್​ ತೀರ್ಪು ಬಂದಿದೆ: ಬಿ.ಎಸ್​.ಯಡಿಯೂರಪ್ಪ ** ರಫೇಲ್​ ಒಪ್ಪಂದದ ಬಗ್ಗೆ ಅಪಪ್ರಚಾರ ಮಾಡಿದ್ದ ರಾಹುಲ್​ ಗಾಂಧಿ ಕೂಡಲೇ ಕ್ಷಮೆ ಕೇಳಲಿ: ಅಮಿತ್​ ಷಾ ** ಸುಪ್ರೀಂ ತೀರ್ಪಿನಿಂದ ರಫೇಲ್​ ಹಗರಣ ವಿಶ್ರಾಂತಿ ಪಡೆದಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ** ರಾಜಸ್ಥಾನಕ್ಕೆ ಅಶೋಕ್ ಗೆಹ್ಲೋಟ್​ ಸಿಎಂ, ಸಚಿನ್​ ಪೈಲಟ್​ ಡಿಸಿಎಂ ಆಗಿ ಅಧಿಕೃತ ಘೋಷಣೆ ** ವಾಜಪೇಯಿ ಭಾವಚಿತ್ರದೊಂದಿಗೆ ಬರಲಿದೆ 100 ರೂ. ನಾಣ್ಯ ** ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ ** 2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 14-12-18 ** ಬೆಳಗಾವಿ ಸುವರ್ಣ ಸೌಧದ ಒಳಗಡೆ ಅಧಿವೇಶನ: ಹೊರಗೆ ಸಾಲುಸಾಲು ಪ್ರತಿಭಟನೆ ** ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ ** ಮಾರ್ಚ್​ 21 ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ** ಉಡುಪಿ ಕೃಷ್ಣಮಠದಲ್ಲಿ ಎಡೆ ಸ್ನಾನ, ಮಡೆ ಸ್ನಾನಕ್ಕೆ ವಿದಾಯ: ಪಲಿಮಾರು ಶ್ರೀ ಮಹತ್ವದ ನಿರ್ಧಾರ ** ಮುಖ್ಯಮಂತ್ರಿ ಎಚ್‌ಡಿಕೆ ಸಾಲಮನ್ನಾ ನಾಟಕವಾಡುತ್ತಿದ್ದಾರೆ: ಮಾಜಿ ಶಾಸಕ ಕೆ.ವೆಂಕಟೇಶ್ ** ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮೋದಿಯವರಿಗೆ ಎಚ್ಚರಿಕೆ ಗಂಟೆ: ಪೇಜಾವರ ಶ್ರೀ ** ಕೊನೆಗೂ ಅಂಬರೀಷ್ ಗೆ ಸಂತಾಪ ಸೂಚಿಸಿದ ಲೋಕಸಭೆ ** ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ ** ಅಶೋಕ್​ ಗೆಹ್ಲೋಟ್​ಗೆ ಒಲಿಯಿತು ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ, ಅಧಿಕೃತ ಘೋಷಣೆ ಬಾಕಿ ** ಭಾರತೀಯ ಸೇನೆಯನ್ನು ಉದ್ಯೋಗ ನೀಡುವ ಸಂಸ್ಥೆಯಾಗಿ ನೋಡಬೇಡಿ: ಬಿಪಿನ್ ರಾವತ್ ** ಎರಡನೇ ಬಾರಿ ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆಸಿಆರ್​ ಪ್ರದಗ್ರಹಣ ** ಅನ್ಯಾಯ, ಸುಳ್ಳಿಗೆ ಸಿಕ್ಕ ಪ್ರತಿಫಲ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯ ** ಪುರುಷರ ಹಾಕಿ ವಿಶ್ವಕಪ್ : ಭಾರತದ ಕನಸು ಭಗ್ನ, ನೆದರ್ ಲ್ಯಾಂಡ್ ಸೆಮಿಫೈನಲ್ ಪ್ರವೇಶ

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 13-12-18 ** ರೈತ ಸಮುದಾಯ ಸೆಳೆಯಲು ಮೋದಿ ಮಾಸ್ಟರ್ ಪ್ಲಾನ್- 4ಲಕ್ಷ ಕೋಟಿ ಸಾಲ ಮನ್ನಾಗೆ ಚಿಂತನೆ ** ಆಪರೇಷನ್‌ ಕಮಲ ಪ್ರಕೃತಿ ನಿಯಮ, ಬಿಎಸ್‌ವೈ ಮತ್ತೆ ಸಿಎಂ ಆಗ್ತಾರೆ: ಆರ್‌. ಅಶೋಕ್ ** ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್​ನಲ್ಲಿ ಬಿರುಕು: ಮೆಟ್ರೋ ಸ್ಥಗಿತಕ್ಕೆ ಸಿಎಂ ಸೂಚನೆ ** ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯಿಸಿ ಇಂದು ಅಧಿವೇಶನದ ವೇಳೆ ಧರಣಿ ** ಲೋಕಸಭೆಯಲ್ಲಿ ಅಂಬರೀಷ್​ಗೆ ಸಲ್ಲಿಕೆಯಾಗದ ಗೌರವ: ಸಿಎಂ ಎಚ್ಡಿಕೆ ಆಕ್ರೋಶ ** ಉದ್ದೇಶಿತ ಮೇಕೆದಾಟು ಅಣೆಕಟ್ಟೆ ಡಿಪಿಆರ್​ಗೆ ನೀಡಿದ್ದ ಅನುಮತಿಗೆ ತುರ್ತು ತಡೆ ನೀಡಲಾಗದು: ಸುಪ್ರೀಂ ** ಪೇಜಾವರ ಶ್ರೀ ದೀಕ್ಷೆ ಸ್ವೀಕರಿಸಿ 80 ವರ್ಷ: ಶಿಷ್ಯೆ ಉಮಾಭಾರತಿ ಆಯೋಜಿಸಿರುವ ಗುರುವಂದನೆಗೆ ರಾಷ್ಟ್ರಪತಿ ** ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲ, ಕೋಲಾಹಲ: ಉಭಯ ಸದನಗಳು ಇಂದು ಮುಂದೂಡಿಕೆ ** ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ನೇಮಕ ತಪ್ಪು: ಸುಬ್ರಮಣಿಯನ್‌ ಸ್ವಾಮಿ ** ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್​.ಆರ್​ ಶಿವರಾಮೇಗೌಡ, ವಿ.ಎಸ್​ ಉಗ್ರಪ್ಪ ** ಮೇಲ್ಮನೆ ಕಲಾಪ: ರಾಮಮಂದಿರ, ರಫೇಲ್​ ಡೀಲ್​, ಸ್ವಾಯತ್ತ ಸಂಸ್ಥೆಗಳ ಚರ್ಚೆಗೆ ಶಿವಸೇನೆ, ಕಾಂಗ್ರೆಸ್​, ಟಿಎಂಸಿಯಿಂದ ನೋಟಿಸ್​ ** ಪ್ರಧಾನಿ ಮೋದಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ರಾಹುಲ್ ಗಾಂಧಿ ** ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 12-12-18 ಪಂಚರಾಜ್ಯ ಫಲಿತಾಂಶ: ಬಿಜೆಪಿಗೆ ಹಿನ್ನೆಡೆ, ಕಾಂಗ್ರೆಸ್ ಮೇಲುಗೈ; ರಾಜಸ್ಥಾನ, ಛತ್ತಿಸಘಡದಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್'ಎಸ್, ಮಿಜೋರಾಂನಲ್ಲಿ ಎಂಎನ್'ಎಫ್ ಗೆ ಬಹುಮತ, ಮಧ್ಯಪ್ರದೇಶದಲ್ಲಿ ಅತಂತ್ರ ** ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲ: ಯಡಿಯೂರಪ್ಪ ** ಪಂಚರಾಜ್ಯಗಳ ಫಲಿತಾಂಶ ಮೋದಿ ಸರ್ಕಾರದ ಕುರಿತಂತೆ ಮೌಲ್ಯಮಾಪನವಲ್ಲ: ರಾಜನಾಥ್ ಸಿಂಗ್ ** ಜಾತ್ಯತೀತ ಶಕ್ತಿಗಳತ್ತ ಜನರ ಒಲವು, ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಸಿ.ಎಂ.ಕುಮಾರಸ್ವಾಮಿ ** ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ಪ್ರತಾಪ್‍ಚಂದ್ರ ಶೆಟ್ಟಿ ಅವಿರೋಧ ಆಯ್ಕೆ ** ರಾಹುಲ್ ಗಾಂಧಿ ಸಾಕಷ್ಟು ಶ್ರಮ ವಹಿಸಿ ಪಕ್ಷ ಮುನ್ನಡೆಸಿದ್ದಾರೆ: ಸೋನಿಯಾ ಗಾಂಧಿ ** ಸೋಲಿನ ಹೊಣೆ ಹೊರುತ್ತೇನೆ, ಜನರ ಪ್ರೀತಿಗೆ ಅಭಾರಿ: ಛತ್ತೀಸ್ ಗಢ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮಣ್ ಸಿಂಗ್ ** ಜನತೆಯ ತೀರ್ಪು, ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಜಯ ಎಂದ ಮಮತಾ ಬ್ಯಾನರ್ಜಿ ** ಮೋದಿ ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭ: ಕೇಜ್ರಿವಾಲ್ ** ಈ ರೀತಿಯ ಫಲಿತಾಂಶ ನಿರೀಕ್ಷಿಸಿರಲಿಲ್ಲ: ಮಿಜೋರಾಂ ನಿರ್ಗಮಿತ ಮುಖ್ಯಮಂತ್ರಿ ** ಪಂಚ ರಾಜ್ಯಗಳ ಪ್ರಚಂಡ ಗೆಲುವು ರಾಹುಲ್ ಗಾಂಧಿಯ ಗೆಲುವು: ಕಪಿಲ್ ಸಿಬಲ್ ** ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಶಕ್ತಿಕಾಂತ್​ ದಾಸ್​ ನೇಮಕ ** ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 11-12-18 ** ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ಚಳಿಗಾಲದ ಅಧಿವೇಶನ ಆರಂಭ ** ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ ** ಸಾಲಮನ್ನಾ ಬಗ್ಗೆ ಬಿಎಸ್​ವೈ ನೀಡುವ ಪ್ರಮಾಣ ಪತ್ರ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ ** ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ ** ಡಿ.23ರಂದು ನಡೆಯಬೇಕಿದ್ದ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಮುಂದೂಡಿಕೆ ** ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ ** ಭಾರತಕ್ಕೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ: ಮಲ್ಯ ಗಡಿಪಾರು ಆದೇಶಕ್ಕೆ ಜೇಟ್ಲಿ ಪ್ರತಿಕ್ರಿಯೆ ** ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ** ಅಧಿವೇಶನ ನಡುವೆಯೂ ಮಲೇಷ್ಯಾಗೆ ಪ್ರಯಾಣ ಬೆಳಸಿದ ಮಾಜಿ ಸಿಎಂ ಸಿದ್ದರಾಮಯ್ಯ ** ಯಾವುದೇ ಮಾತುಕತೆ ಇಲ್ಲ, ಮೇಕೆದಾಟು ಯೋಜನೆ ಕೈಬಿಡಿ: ಕರ್ನಾಟಕಕ್ಕೆ ತಮಿಳುನಾಡು ** ಇಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ** ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ ** ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್ ರಾಜೀನಾಮೆ ** ಕೇಜ್ರಿವಾಲ್, ಶರದ್ ಪವಾರ್ ಭೇಟಿ ಮಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್​, 16ಕ್ಕೆ ಕರುಣಾನಿಧಿ ಪ್ರತಿಮೆ ಅನಾವರಣ **...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 10-12-18 ** ಇಂದು ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ** ಇಂದಿಯಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ರೈತರ ಸಮಸ್ಯೆ ಮುಂದಿಟ್ಟು ಸರ್ಕಾರ ತರಾಟೆಗೆ ಬಿಜೆಪಿ ಸಿದ್ಧತೆ ** 2ನೇ ರಾಜಧಾನಿಯಾಗಲಿದೆಯೇ ಬೆಳಗಾವಿ?: ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿಎಂ ಸಿದ್ಧತೆ ** ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ ** ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ ** ಸಚಿವ ಸಂಪುಟ ವಿಸ್ತರಣೆಯ ದಿನದಂದೇ ಸಮ್ಮಿಶ್ರ ಸರ್ಕಾರ ಪತನ: ಮಾಜಿ ಡಿಸಿಎಂ ಆರ್​.ಅಶೋಕ್​ ** ಕಾಂಗ್ರೆಸ್ ಗೆದ್ದರೆ ಜನಾದೇಶ, ಬಿಜೆಪಿ ಗೆದ್ದರೆ ಇವಿಎಂ ದೋಷ: ಸಿ.ಟಿ.ರವಿ ಗುಡುಗು ** ಸಿದ್ದರಾಮಯ್ಯನವರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ: ಸ್ಪೀಕರ್​ ರಮೇಶ್​ಕುಮಾರ್​ ಕಣ್ಣೀರು ** 'ರಾಮಮಂದಿರ' ದ ಭರವಸೆ ನೀಡಿದ್ದವರು ಅದನ್ನು ಮರೆತಿದ್ದಾರೆ:  ಭಯ್ಯಾಜಿ ಸುರೇಶ್​ ಜೋಶಿ ಅಸಮಾಧಾನ ** ಅಗತ್ಯಬಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ: ಲೆ.ಜ.ದೇವರಾಜ್ ಅಂಬು ** ಸ್ವಚ್ಛ ಭಾರತ ಯೋಜನೆ ನಂತರ ಭಾರತ ಹಿಂದೆಂದಿಗಿಂತಲೂ ಸ್ವಚ್ಛ: ಬ್ರಿಟಿಷ್ ಲೇಖಕ ರಸ್ಕಿನ್ ಬಾಂಡ್ ** ರಾಮಮಂದಿರವನ್ನು 100 ಕೋಟಿ ಹಿಂದುಗಳ 'ಎದೆಗಾರಿಕೆ'ಯಿಂದ ನಿರ್ಮಿಸಲಾಗುತ್ತದೆ: ಗಿ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-12-18 ** ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ ** ಮೇಕೆದಾಟು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ: ತಮಿಳುನಾಡು ಸಿಎಂಗೆ ಕರ್ನಾಟಕ ಆಹ್ವಾನ ** ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ ** ಸಿದ್ಧಗಂಗಾ ಶ್ರೀಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಐಸಿಯುಗೆ ಶಿಫ್ಟ್​ ** ಎಚ್​ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ‘ಕೈ’ ನಾಯಕರ ಸಂಚು: ವಿಜಯೇಂದ್ರ ** ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಗೆಲುವು ನಿಶ್ಚಿತ: ಸಿದ್ದರಾಮಯ್ಯ ** ರಾಜಸ್ಥಾನದಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ: ಎಎಚ್ಡಿಡಿ ** ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್‌ರಿಂದ ಮನೆದೇವರಿಗೆ ಪೂಜೆ ** ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ: ಉ.ಕ ಹೋರಾಟ ಸಮಿತಿ ** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪ್ರತಿ ಲೀ. ಗೆ ಪೆಟ್ರೋಲ್​ 71.24 ರೂ, ಡೀಸೆಲ್​ 65.63 ರೂ. ** ರಾಜಸ್ತಾನ ಚುನಾವಣೆ: ರಸ್ತೆ ಮೇಲೆ ಇವಿಎಂ ಪತ್ತೆ, ಇಬ್ಬರು ಅಮಾನತು ** ಸರ್ಜಿಕಲ್​ ಸ್ಟ್ರೈಕ್​ಗೆ ಪ್ರಚಾರ ಬೇಕಿರಲಿಲ್ಲ ಎಂದ ನಿವೃತ್ತ ಸೇನಾಧಿಕಾರಿ; ಸೇನೆ ಮೋದಿ ಆಸ್ತಿಯಾಗಿದೆ ಎಂದ ರಾಹುಲ್​ ಗಾಂಧಿ ** ಪಂಜಾಬ್​ನ ಒಂದು ಲಕ್ಷ ರೈತರ 1,77...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-12-18 ** ಬೆಳಗಾವಿಯಲ್ಲಿ ಡಿ. 10ರ ಬಿಜೆಪಿ ರೈತ ಹೋರಾಟಕ್ಕೆ ಭೂಮಿ ಪೂಜೆ ನೆರವೇರಿಸಿದ ಸವದಿ, ಅಂಗಡಿ ** ಮೇಕೆದಾಟು ಅಣೆಕಟ್ಟೆ ಸ್ಥಳ ಪರಿಶೀಲನೆ ಮಾಡಿದ ಸಚಿವ ಡಿಕೆಶಿ, ಅಧಿಕಾರಿಗಳ ತಂಡ ** ಭತ್ತ ನಾಟಿ, ಕೊಯ್ಲಿನಿಂದ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ: ಯಡಿಯೂರಪ್ಪ ** ಪ್ರಬುದ್ಧ ಯೋಜನೆ'ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ** ಸರ್ಕಾರವೇ ಭರಿಸಲಿದೆ ಸಿದ್ದಗಂಗಾ ಶ್ರೀಗಳ ವೈದ್ಯಕೀಯ ವೆಚ್ಚ ** ವಾಜಪೇಯಿ ಅವರಂತೆ ಸಹಿಷ್ಣುತೆಯನ್ನು ಮೋದಿ ಕಲಿಯಬೇಕು: ಫಾರುಕ್‌ ಅಬ್ದುಲ್ಲಾ ** ದೊಡ್ಡ ಸರ್ನೇಮ್ ಬಂದವು, ಹೋದವು, ದೇಶ ಮಾತ್ರ ಉದ್ಧಾರ ಆಗಲಿಲ್ಲ: ಮೋದಿ ** ಮೋದಿ ಭಾರತದಲ್ಲಿ ಇವಿಎಂಗಳಿಗೆ ನಿಗೂಢ ಶಕ್ತಿ ಇದೆ! ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ರಾಹುಲ್ ** ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ನೇಮಕ ** ಅರುಣ್ ಜೇಟ್ಲಿ ವಿರುದ್ಧ ಪಿಐಎಲ್ ಸಲ್ಲಿಸಿದ್ದ ವಕೀಲನಿಗೆ 50 ಸಾವಿರ ರೂ. ದಂಡ ** ಬಿಜೆಪಿಯ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ ** ಚುನಾವಣೋತ್ತರ ಸಮೀಕ್ಷೆ: ತೆಲಂಗಾಣದಲ್ಲಿ ಕೆಸಿಆರ್ ಮತ್ತೆ ಅಧಿಕಾರಕ್ಕೆ; ರಾಜಸ್ಥಾನದಲ್ಲಿ 'ಕೈ'ಗೆ ಅಧಿಕಾರ; ಮಧ್ಯ ಪ್ರದೇಶ, ಛತ್ತೀಸ್ ಗಢದಲ್ಲಿ ಅತಂತ್ರ ಸಾಧ್ಯತೆ ** ಬಿಜೆಪಿ ಮುಸ್ಲಿಂ ವಿರೋಧಿ, ಪಾಕ್ ವಿರೋಧಿ: ಹೀಗಾಗಿ...

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 07-12-18

ಜೈ ಶೇಗುಣಸಿ ಸುದ್ದಿ ಸಂಪದ.. ದಿ: 07-12-18 ** ಹಂಪಿ ಉತ್ಸವನೂ ಮಾಡ್ತೇವೆ, ಕೊಡಗು ಪುನರ್ ನಿರ್ಮಾಣವೂ ಆಗುತ್ತೆ: ಸಾರಾ ಮಹೇಶ್ ** ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚಕ್ಕೆ ಬ್ರೇಕ್​: ಶಾಸಕರಿಗೆ ಬೆಳಗ್ಗೆ, ರಾತ್ರಿ ಊಟದ ವ್ಯವಸ್ಥೆಯಿಲ್ಲ ** ಬೆಂಗಳೂರು ಭಾರತದ ನ್ಯಾನೊ ತಂತ್ರಜ್ಞಾನ ಕೇಂದ್ರವಾಗಲಿದೆ: ಹೆಚ್ ಡಿ ಕುಮಾರಸ್ವಾಮಿ ** ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಭಕ್ತರು ಆತಂಕ ಪಡುವುದು ಬೇಡ ಎಂದ್ರು ಡಿಸಿಎಂ ** ಆಪರೇಷನ್ ಕಮಲ ಆಗ ಆಗಿತ್ತು, ಈಗ ಬಿಜೆಪಿಗೆ ಹಗಲು ಕನಸು: ಸಿದ್ದರಾಮಯ್ಯ ** ಮುಂದಿನ ಚುನಾವಣೆಯಲ್ಲಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುತ್ತೇನೆ: ಸತೀಶ್ ಜಾರಕಿಹೊಳಿ ** ಬೆಳ್ಳಂದೂರು ಕೆರೆ ನಿರ್ವಹಣೆ ವಿಫಲ: ರಾಜ್ಯ ಸರ್ಕಾರ, ಬಿಬಿಎಂಪಿಗೆ ದಂಡ ವಿಧಿಸಿದ ಎನ್‌ಜಿಟಿ ** ಯಾರು ಮಾಟ, ಮಂತ್ರ ಮಾಡಿದರೂ ಸರ್ಕಾರಕ್ಕೆ ಏನೂ ಆಗುವುದಿಲ್ಲ: ಸಚಿವ ಎಚ್​.ಡಿ.ರೇವಣ್ಣ ** ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು: ಕಂಪ್ಲಿ ಶಾಸಕ ಗಣೇಶ್ ** ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ ** ವಿವಾದಾತ್ಮಕ ಸಂಸದೆ ಸಾವಿತ್ರಿ ಬಾಯಿ ಫುಲೆ ಬಿಜೆಪಿಗೆ ರಾಜೀನಾಮೆ ** ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳಿಗಿಂತ ರಸ್ತೆ ಗುಂಡಿಗಳಿಗೇ ಜಾಸ್ತಿ ಬಲಿ: ಸುಪ್ರೀಂ ಕಳವಳ ** ಅಮಿತ್ ಷಾ ರಥ ಯಾತ್ರೆಗೆ ಕೋಲ್ಕತಾ ಹೈಕೋರ್ಟ್ ತಡೆ, ವಿಭಾಗೀಯ ಪೀಠಕ್ಕೆ ಬಿಜೆಪಿ ಮೊರೆ ** ಆಸಿಸ್ ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 06-12-18 ** ರೈತರ ಸಾಲ ಮನ್ನಾ: ಸಂಸತ್ತಿನಲ್ಲಿ ಕರ್ನಾಟಕ ಪರ ಹೋರಾಡಲು ಸಂಸದರಿಗೆ ಸಿಎಂ ಒತ್ತಾಯ ** ಬೆಳಗಾವಿ ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರ ಪತನ: ಡಿವಿಎಸ್ ** ಮೋದಿ ವಿರುದ್ಧ ಹೇಳಿಕೆ ನೀಡಿದರೆ ನಾಲಿಗೆ ಸುಡಬೇಕಾಗುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್ ** ಬಿಎಸ್​ವೈ ಶೀಘ್ರ ಸರ್ಕಾರ ರಚಿಸಲಿದ್ದಾರೆ, ರಮೇಶ್​ ಜಾರಕಿಹೊಳಿ ಬೆಂಬಲ ಭರವಸೆ ಇದೆ: ಕೋಟಾ ಶ್ರೀನಿವಾಸ ಪೂಜಾರಿ ** ಬಿಬಿಎಂಪಿ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆ ** ಸಮ್ಮಿಶ್ರ ಸರ್ಕಾರವೇ ಕಲಬೆರಕೆ ಇರಬೇಕಾದ್ರೆ ಏನ್​ ಹೇಳ್ಳಿ ನಾನು: ಕೆ.ಎಸ್​.ಈಶ್ವರಪ್ಪ ** ಪ್ರಕಾಶ್​ ಜಾವಡೇಕರ್​ 'ಡಿಸೆಂಬರ್​ ಧಮಾಕಾ' ಹೇಳಿಕೆಗೆ ಸಿಎಂ ತಿರುಗೇಟು: ಕುಮಾರಸ್ವಾಮಿ ಸರ್ಕಾರ ಗಟ್ಟಿ ಎಂದ ಡಿಕೆಶಿ ** ಅನ್ನಭಾಗ್ಯ ಕಲಬೆರಕೆ ತೊಗರಿ ಬೇಳೆ ಕುರಿತು ಸಚಿವರ ಸಭೆ: ತಪ್ಪತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂದ ಸಚಿವ ಜಮೀರ್ ** ಡಿ.22 ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ: ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನ ** ಮುಂದಿನ ಚುನಾವಣೆಗೂ ನನಗೇ ಟಿಕೆಟ್ ನೀಡಬೇಕೆಂದು ಕೇಳುತ್ತೇನೆ: ಸಂಸದ ಶಿವರಾಮೇಗೌಡ ** ಜಿ ವೆಂಕಟಸುಬ್ಬಯ್ಯ, ನಾಗರಾಜಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ** ಶಬರಿಮಲೆ ದೇಗುಲ ಪ್ರವೇಶ: ಡಿ. 8ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಕೆ ** ವರ್ಮಾ, ಅಸ್ಥಾನ ಬೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-12-18 ** ಸರಳವಾಗಿ ಹಂಪಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ: ಕುಮಾರಸ್ವಾಮಿ ** ಕೇಂದ್ರ ಕೊಡದಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ 50 ಸಾವಿರ ರೂ. ಸಾಲಮನ್ನಾ: ಎಚ್‌ಡಿಕೆ ** ಸಿದ್ದರಾಮಯ್ಯನವರಿಗೆ ಉದ್ಯೋಗವಿಲ್ಲ, ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ: ಕೆ.ಎಸ್​.ಈಶ್ವರಪ್ಪ ** ಡಿನೋಟಿಫಿಕೇಶನ್​: ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್​ ** ಬೆಳಗಾವಿಯ  ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರೈಲಿನಿಂದ ಬಿದ್ದು ವಿಧಿವಶ ** ಹಂಪಿ ಉತ್ಸವಕ್ಕಿಂತಲೂ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ - ಡಿ. ಕೆ. ಶಿವಕುಮಾರ್ ** ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ರಾಹುಲ್‌, ಸೋನಿಯಾ ವಿರುದ್ಧ ತೆರಿಗೆ ಮರುಮೌಲ್ಯಮಾಪನಕ್ಕೆ ಸುಪ್ರೀಂ ಅನುಮತಿ ** ಮೋದಿ ಭಾಷಣ ಆರಂಭಿಸುವ ಮುನ್ನ ಅನಿಲ್​ ಅಂಬಾನಿ ಕೀ ಜೈ ಎನ್ನಲಿ: ರಾಹುಲ್​; ಇದು ತಾಯ್ನಾಡಿಗೆ ಮಾಡಿದ ಅಪಮಾನ: ಪ್ರಧಾನಿ ತಿರುಗೇಟು ** ಸುಷ್ಮಾ ಸ್ವರಾಜ್​ ದಾರಿ ಹಿಡಿದ ಉಮಾ ಭಾರತಿ: ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ** ಕರ್ತಾರ್​ಪುರ ಕಾರಿಡಾರ್​ ಯೋಜನೆ ವಿಳಂಬಕ್ಕೆ ಕಾಂಗ್ರೆಸ್​ ಕಾರಣ: ಪ್ರಧಾನಿ ಮೋದಿ ವಾಗ್ದಾಳಿ ** ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿಕಟವಾಗಿದ್ದರು- ಇಮ್ರಾನ್ ಖಾನ್ ** ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ​:...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 04-12-18 ** ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿಯಲ್ಲಿಂದು ಬೃಹತ್​ ಜನಾಗ್ರಹ ಸಭೆ ** ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ ** ಸಿಎಂ ಎಚ್ಡಿಕೆ ಸಂಧಾನ ಸಂದೇಶ: ಪ್ರತಿಭಟನೆ ವಾಪಸ್​ ಪಡೆದ ಬಿಸಿಯೂಟ ಕಾರ್ಯಕರ್ತೆಯರು ** ಐತಿಹಾಸಿಕ ಕಡಲೇಕಾಯಿ ಪರಷೆಗೆ ಚಾಲನೆ: ಮೇಯರ್ ಉದ್ಘಾಟನೆ ** ಗೋದ್ರಾ ಹತ್ಯಾಕಾಂಡ: ಮೋದಿಗೆ ಕ್ಲಿನ್​ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದಿನ ವರ್ಷಕ್ಕೆ ** ಜೆಡಿಎಸ್​ ಅನ್ನು ಬಿಜೆಪಿಯ 'ಬಿ' ಟೀಂ ಎಂದಿತ್ತು ಕಾಂಗ್ರೆಸ್​, ಈಗೇನಾಯ್ತು? ಮೋದಿ ಪ್ರಶ್ನೆ ** ಮೋದಿ,ಕೆಸಿಆರ್ ,ಓವೈಸಿ ಒಂದೇ, ಅವರಿಂದ ಮರಳಾಗಬೇಡಿ- ತೆಲಂಗಾಣ ಜನತೆಗೆ ರಾಹುಲ್ ಗಾಂಧಿ ** ಮರಾಠ ಸಮುದಾಯ ಮೀಸಲಾತಿಗೆ ವಿರೋಧ: ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ** ಕಾಂಗ್ರೆಸ್ ಗೆ ನಾಯಕ, ನೀತಿ, ತತ್ವ ಸಿದ್ಧಾಂತ ಯಾವುದೂ ಇಲ್ಲ: ಅಮಿತ್ ಶಾ ** ರಾಮಮಂದಿರ ನಿರ್ಮಾಣಕ್ಕೆ ಕಾಯಿದೆ: ಕೇಂದ್ರ ಸರ್ಕಾರದ ವಿರುದ್ಧ ಆರ್​ಎಸ್​ಎಸ್​ ಅಸಮಾಧಾನ ** ಬಿಜೆಪಿ ಅಲ್ಲ, ನಾವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ: ಕಾಂಗ್ರೆಸ್ ** ‘ನಾನು ಭಿಕ್ಷುಕನಲ್ಲ, ಹೋರಾಟಗಾರ’: ಕೆ. ಚಂದ್ರಶೇಖರ ರಾವ್ ** ಒಳ್ಳೆಯದನ್ನು ಮಾಡಲು ಪ್ರಧಾನಿ ಮೋದಿ ಸರ್ವ ಪ್ರಯತ್ನ: ಸೂಪರ್ ಸ್ಟಾರ್ ರಜನಿಕಾಂತ್ ** ನೋಟು ನಿಷೇಧ ಕಪ್ಪುಹಣಕ್ಕೆ ಕಡಿ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 03-12-18 ** ಬಾಗಲಕೋಟೆಯಲ್ಲಿ ವಿಜೃಂಭಣೆಯಿಂದ ಜರುಗಿದ ರಾಮಮಂದಿರ ಜನಾಗ್ರಹ ಯಾತ್ರೆ; ಮೆರವಣಿಗೆಯಲ್ಲಿ 1300 ಆಟೋ ಭಾಗಿ ** ಬೆಳಗಾವಿಯಿಂದ 15 ವಿಮಾನಗಳ ಹಾರಾಟ ಸೇವೆ ಪ್ರಾರಂಭ: ಜಯಂತ್​ ಸಿನ್ಹಾ ** ಚುನಾವಣೆ ಬಂದಾಗ ಬಿಜೆಪಿಯವರಿಗೆ ರಾಮ ನೆನಪಿಗೆ ಬರ್ತಾನೆ: ಸಿದ್ದರಾಮಯ್ಯ ** ಟಿಪ್ಪು ಜಯಂತಿ ಮಾಡಲು ಸರ್ಕಾರದ ಬಳಿ ಹಣ ಇದೆ, ಹಂಪಿ ಉತ್ಸವ ಮಾಡಲು ಇಲ್ಲ: ಶೋಭಾ ಕರಂದ್ಲಾಜೆ ** ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾವು ಭಿಕ್ಷೆ ಬೇಡಿ ಅನುದಾನ ನೀಡುತ್ತೇವೆ: ಶಾಸಕ ಸೋಮಶೇಖರ ರೆಡ್ಡಿ ** ಚುನಾವಣೆ ಆಯೋಗದ ನೂತನ ಆಯುಕ್ತರಾಗಿ ಸುನಿಲ್‌ ಅರೋರ ನೇಮಕ ** ಮೋದಿ, ಕೆಸಿಆರ್​ ಇಬ್ಬರೂ ಜುಮ್ಲಾ ಬ್ರದರ್ಸ್‌: ಕಪಿಲ್​ ಸಿಬಲ್​ ** ಭಾರತದಲ್ಲಿ ರಾಮಮಂದಿರ ನಿರ್ಮಾಣದ ಸೈಕ್ಲೋನ್​ ಎದ್ದಿದೆ: ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ** ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ ** ತೆಲಂಗಾಣದಲ್ಲಿ ನರೇಂದ್ರ ಮೋದಿಯನ್ನು 'ಅಲ್ಲಾ' ಸೋಲಿಸುತ್ತಾರೆ: ಓವೈಸಿ ** ಪ್ರಸ್ತುತ ಬಿಜೆಪಿ ರಾಮ ಮಂದಿರ ಸುಗ್ರೀವಾಜ್ಞೆ ಬಗ್ಗೆ ಚಿಂತನೆ ನಡೆಸುತ್ತಿಲ್ಲ: ಕೈಲಾಶ್ ವಿಜಯವರ್ಗೀಯ ** ಕಾವಲುಗಾರ ಕಳ್ಳ: ಪ್ರಧಾನಿ ಮೋದಿ ವಿರುದ್ಧದ ನವಜೋತ್ ಸಿಂಗ್ ಸಿಧು ಟೀಕೆಗೆ ಕಾಂಗ್ರೆಸ್ ಸಮರ್ಥನೆ ** 2022 ಕ್ಕೆ ಮೊದಲ ಬಾರಿಗೆ ಜಿ-20 ಶೃಂಗಸಭೆ ಆಯೋಜಿಸಲಿರುವ ಭಾರತ: ಮೋದಿ ಘೋಷಣೆ ** 3 ಸರ್...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18 ** ಅಂಬಿ ಅಮರ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್ ** ಮೇಕೆದಾಟು ಯೋಜನೆ: ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ** ವಿಷ್ಣುವರ್ಧನ್‌ ಬಗ್ಗೆ ಸಿಎಂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನಿಸುತ್ತಿದೆ: ಅನಿರುದ್ಧ್‌ ** ಇನ್ನು ಮುಂದೆ ಡಬ್ಬಿಂಗ್​ ಹೋರಾಟಕ್ಕೂ, ನನಗೂ ಸಂಬಂಧವಿಲ್ಲ: ನಟ ಜಗ್ಗೇಶ್ ** ಆರೋಗ್ಯ ತಪಾಸಣೆಗೆ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ ಸಿದ್ಧಗಂಗಾ ಶ್ರೀ ** ಹಂಪಿ ಉತ್ಸವಕ್ಕಾಗಿ ಜೋಳಿಗೆ ಹಿಡಿದು ಭಿಕ್ಷಾಟನೆ ಎತ್ತಿದ  ಮಳಿಯೋಗೀಶ್ವರ ಸ್ವಾಮೀಜಿ ** ರಾಹುಲ್​ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ: ಅಮಿತ್​ ಷಾ ** ಸರ್ಜಿಕಲ್‌ ಸ್ಟ್ರೈಕ್‌ನ್ನು ಮೋದಿ ರಾಜಕೀಯ ಸರಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ: ರಾಹುಲ್‌ ಗಾಂಧಿ ** ರಾಹುಲ್ ಆದೇಶದಿಂದಲ್ಲ, ಇಮ್ರಾನ್ ಆಹ್ವಾನದ ಮೇರೆಗೆ ಪಾಕ್'ಗೆ ಹೋಗಿದ್ದೆ: ಯೂಟರ್ನ್ ಹೊಡೆದ ಸಿಧು ** ಜಿ20 ಶೃಂಗಸಭೆ: ದೇಶಭ್ರಷ್ಠ ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು 9 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟ ಭಾರತ ** ರಾಹುಲ್​ ಗಾಂಧಿಗೆ ಬುದ್ಧಿ ಇಲ್ಲ, ಅವರು ಜೋಕರ್​ ತರಹ ಮಾತನಾಡುತ್ತಾರೆ: ಕೆ.ಚಂದ್ರಶೇಖರ್​ ರಾವ್​ ** ನವೆಂಬರ್​ನಲ್ಲಿ 97 ಸಾವಿರ ಕೋಟಿ ರೂ. ಜಿಎಸ್​ಟಿ ಸಂಗ್ರಹ: ತೆರಿಗೆ ಪಾವತಿ ಇಳಿಮುಖ ** ಭಾರತಕ್ಕೆ ಹಿಂದಿರುಗಲು ನನಗೆ ಭಯವಾಗುತ್ತಿದೆ: ನೀರವ್​ ಮೋದಿ *...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-12-18

ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-12-18 ** ಡಿ. 10ರಂದು ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಕುರಿತು ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಭೆ ** ಮೈಸೂರಲ್ಲಿ ಅಂಬಿ ಹೆಸರಲ್ಲಿ ಫಿಲ್ಮ ಸಿಟಿ, ರಾಮನಗರದಲ್ಲಿ ಫಿಲ್ಮ್​ ಯೂನಿವರ್ಸಿಟಿ ನಿರ್ಮಾಣ: ಸಿಎಂ ಕುಮಾರಸ್ವಾಮಿ ** ನನ್ನ ಪತಿ ರಾಜನಾಗೇ ಬಂದು ರಾಜನಾಗೇ ಹೋದರು: ಸುಮಲತಾ ಅಂಬರೀಷ್​ ** ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ: ಈಶ್ವರಪ್ಪ ** ಅಂಬಿ ವೈಕುಂಠ ಸಮಾರಾಧನೆಗಾದ್ರೂ ರಮ್ಯಾ ಬರಬಹುದು: ಜಯಮಾಲಾ ** ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ಅನಂತ್, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ: ತೇಜಸ್ವಿನಿ ಅನಂತ್ ಕುಮಾರ್ ** ಸಂಸತ್ತು ಬೀದಿ ತಲುಪಿದ ಪ್ರತಿಭಟನಾನಿರತ ರೈತರು: ದೆಹಲಿಯಲ್ಲಿ ಭಾರೀ ಸಂಚಾರ ದಟ್ಟಣೆ ** ವಿಶ್ವದ ಆರೋಗ್ಯಕ್ಕೆ ಭಾರತ ನೀಡಿದ ಉಡುಗೊರೆಯೇ 'ಯೋಗ': ಪ್ರಧಾನಿ ಮೋದಿ ** ರಾಹುಲ್​ ಹೆಸರಿನ ಮುಂದೆ ಗಾಂಧಿ ಇರದಿದ್ದರೆ, ಅವರು ಜಿಲ್ಲಾಧ್ಯಕ್ಷ ಸಹ ಆಗುತ್ತಿರಲಿಲ್ಲ: ಸಚಿವ ರವಿಶಂಕರ್​ ಪ್ರಸಾದ್ ** ರಾಹುಲ್ ಗಾಂಧಿಯೇ ನನ್ನನ್ನು ಪಾಕಿಸ್ತಾನಕ್ಕೆ ಕಳಿಸಿದ್ರು: ಕರ್ತಾರ್ ಪುರ್ ಭೇಟಿಗೆ ಸಿಧು ಸ್ಪಷ್ಟನೆ ** ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್ ** ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ ** ರೈತರು ಕೇಂದ್ರ ಸರ್ಕಾರದಿಂದ ಉಚಿತ ಉಡುಗೊರೆ ಕೇಳುತ್ತಿಲ್ಲ: ರಾ...