ಜೈ ಶೇಗುಣಸಿ ಸುದ್ದಿ ಸಂಪದ... ದಿ: 18-11-18

ಜೈ ಶೇಗುಣಸಿ ಸುದ್ದಿ ಸಂಪದ...

ದಿ: 18-11-18

** ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ
** ಸಿಎಂ ಆಗಿ ಕೆಲಸ ಮಾಡುವ ಸಮರ್ಥರಲ್ಲಿ ಪರಮೇಶ್ವರ್​ ಕೂಡ ಒಬ್ಬರು: ಸಿಎಂ ಎಚ್​ಡಿಕೆ
** ಪರಮೇಶ್ವರ್​ಗೆ ಸಿಎಂ ಆಗುವ ಅರ್ಹತೆ, ಸಾಮರ್ಥ್ಯ ಇದೆ: ಉಗ್ರಪ್ಪ
** ಯಡಿಯೂರಪ್ಪ-ರೆಡ್ಡಿ ರಹಸ್ಯ ಭೇಟಿ: ರಾಜಕೀಯ ವಲಯದಲ್ಲಿ ಕೂತೂಹಲ ಕೆರಳಿಸಿದ ರೆಡ್ಡಿ ನಡೆ
** ಜನಾರ್ದನ ರೆಡ್ಡಿ ವಿಚಾರದಲ್ಲಿ ಸಿಸಿಬಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿ.ಎಸ್​.ಯಡಿಯೂರಪ್ಪ
** ನನ್ನ ಹೆಸರು ಕೇಳಿದ್ರೆ ಕಾಂಗ್ರೆಸ್​ ನಾಯಕರು ನಡುಗುತ್ತಾರೆ: ಶ್ರೀರಾಮುಲು
** ಬಿಜೆಪಿ ಅಂದ್ರೆ ಯೂಟರ್ನ್‌, ಚುನಾವಣೆ ಬಂದಾಗ ರಾಮಮಂದಿರದ ನೆನಪು: ಜಮೀರ್‌ ಅಹ್ಮದ್
** ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್​, ಶಫಿ ಅಹ್ಮದ್​ ಉಪ ಮೇಯರ್​
** ಕೃಷಿ ಸಚಿವ, ವಿವಿ ಕುಲಪತಿಗಳಿಗೆ ಬದ್ಧತೆ ಅಗತ್ಯ: ಎಚ್.ಡಿ. ದೇವೆಗೌಡ
** ಧಾರವಾಡ ನಗರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು: ಕಣವಿ
** ಗೋವಾ ಸಿಎಂ ಪರಿಕ್ಕರ್ ಅಧಿಕಾರ ಹಸ್ತಾಂತರಿಸಬೇಕು: ಮೈತ್ರಿ ಪಕ್ಷ
** ಬಾರ್ಡರ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಯುದ್ಧದ ಹೀರೋ ಕುಲದೀಪ್ ಸಿಂಗ್ ನಿಧನ
** ಮಾಲ್ಡೀವ್ಸ್​ನೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಭಾರತ ಬಯಸುತ್ತದೆ: ಪ್ರಧಾನಿ ಮೋದಿ
** ತಮ್ಮ ಬಳಿ ಬಚ್ಚಿಡುವಷ್ಟು ಆಸ್ತಿ ಹೊಂದಿರುವವರು ಮಾತ್ರ ಸಿಬಿಐಗೆ ಹೆದರುತ್ತಾರೆ: ಜೇಟ್ಲಿ
** ಮಹಿಳಾ ವಿಶ್ವಕಪ್: ಸಿಡಿದ ಸ್ಮೃತಿ, ಆಸಿಸ್ ವಿರುದ್ಧ ಭಾರತಕ್ಕೆ ಜಯ. ಸೆಮಿಫೈನಲ್ ತಲುಪಿದ ಹರ್ವನ್ ಪ್ರೀತ್ ಪಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18