ಜೈ ಶೇಗುಣಸಿ ಸುದ್ದಿ ಸಂಪದ... ದಿ: 01-01-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 01-01-19
** ದೇಶಾದ್ಯಂತ ಹೊಸ ವರ್ಷದ ಸಂಭ್ರಮ; ಸರ್ವರಿಗೂ ಶುಭಾಶಯಗಳು.** ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ನಿಧನ
** ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ, ಕಣ್ಣುಬಿಟ್ಟು ನನ್ನನ್ನು ಗುರುತಿಸಿದ್ದಾರೆ: ಬಿಎಸ್ವೈ
** ನಿಜವಾದ 'ಚೋರ್' ಯಾರೆಂದು ಮಿಶೆಲ್ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್ ವಿರುದ್ಧ ಬಿಎಸ್ವೈ ವಾಗ್ದಾಳಿ
** ಶ್ರೀರಾಮನನ್ನು ನಿಂದಿಸಿದ ಭಗವಾನ್ ವಿರುದ್ಧ ಮೈಸೂರಿನಲ್ಲಿ ದೂರು ದಾಖಲು
** ಕುಟುಂಬ ರಾಜಕಾರಣಕ್ಕೆ ನೆಹರು ಆದಿಗುರು, ಸರ್ದಾರ್ ಪಟೇಲ್ಗೆ ಪ್ರಧಾನಿ ಪಟ್ಟ ತಪ್ಪಿಸಿದ್ದು ಗಾಂಧಿ: ಎಸ್.ಎಲ್.ಭೈರಪ್ಪ ಟೀಕಾಪ್ರಹಾರ
** ರಾಮಮಂದಿರ ಈಗಲೇ ನಿರ್ಮಿಸಿ, ಮುಂದೆ ಬಹುಮತ ಬಾರದಿರಬಹುದು: ಪೇಜಾವರ ಶ್ರೀ
** ತ್ರಿವಳಿ ತಲಾಕ್ ಮಸೂದೆಗೆ ವಿಪಕ್ಷಗಳ ವಿರೋಧ, ರಾಜ್ಯಸಭಾ ಕಲಾಪ ಮುಂದೂಡಿಕೆ
** ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಪಾಕ್ ಯೋಧರನ್ನು ಮಟ್ಟಹಾಕಿದ ಭಾರತೀಯ ಸೇನೆ
** ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ರೂ.5.91 ಇಳಿಕೆ, ಸಬ್ಸಿಡಿ ರಹಿತ ರೂ.120.50 ಇಳಿಕೆ; ತೈಲಬೆಲೆಯೂ ಇಳಿಕೆ.
** ಗೋವುಗಳನ್ನು ಗೋಶಾಲೆಗಳಲ್ಲಿ ಕಾಣಲು ಬಯಸುತ್ತೇನೆ ಹೊರತು ರಾಜ್ಯದ ಬೀದಿಗಳಲ್ಲ: ಕಮಲ್ ನಾಥ್
** ಭಾರತದ ಗಡಿಗೆ ಕಳುಹಿಸಲು ಪಾಕ್'ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ
** ಬಾಂಗ್ಲಾದೇಶ ಚುನಾವಣೆಯಲ್ಲಿ ಶೇಖ್ ಹಸೀನಾಗೆ ಗೆಲವು: ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
Comments
Post a Comment