ಜೈ ಶೇಗುಣಸಿ ದಿನದ ಸುದ್ದಿ.. ದಿ: 21-10-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 21-10-18
** ಅದ್ಧೂರಿಯಾಗಿ ಪ್ರಾರಂಭಗೊಂಡ ಹಾರೂಗೇರಿಯ ವೇದಾಂತ ಪರಿಷತ್** ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯ; ಇಂದು ಅಂತ್ಯಕ್ರಿಯೆ.
** ಹಣ, ಹೆಂಡ, ತೋಳ್ಬಲದಿಂದ ಚುನಾವಣೆಗೆ ಇಳಿದವರಿಗೆ ತಕ್ಕ ಉತ್ತರ ನೀಡುತ್ತೇವೆ: ಬಿ.ಎಸ್.ಯಡಿಯೂರಪ್ಪ
** ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಕ್ಷಮೆ: ಡಿಕೆಶಿ ಪರ ಯಡಿಯೂರಪ್ಪ ಬ್ಯಾಟಿಂಗ್
** ಶಬರಿಮಲೆಗೆ ಮಹಿಳೆಯರ ಪ್ರವೇಶದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ
** ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸಿಪಿಐ ಬಂಧನ
** ಶಬರಿಮಲೆ ವಿವಾದ: ಕಡ್ಡಾಯವಾಗಿ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು: ಸಿದ್ದರಾಮಯ್ಯ
** ಶ್ರುತಿ ಹರಿಹರನ್ ಆರೋಪ ಸುಳ್ಳು, ಈ ಹುಡುಗಿಯನ್ನು ತಬ್ಬಿ ಸಂತೋಷ ಪಡುವ ನೀಚ ನಾನಲ್ಲ: ಅರ್ಜುನ್ ಸರ್ಜಾ
** ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟರ್ ಬಳಸುತ್ತೇನೆ ಎಂದ್ರು ನಟ ಜಗ್ಗೇಶ
** ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮಂಜೇಶ್ವರ ಶಾಸಕ ಅಬ್ದುಲ್ ರಜಾಕ್ ನಿಧನ
** ಬಾಬ್ರಿ ಮಸೀದಿ ನಾಶವಾದ ಸಂದರ್ಭ ನೆನಪಿಸುತ್ತಿದೆ ಶಬರಿಮಲೆ ಹೋರಾಟ: ಸೀತಾರಾಂ ಯಚೂರಿ
** ವಿಜಯ್ ಹಜಾರೆ ಟ್ರೋಫಿ: ಮೂರನೇ ಬಾರಿಗೆ ಚಾಂಪಿಯನ್ ಆದ ಮುಂಬೈ, ದೆಹಲಿ ವಿರುದ್ಧ 4 ವಿಕೆಟ್ ಜಯ
Comments
Post a Comment