ಜೈ ಶೇಗುಣಸಿ ದಿನದ ಸುದ್ದಿ... ದಿ: 22-10-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 22-10-18

** ಮಠದ ಮೂಲ ಗದ್ದುಗೆ ಪಕ್ಕದಲ್ಲಿ ತೋಂಟದಾರ್ಯ ಶ್ರೀಗಳ ಅಂತ್ಯಕ್ರಿಯೆ
** ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಯಾಗಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ ನೇಮಕ
** ನಮಗೆ ಉಗ್ರಪ್ಪ ಅವರು ಮುಖ್ಯವಲ್ಲ ಬದಲಾಗಿ ರಾಹುಲ್​ ಗಾಂಧಿ ಅವರು ಮುಖ್ಯ: ಸಚಿವ ರಮೇಶ್​ ಜಾರಕಿಹೊಳಿ
** ಕಾಂಗ್ರೆಸ್ ಏನೇ ಗಿಮಿಕ್ ಮಾಡಿದ್ರು ಗೆಲುವು ನಮ್ಮದೇ: ಶಾಸಕ ಸೋಮಶೇಖರ್​ ರೆಡ್ಡಿ
** ಲಿಂಗಾಯತ ವಿವಾದ: ಡಿ. ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಸಮರ್ಥನೆ
** 38 ಸ್ಥಾನ ಪಡೆದ ಜೆಡಿಎಸ್​ನವ್ರೆ ಸಿಎಂ ಆಗ್ತಾರೆ ಅಂದ್ರೆ ನಾವೇನು ಕಡ್ಲೆಕಾಯಿ ತಿನ್ನೋಕೆ ಬಂದಿದೀವಾ: ಆರ್​. ಅಶೋಕ್​
** ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಇರಿ: ಕಾಂಗ್ರೆಸ್ಸಿಗರಿಗೆ ಸಿ.ಟಿ.ರವಿ ಸಲಹೆ
** ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ
** 20 ಜನರ ಪ್ರಾಣ ಉಳಿಸಿದ ಕರ್ನಾಟಕದ ವೀರ ಯೋಧ ಗೋಕಾಕದ ಉಮೇಶ್ ಹೆಳವರ್ ಹುತಾತ್ಮ
** ಅರ್ಜುನ್​ ಸರ್ಜಾ ಶೃತಿ ಹರಿಹರನ್​ ಬಳಿ ಕ್ಷಮೆ ಕೇಳಬೇಕು: ಪ್ರಕಾಶ್​  ರಾಜ್​
** ಅರ್ಜುನ್​ ಸರ್ಜಾ ಶಿಸ್ತಿನ ವ್ಯಕ್ತಿ, MeToo ಆರೋಪ ಒಪ್ಪಲು ಸಾಧ್ಯವಿಲ್ಲ: ತಾರಾ
** ನೇತಾಜಿ ಸುಭಾಷ್ ಪರಂಪರೆ ಮೇಲೆ ಹಕ್ಕು ಪ್ರತಿಪಾದನೆ: ಮೋದಿ ಬಗ್ಗೆ ಕಾಂಗ್ರೆಸ್ ಗೇಲಿ
** 'ಆಜಾದ್​ ಹಿಂದ್​' ಅಮೃತಮಹೋತ್ಸವ: ನೇತಾಜಿ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ ಘೋಷಣೆ ಮಾಡಿದ ಪ್ರಧಾನಿ
** ಶಬರಿಮಲೆ: ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಇಸ್ಲಾಂ ನಿಂದ ರೆಹಾನಾ ಫಾತೀಮಾ ಉಚ್ಚಾಟನೆ
** ಜಮ್ಮು-ಕಾಶ್ಮೀರ: ಕುಲ್ಗಾಮ್ ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾಪಡೆಗಳು
** ರಷ್ಯಾ ಜೊತೆ ಪರಮಾಣು ಒಪ್ಪಂದವನ್ನು ಅಮೆರಿಕಾ ಮುರಿಯಲಿದೆ: ಡೊನಾಲ್ಡ್ ಟ್ರಂಪ್
** ಭಾರತ-ವಿಂಡೀಸ್ ಪಂದ್ಯ:

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18