ಜೈ ಶೇಗುಣಸಿ ಸುದ್ದಿ ಸಂಪದ.. ದಿ: 09-12-18
ಜೈ ಶೇಗುಣಸಿ ಸುದ್ದಿ ಸಂಪದ..
ದಿ: 09-12-18
** ರೈತರಿಗೆ ಋಣಮುಕ್ತ ಪತ್ರ ನೀಡಿದ ಎಚ್ಡಿಕೆ; ರೈತರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ವಿಪಕ್ಷದ ಪಾಠ ಬೇಡ ಎಂದ ಸಿಎಂ** ಮೇಕೆದಾಟು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ: ತಮಿಳುನಾಡು ಸಿಎಂಗೆ ಕರ್ನಾಟಕ ಆಹ್ವಾನ
** ಡಿಸ್ನಿಲ್ಯಾಂಡ್ ಮಾದರಿ ಕೆಆರ್ಎಸ್ ಬೃಂದಾವನ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ
** ಸಿದ್ಧಗಂಗಾ ಶ್ರೀಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಐಸಿಯುಗೆ ಶಿಫ್ಟ್
** ಎಚ್ಡಿಕೆಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ‘ಕೈ’ ನಾಯಕರ ಸಂಚು: ವಿಜಯೇಂದ್ರ
** ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸಿದ್ದರಾಮಯ್ಯ
** ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ: ಎಎಚ್ಡಿಡಿ
** ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್ರಿಂದ ಮನೆದೇವರಿಗೆ ಪೂಜೆ
** ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ: ಉ.ಕ ಹೋರಾಟ ಸಮಿತಿ
** ಮತ್ತೆ ಇಳಿದ ತೈಲಬೆಲೆ: ಬೆಂಗಳೂರಿನಲ್ಲಿ ಪ್ರತಿ ಲೀ. ಗೆ ಪೆಟ್ರೋಲ್ 71.24 ರೂ, ಡೀಸೆಲ್ 65.63 ರೂ.
** ರಾಜಸ್ತಾನ ಚುನಾವಣೆ: ರಸ್ತೆ ಮೇಲೆ ಇವಿಎಂ ಪತ್ತೆ, ಇಬ್ಬರು ಅಮಾನತು
** ಸರ್ಜಿಕಲ್ ಸ್ಟ್ರೈಕ್ಗೆ ಪ್ರಚಾರ ಬೇಕಿರಲಿಲ್ಲ ಎಂದ ನಿವೃತ್ತ ಸೇನಾಧಿಕಾರಿ; ಸೇನೆ ಮೋದಿ ಆಸ್ತಿಯಾಗಿದೆ ಎಂದ ರಾಹುಲ್ ಗಾಂಧಿ
** ಪಂಜಾಬ್ನ ಒಂದು ಲಕ್ಷ ರೈತರ 1,771 ಕೋಟಿ ರೂ. ಸಾಲಮನ್ನಾ ಮಾಡಿದ ಸಿಎಂ
** ನ್ಯಾಯಾಲಯದಲ್ಲಿ ಪರಿಕ್ಕರ್ ಆರೋಗ್ಯ ಸ್ಥಿತಿ ಬಹಿರಂಗಕ್ಕೆ ಗೋವಾ ಸರ್ಕಾರ ನಕಾರ
** ರಾಮ ಮಂದಿರ ನಿರ್ಮಾಣ ವಿರೋಧಿಸಿದರೆ ಸರ್ಕಾರ ಉರುಳಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ
** ನಾನೇ ದೊಡ್ಡ ವಿಶ್ಲೇಷಕ, ಈ ಬಾರಿ ಮಧ್ಯ ಪ್ರದೇಶದಲ್ಲಿ ಬಿಜೆಪಿಗೇ ಅಧಿಕಾರ: ಶಿವರಾಜ್ ಸಿಂಗ್ ಚೌಹಾಣ್
** ಆಸಿಸ್ ಟೆಸ್ಟ್: ಭಾರತಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 166 ರನ್ ಮುನ್ನಡೆ. ಭಾರತ- 151/3
** ಹಾಕಿ ವಿಶ್ವಕಪ್: ಕೆನಡ ವಿರುದ್ಧ ಭಾರತಕ್ಕೆ 5-1 ಗೋಲುಗಳ ಭರ್ಜರಿ ಜಯ; ಕ್ಕ್ವಾರ್ಟ್ಫೈನಲ್ಗೆ ಲಗ್ಗೆ
Comments
Post a Comment