ಜೈ ಶೇಗುಣಸಿ ಸುದ್ದಿ ಸಂಪದ...
ದಿ: 07-03-19
** ಕರ್ನಾಟಕದ 21ರೈತರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಯ ಗರಿ; ಸಿಎಂರಿಂದ ಪ್ರದಾನ
** ಕರ್ನಾಟಕದ ರಿಮೋಟ್ ಕಂಟ್ರೋಲ್ ಸಿಎಂ ರೈತ ವಿರೋಧಿಯಾಗಿದ್ದಾರೆ: ನರೇಂದ್ರ ಮೋದಿ; ನಾನು ರಿಮೋಟ್ ಕಂಟ್ರೋಲ್ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇನೆ: ಎಚ್ಡಿಕೆ ತಿರುಗೇಟು
** ಏನೇ ಬೇಡಿಕೆ ಇದ್ದರು ಚರ್ಚಿಸಿ, ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಸಿಎಂ ಯತ್ನ
** ಲೋಕ ಸಮರ: 10ಸೀಟ್ ಗಾಗಿ ಜೆಡಿಎಸ್ ಬಿಗಿಪಟ್ಟು; ರಾಹುಲ್ ಜೊತೆಗಿನ ಗೌಡರ ಮಾತುಕತೆ ವಿಫಲ
** ಸಾಂಸ್ಕೃತಿಕ ನಗರಿ ಮೈಸೂರು ದೇಶದ ಮೂರನೇ ಸ್ವಚ್ಛ ನಗರ
** ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್ ಜಾಧವ್ ಬಿಜೆಪಿಗೆ ಅಧಿಕೃತ ಸೇರ್ಪಡೆ
** ಬಾಲಾಕೋಟ್ ದಾಳಿ ಕುರಿತು ಕೇಂದ್ರ ಸರ್ಕಾರಕ್ಕೆ 12ಪುಟಗಳ ಸಾಕ್ಷಿ ಒದಗಿಸಿದ ವಾಯುಪಡೆ
** ಅಭಿನಂದನ್ ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿಲ್ಲ: ವಾಯುಪಡೆ
** ಸಫಾಯಿ ಕರ್ಮಚಾರಿಗಳ ಕಾರ್ಪಸ್ ಫಂಡ್ಗೆ ಸ್ವಂತ ಉಳಿತಾಯದ 21 ಲಕ್ಷ ರೂ.ನೀಡಿದ ಮೋದಿ
** ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಕುರಿತ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್
** ಪಾಕ್ ನಾಗರಿಕರ ವಿಸಾ ಅವಧಿಯನ್ನು 5 ವರ್ಷದಿಂದ ಮೂರು ತಿಂಗಳಿಗೆ ಇಳಿಸಿದ ಯುಎಸ್ ಸರ್ಕಾರ
ದಿ: 07-03-19
** ಕರ್ನಾಟಕದ 21ರೈತರಿಗೆ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿಯ ಗರಿ; ಸಿಎಂರಿಂದ ಪ್ರದಾನ
** ಕರ್ನಾಟಕದ ರಿಮೋಟ್ ಕಂಟ್ರೋಲ್ ಸಿಎಂ ರೈತ ವಿರೋಧಿಯಾಗಿದ್ದಾರೆ: ನರೇಂದ್ರ ಮೋದಿ; ನಾನು ರಿಮೋಟ್ ಕಂಟ್ರೋಲ್ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡ್ತಿದ್ದೇನೆ: ಎಚ್ಡಿಕೆ ತಿರುಗೇಟು
** ಏನೇ ಬೇಡಿಕೆ ಇದ್ದರು ಚರ್ಚಿಸಿ, ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ: ಜಾರಕಿಹೊಳಿ, ಕುಮಟಳ್ಳಿ ಮನವೊಲಿಕೆಗೆ ಸಿಎಂ ಯತ್ನ
** ಲೋಕ ಸಮರ: 10ಸೀಟ್ ಗಾಗಿ ಜೆಡಿಎಸ್ ಬಿಗಿಪಟ್ಟು; ರಾಹುಲ್ ಜೊತೆಗಿನ ಗೌಡರ ಮಾತುಕತೆ ವಿಫಲ
** ಸಾಂಸ್ಕೃತಿಕ ನಗರಿ ಮೈಸೂರು ದೇಶದ ಮೂರನೇ ಸ್ವಚ್ಛ ನಗರ
** ರಾಜೀನಾಮೆ ಅಂಗೀಕಾರಕ್ಕೂ ಮೊದಲೇ ಉಮೇಶ್ ಜಾಧವ್ ಬಿಜೆಪಿಗೆ ಅಧಿಕೃತ ಸೇರ್ಪಡೆ
** ಬಾಲಾಕೋಟ್ ದಾಳಿ ಕುರಿತು ಕೇಂದ್ರ ಸರ್ಕಾರಕ್ಕೆ 12ಪುಟಗಳ ಸಾಕ್ಷಿ ಒದಗಿಸಿದ ವಾಯುಪಡೆ
** ಅಭಿನಂದನ್ ಯಾವುದೇ ಸಾಮಾಜಿಕ ಜಾಲತಾಣ ಖಾತೆಯನ್ನು ಹೊಂದಿಲ್ಲ: ವಾಯುಪಡೆ
** ಸಫಾಯಿ ಕರ್ಮಚಾರಿಗಳ ಕಾರ್ಪಸ್ ಫಂಡ್ಗೆ ಸ್ವಂತ ಉಳಿತಾಯದ 21 ಲಕ್ಷ ರೂ.ನೀಡಿದ ಮೋದಿ
** ಅಯೋಧ್ಯೆ ವಿವಾದದ ಮಧ್ಯಸ್ಥಿಕೆ ಕುರಿತ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್
** ಪಾಕ್ ನಾಗರಿಕರ ವಿಸಾ ಅವಧಿಯನ್ನು 5 ವರ್ಷದಿಂದ ಮೂರು ತಿಂಗಳಿಗೆ ಇಳಿಸಿದ ಯುಎಸ್ ಸರ್ಕಾರ
Comments
Post a Comment