ಜೈ ಶೇಗುಣಸಿ ದಿನದ ಸುದ್ದಿ... ದಿ: 27-10-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 27-10-18
** ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ** ಯೋಗೇಶ್ವರ್ ಮೊದಲು ಗೌರವದಿಂದ ಬದುಕುವುದನ್ನು ಕಲಿಯಲಿ: ಅನಿತಾ ಕುಮಾರಸ್ವಾಮಿ
** ದೇವೇಗೌಡ, ಅವರ ಮಕ್ಕಳನ್ನು ಬೈಯದೇ ಬಿಎಸ್ವೈ ಹಾಗೂ ಬಿಜೆಪಿಗೆ ಊಟ ಸೇರಲ್ಲ: ಎಚ್.ಡಿ.ರೇವಣ್ಣ
** ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪವಿತ್ರ ಹೇಳುವ ಬಿಜೆಪಿ ಮೈತ್ರಿ ಮಾಡಿಕೊಂಡಿರಲಿಲ್ವಾ?: ಸಿದ್ದರಾಮಯ್ಯ
** 120 ಸ್ಥಾನ ಪಡೆದು ನಾವು ಕಡುಬು ತಿನ್ನುತ್ತಾ ಕೂರುತ್ತೀವಾ: ಸಿಎಂ ಕುಮಾರಸ್ವಾಮಿ
** 2019 ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ, ಜೆಡಿಯುಗೆ ಸಮಾನ ಸೀಟು ಹಂಚಿಕೆ
** ಸಿಬಿಐ ವಿವಾದ: ದೇಶಾದ್ಯಂತ ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನೆಗೆ ರಾಜ್ಯ ನಾಯಕರ ಸಾಥ್
** ಅರ್ಜುನ್ ಸರ್ಜಾ ಮಾನಹಾನಿ ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟಿಸ್
** ದೇಶದ ಬೆಳವಣಿಗೆಯಲ್ಲಿ ರೈತರ ಪಾತ್ರ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ
** ಸಿಬಿಐ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ ಬಂಧನ, ಬಿಡುಗಡೆ
** ಸಮಾಜ ವಿಜ್ಞಾನ ಸಂಶೋಧನೆ ಉತ್ತೇಜನಕ್ಕೆ ಕೇಂದ್ರದಿಂದ 800 ಕೋಟಿ ರೂ. ನಿಗದಿ
** ಸ್ಯಾಂಡಲ್ವುಡ್ಗೆ ಗುಡ್ ಬೈ ಹೇಳಿ, ಊರಿನಲ್ಲಿ ಕೃಷಿ ಮಾಡುತ್ತೇನೆ: ಒಳ್ಳೆ ಹುಡುಗ ಪ್ರಥಮ್
** ದಕ್ಷಿಣ, ಉತ್ತರ ಭಾರತ ಶೈಲಿಯಲ್ಲಿ ಮದುವೆಯಾಗಲಿದ್ದಾರೆ ದೀಪಿಕಾ-ರಣ್ವೀರ್ ಜೋಡಿ
Comments
Post a Comment