ಜೈ ಶೇಗುಣಸಿ ಸುದ್ದಿ ಸಂಪದ ದಿ: 10-03-19 ** ಪ್ರಧಾನಿ ಭೇಟಿ ಮಾಡಿದ ಸಿಎಂ ಎಚ್ಡಿಕೆ: ಪ್ರಕೃತಿ ವಿಕೋಪ, ಬರ ಅನುದಾನದ 2064 ಕೋಟಿ ರೂ. ಬಿಡುಗಡೆಗೆ ಒತ್ತಾಯ ** ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ ** ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ ** ಸುಮಲತಾರ ಬಗ್ಗೆ ಎಚ್ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ** ಸುಮಲತಾಗೆ ಅವಮಾನ: ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ** ನಾನು ಮೊದಲು ಮಂಡ್ಯನ್ ಆಮೇಲೆ ಇಂಡಿಯನ್: ನನಗೆ ಮಂಡ್ಯದಿಂದ ಟಿಕೆಟ್ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್ ಅಜೀಮ್ ** ಲೋಕಸಭೆ ಚುನಾವಣೆ: ಮಾ.15ರೊಳಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಬಿಎಸ್ವೈ ** ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್ಗೆ ರೆಡಿ: ಉಮೇಶ್ ಜಾಧವ್ ** ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ ** 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಯುಪಿಎ ಸರ್ಕಾರ ಅವಕಾಶ ನಿರಾಕರಿಸಲಾಗಿತ್ತು: ಮೋದಿ ** ಹತರಾದ ಉಗ್ರರ ಸಂಖ್ಯೆ ಕೇಳುವುದು ನಮ್ಮ ಸೈನಿಕರ ಶೌರ್ಯ ಪ್ರಶ್ನಿಸುವಂತಿದೆ: ರಾಜನಾಥ್ ಸಿಂಗ್ ** ಭಾರತೀಯ ಗಡಿಯೊಳಗೆ ನುಸುಳಿದ ಪಾಕ್ ಡ್ರೋಣ್ ಅಟ್ಟಾಡಿಸಿದ ಸೇನೆ, ಬಂದದಾರಿಗೆ ಸುಂಕವಿ...
Popular posts from this blog
ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18
ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18 ** ಅಂಬಿ ಅಮರ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್ ** ಮೇಕೆದಾಟು ಯೋಜನೆ: ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ** ವಿಷ್ಣುವರ್ಧನ್ ಬಗ್ಗೆ ಸಿಎಂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎನಿಸುತ್ತಿದೆ: ಅನಿರುದ್ಧ್ ** ಇನ್ನು ಮುಂದೆ ಡಬ್ಬಿಂಗ್ ಹೋರಾಟಕ್ಕೂ, ನನಗೂ ಸಂಬಂಧವಿಲ್ಲ: ನಟ ಜಗ್ಗೇಶ್ ** ಆರೋಗ್ಯ ತಪಾಸಣೆಗೆ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ ಸಿದ್ಧಗಂಗಾ ಶ್ರೀ ** ಹಂಪಿ ಉತ್ಸವಕ್ಕಾಗಿ ಜೋಳಿಗೆ ಹಿಡಿದು ಭಿಕ್ಷಾಟನೆ ಎತ್ತಿದ ಮಳಿಯೋಗೀಶ್ವರ ಸ್ವಾಮೀಜಿ ** ರಾಹುಲ್ ಗಾಂಧಿ ಹಗಲು ಕನಸು ಕಾಣುತ್ತಿದ್ದಾರೆ: ಅಮಿತ್ ಷಾ ** ಸರ್ಜಿಕಲ್ ಸ್ಟ್ರೈಕ್ನ್ನು ಮೋದಿ ರಾಜಕೀಯ ಸರಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ ** ರಾಹುಲ್ ಆದೇಶದಿಂದಲ್ಲ, ಇಮ್ರಾನ್ ಆಹ್ವಾನದ ಮೇರೆಗೆ ಪಾಕ್'ಗೆ ಹೋಗಿದ್ದೆ: ಯೂಟರ್ನ್ ಹೊಡೆದ ಸಿಧು ** ಜಿ20 ಶೃಂಗಸಭೆ: ದೇಶಭ್ರಷ್ಠ ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕಲು 9 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟ ಭಾರತ ** ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ, ಅವರು ಜೋಕರ್ ತರಹ ಮಾತನಾಡುತ್ತಾರೆ: ಕೆ.ಚಂದ್ರಶೇಖರ್ ರಾವ್ ** ನವೆಂಬರ್ನಲ್ಲಿ 97 ಸಾವಿರ ಕೋಟಿ ರೂ. ಜಿಎಸ್ಟಿ ಸಂಗ್ರಹ: ತೆರಿಗೆ ಪಾವತಿ ಇಳಿಮುಖ ** ಭಾರತಕ್ಕೆ ಹಿಂದಿರುಗಲು ನನಗೆ ಭಯವಾಗುತ್ತಿದೆ: ನೀರವ್ ಮೋದಿ *...
"ಜೈ ಶೇಗುಣಸಿ" ದಿನದ ಸುದ್ದಿ.. 31-5-18
"ಜೈ ಶೇಗುಣಸಿ" ದಿನದ ಸುದ್ದಿ. . ದಿ- 31 ಮೇ 2018 ** ರೈತರ ಸಾಲಮನ್ನಾಕ್ಕೆ ಇನ್ನು 15 ದಿನ ಕಾಲಾಕಾಶ ನೀಡಿ, ರೈತರನ್ನು ಉಳಿಸುವುದು ನಮ್ಮ ಸರಕಾರದ ಜವಾಬ್ದಾರಿ- ಸಿಎಂ ಕುಮಾರಸ್ವಾಮಿ. ** ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ** ಜಾಮೀನು ಅರ್ಜಿ ವಜಾ: ನಲಪಾಡ್ಗೆ ಮತ್ತೆ ಜೈಲೇ ಗತಿ ** ಹಣಕಾಸು ಖಾತೆಗಾಗಿ ಮುಖ್ಯಮಂತ್ರಿ ಆಟವಾಡಬಾರದು- ವಾಟಾಳ್ ನಾಗರಾಜ್ ** ಕರಾವಳಿಯಲ್ಲಿ ಭಾರಿ ಹಾನಿಯೆಸಗಿದ ವರುಣನ ಅಬ್ಬರ. 2ಬಲಿ, 20ಕೋಟಿ ನಷ್ಟ. ** ಬೆಂಗಳೂರು ಸೇರಿದಂತೆ ಹಲವು ಕಡೆ ಗುಡುಗು ಸಹಿತ ಭಾರಿ ಮಳೆ. ** ಇಂಡೋನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಮೋದಿ. ** ಪ್ರಧಾನಿ ಮೆಚ್ಚುಗೆ ಗಳಿಸಿದ ಮುಧೋಳದ ಮುದ್ರಾ ಯೋಜನೆಯ ಫಲಾನುಭವಿ ಮಂಜುನಾಥ.

Comments
Post a Comment