ಜೈ ಶೇಗುಣಸಿ ಸುದ್ದಿ ಸಂಪದ... ದಿ: 16-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 16-11-18
** ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನಾ ಪ್ರಕ್ರಿಯೆ ಅಂತಿಮ ಹಂತಕ್ಕೆ: ಸಿಎಂ ಎಚ್ಡಿಕೆ** ಕೆಆರ್ಎಸ್ ಬಳಿ ಕಾವೇರಿ ಮಾತೆಯ 125 ಅಡಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ರಾಜ್ಯಸರ್ಕಾರ
** ಬರಪೀಡಿತ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ: ಎಚ್. ಡಿ. ಕುಮಾರಸ್ವಾಮಿ
** ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕೃಷಿ ಮೇಳಕ್ಕೆ ರಾಜ್ಯಪಾಲ ವಜೂಭಾಯಿ ವಾಲಾ ಚಾಲನೆ
** ಜನಾರ್ದನ ರೆಡ್ಡಿ ಬಂಧನದಲ್ಲಿ ಗೃಹ ಇಲಾಖೆ ಪಾತ್ರವಿಲ್ಲ: ಡಿಸಿಎಂ ಪರಮೇಶ್ವರ್
** ಜನಾರ್ದನ ರೆಡ್ಡಿ ವಿರುದ್ಧ ನಾನೇಕೆ ಸೇಡಿನ ರಾಜಕೀಯ ಮಾಡಲಿ: ಎಚ್ಡಿಕೆ
** ಸಚಿವ ಸ್ಥಾನ ಕೇಳಲ್ಲ, ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ: ಅನಿತಾ ಕುಮಾರಸ್ವಾಮಿ
** ಪ್ರತಿಭಟನೆಗೆ ಮಣಿದ ಸರ್ಕಾರ, ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒಪ್ಪಿಗೆ
** ಆರ್ಥಿಕ ಸುಧಾರಣೆ, ಭ್ರಷ್ಟಾಚಾರ ತಡೆಗೆ ಮೋದಿ ಮತ್ತೆ ಪ್ರಧಾನಿ ಆಗಬೇಕು: ನಾರಾಯಣ ಮೂರ್ತಿ
** ಮಾಜಿ ಕ್ರಿಕೆಟಿಗ ಅಫ್ರಿದಿ ಹೇಳೋದು ಸರಿ, ಕಾಶ್ಮೀರ ಎಂದೆಂದೂ ಭಾರತದ ಭಾಗ: ರಾಜನಾಥ್ ಸಿಂಗ್
** ರಾಫೆಲ್ ಒಪ್ಪಂದ ಸ್ವಾತಂತ್ರ ಭಾರತದ ಅತಿ ದೊಡ್ಡ ಹಗರಣ: ಖರ್ಗೆ
** ವೀರ ಸಾವರ್ಕರ್ ಕುರಿತು ಸುಳ್ಳು ಹೇಳಿಕೆ ನೀಡಿದ ರಾಹುಲ್ ಗಾಂಧಿ ವಿರುದ್ಧ ಸಾವರ್ಕರ ಕುಟುಂಬದವರಿಂದ ದೂರು
** ಶಬರಿಮಲೆ ಭೇಟಿಗೆ ಮಹಿಳೆಯರಿಗೆಂದೇ ನಿರ್ದಿಷ್ಟ ದಿನ ನಿಗದಿಗೆ ಚಿಂತನೆ, ಸರ್ವ ಪಕ್ಷ ಸಭೆ ವಿಫಲ
Comments
Post a Comment