ಜೈ ಶೇಗುಣಸಿ ಸುದ್ದಿ ಸಂಪದ... ದಿ: 15-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 15-01-19
** ಇಂದು ನಾಡಿನಾದ್ಯಂತ ಸಡಗರದ ಸಂಕ್ರಾಂತಿ; ಸರ್ವರಿಗೂ ಶುಭಾಶಯಗಳು** ಅಯ್ಯಪ್ಪ ಸ್ವಾಮಿ ಸನ್ನಿಧಿ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ
** ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದ ಸಾವಯವ ಕೃಷಿಕ, ನಾಡೋಜ ನಾರಾಯಣ ರೆಡ್ಡಿ ನಿಧನ
** ರಾಷ್ಟ್ರಪತಿ ಆಡಳಿತ ಮಾಧ್ಯಮ ಸೃಷ್ಟಿ, ಯಾರೂ ಬಿಜೆಪಿಗೆ ಹೋಗಲ್ಲ: ಸಿಎಂ ಕುಮಾರಸ್ವಾಮಿ
** ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ: ಬಿಎಸ್ವೈ
** ಆಪರೇಷನ್ ಕಮಲದ ಬಗ್ಗೆ ನಮಗೆ ಏನೂ ಆತಂಕವಿಲ್ಲ: ಪರಮೇಶ್ವರ್
** ಅಂಬರೀಷ್ ಕುಟುಂಬಕ್ಕೆ ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ ಸಿಎಂ ಎಚ್ಡಿಕೆ
** ಬಿಡಾಡಿ ಹಸುಗಳನ್ನು ದತ್ತು ಪಡೆಯುವವರನ್ನು ಸನ್ಮಾನಿಸಲಿದೆ ರಾಜಸ್ಥಾನ ಸರ್ಕಾರ
** ಸಿಬಿಐನಿಂದ ವರ್ಮಾರನ್ನು ವಜಾ ಮಾಡಿದ್ದು ಸರಿಯಲ್ಲ, ಅನ್ಯಾಯ: ಕೇಂದ್ರದ ನಡೆ ಖಂಡಿಸಿದ ಬಿಜೆಪಿ ಸಂಸದ ಸ್ವಾಮಿ
** 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಹಿಂದಿಕ್ಕಿದ 'ಉರಿ-ದ ಸರ್ಜಿಕಲ್ ಸ್ಟ್ರೈಕ್' : ಮೂರನೇ ದಿನದ ಗಳಿಕೆ 17 ಕೋಟಿ ರೂ
** ಪ್ರಧಾನಿ ಮೋದಿ ವೆಬ್ಸೈಟ್ನ ದತ್ತಾಂಶ ಸುರಕ್ಷಿತಲ್ಲ: ಫ್ರೆಂಚ್ ಹ್ಯಾಕರ್
** ಫಿಲಿಪ್ ಕೋಟ್ಲರ್ ಪ್ರಶಸ್ತಿಗೆ ಭಾಜನರಾದ ಮೊದಲ ವಿಶ್ವನಾಯಕ ಪ್ರಧಾನಿ ಮೋದಿ
** ಗಾಯದ ಸಮಸ್ಯೆಯೊಂದಿಗೇ ಟೆನ್ನಿಸ್ ಗೆ ಆ್ಯಂಡಿಮರ್ರೆ ನೋವಿನ ವಿದಾಯ
** ಇಂದು ಆಸ್ಟ್ರೇಲಿಯಾ- ಭಾರತ 2ನೇ ಏಕದಿನ ಪಂದ್ಯ: ಒತ್ತಡದಲ್ಲಿ ಟೀಂ ಇಂಡಿಯಾ
Comments
Post a Comment