ಜೈ ಶೇಗುಣಸಿ ಸುದ್ದಿ ಸಂಪದ.. ದಿ: 16-12-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 16-12-18
** ಅಥಣಿ ತಾಲೂಕಿನ ಶೇಗುಣಸಿಯಲ್ಲಿಂದು ಶ್ರೀ ಗುರುಪಾದ ಯಲಡಗಿರವರ ಪುಣ್ಯಸ್ಮರಣೆ ನಿಮಿತ್ಯ ಶ್ರೀ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮ; ಸರ್ವರಿಗೂ ಭಾಗವಹಿಸಲು ಕರೆ** ಸುಳ್ವಾಡಿ ವಿಷ ದುರಂತ: ಮೃತರ ಕುಟುಂಬಕ್ಕೆ ರಾಜ್ಯ ಕಾಂಗ್ರೆಸ್ನಿಂದ ತಲಾ ಒಂದು ಲಕ್ಷ ಪರಿಹಾರ
** ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ: ಸಚಿವ ಪುಟ್ಟರಾಜು
** ರಾಫೆಲ್ ಒಪ್ಪಂದದ ಬಗ್ಗೆ ಸಿಎಜಿ ವರದಿ ಸಿಕ್ಕಿಲ್ಲವಾದರೆ ಖರ್ಗೆ ಕೋರ್ಟ್ ಗೆ ಹೋಗಲಿ: ಸ್ವಾಮಿ ಸಲಹೆ
** ಮಿಜೋರಾಂ ಮುಖ್ಯಮಂತ್ರಿಯಾಗಿ ಎಂಎನ್ಎಫ್ ಮುಖ್ಯಸ್ಥ ಜೊರ್ಮಾತಂಗಾ ಅಧಿಕಾರ ಸ್ವೀಕಾರ
** ರಫೇಲ್ ಡೀಲ್: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳಿದೆ: ಖರ್ಗೆ
** ತೂತುಕುಡಿ ತಾಮ್ರ ಸಂಸ್ಕರಣಾ ಘಟಕ ಕಾರ್ಯಾರಂಭಕ್ಕೆ ಎನ್ಜಿಟಿ ಅಸ್ತು: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸಿಎಂ ನಿರ್ಧಾರ
** ಅಗಸ್ತಾ ವೆಸ್ಟ್ಲ್ಯಾಂಡ್ ಪ್ರಕರಣ: ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ಇನ್ನೂ ನಾಲ್ಕು ದಿನ ಸಿಬಿಐ ವಶಕ್ಕೆ
** ಕರ್ನಾಟಕದ ಮಾದರಿಯಲ್ಲೇ ನಡೆಯಲಿದೆ ಮಧ್ಯಪ್ರದೇಶ ಸಿಎಂ ಪ್ರಮಾಣವಚನ
** ರಫೇಲ್ ಒಪ್ಪಂದದ ತೀರ್ಪಿನಲ್ಲಿ ದೋಷವಿದೆ, ತಿದ್ದುಪಡಿ ಮಾಡಿ ಎಂದು ಸುಪ್ರೀಂಗೆ ಮನವಿ ಮಾಡಿದ ಕೇಂದ್ರ ಸರ್ಕಾರ
** BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆ ಲಗ್ಗೆ
** ಮುಂದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲಿದೆ: ಗಂಗೂಲಿ
** ಆಸ್ಟ್ರೇಲಿಯಾ-ಭಾರತ 2ನೇ ಟೆಸ್ಟ್- AUS-326/10 IND-172/3ರನ್: ಎರಡನೇ ದಿನದಾಟ ಅಂತ್ಯ
Comments
Post a Comment