ಜೈ ಶೇಗುಣಸಿ ಸುದ್ದಿ ಸಂಪದ... ದಿ: 05-12-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 05-12-18
** ಸರಳವಾಗಿ ಹಂಪಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ: ಕುಮಾರಸ್ವಾಮಿ** ಕೇಂದ್ರ ಕೊಡದಿದ್ದರೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ 50 ಸಾವಿರ ರೂ. ಸಾಲಮನ್ನಾ: ಎಚ್ಡಿಕೆ
** ಸಿದ್ದರಾಮಯ್ಯನವರಿಗೆ ಉದ್ಯೋಗವಿಲ್ಲ, ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ: ಕೆ.ಎಸ್.ಈಶ್ವರಪ್ಪ
** ಡಿನೋಟಿಫಿಕೇಶನ್: ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್
** ಬೆಳಗಾವಿಯ ಮಾಜಿ ಶಾಸಕ ಸಾಂಬಾಜಿ ಪಾಟೀಲ್ ಅವರ ಪುತ್ರ ರೈಲಿನಿಂದ ಬಿದ್ದು ವಿಧಿವಶ
** ಹಂಪಿ ಉತ್ಸವಕ್ಕಿಂತಲೂ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ - ಡಿ. ಕೆ. ಶಿವಕುಮಾರ್
** ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್, ಸೋನಿಯಾ ವಿರುದ್ಧ ತೆರಿಗೆ ಮರುಮೌಲ್ಯಮಾಪನಕ್ಕೆ ಸುಪ್ರೀಂ ಅನುಮತಿ
** ಮೋದಿ ಭಾಷಣ ಆರಂಭಿಸುವ ಮುನ್ನ ಅನಿಲ್ ಅಂಬಾನಿ ಕೀ ಜೈ ಎನ್ನಲಿ: ರಾಹುಲ್; ಇದು ತಾಯ್ನಾಡಿಗೆ ಮಾಡಿದ ಅಪಮಾನ: ಪ್ರಧಾನಿ ತಿರುಗೇಟು
** ಸುಷ್ಮಾ ಸ್ವರಾಜ್ ದಾರಿ ಹಿಡಿದ ಉಮಾ ಭಾರತಿ: ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ
** ಕರ್ತಾರ್ಪುರ ಕಾರಿಡಾರ್ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ಪ್ರಧಾನಿ ಮೋದಿ ವಾಗ್ದಾಳಿ
** ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿಕಟವಾಗಿದ್ದರು- ಇಮ್ರಾನ್ ಖಾನ್
** ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣ: ಆರೋಪಿ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಭಾರತಕ್ಕೆ ಹಸ್ತಾಂತರ
** 'ಸಲಾಂ ರಾಕಿಂಗ್ ಭಾಯ್': ಕೆಜಿಎಫ್ ಚಿತ್ರದ ಮೊದಲ ಸಾಂಗ್ ಬಿಡುಗಡೆ
** 15 ವರ್ಷಗಳ ಕ್ರಿಕೆಟ್ ಜರ್ನಿ ಕೊನೆಗೊಳಿಸಿದ ಗೌತಮ್ ಗಂಭೀರ್: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ
** ಐಪಿಎಲ್: ಡೆಲ್ಲಿ ಡೇರ್ ಡೆವಿಲ್ಸ್ ಇನ್ನು ಮುಂದೆ ಡೆಲ್ಲಿ ಕ್ಯಾಪಿಟಲ್ಸ್
Comments
Post a Comment