ಜೈ ಶೇಗುಣಸಿ ಸುದ್ದಿ ಸಂಪದ.. ದಿ: 08-02-19

ಜೈ ಶೇಗುಣಸಿ ಸುದ್ದಿ ಸಂಪದ..

ದಿ: 08-02-19

** ಭಿನ್ನಮತೀಯ ಅಥಣಿ ಶಾಸಕ ಮಹೇಶ್​ ಕುಮಠಳ್ಳಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು
** ಭಿನ್ನಮತೀಯ ಶಾಸಕರು ಇಂದಿನ ಶಾಸಕಾಂಗ ಸಭೆಗೆ ಗೈರಾದರೆ ಸದಸ್ಯತ್ವ ಅನರ್ಹ ಎಚ್ಚರಿಕೆ
** ವಿಶ್ವ ವಿಖ್ಯಾತ ಹಂಪಿ ಸ್ಮಾರಕ ಧ್ವಂಸ: ಕರ್ನಾಟಕ ಪೊಲೀಸರಿಂದ ಮೂವರ ಬಂಧನ
** ಸಚಿವ ಡಿಕೆಶಿಗೆ ತಾತ್ಕಾಲಿಕ ರಿಲೀಫ್​: ವಿಚಾರಣೆ ದಿನಾಂಕ ಮುಂದೂಡಲು ಇ.ಡಿ. ಒಪ್ಪಿಗೆ
** ಉತ್ತರಪ್ರದೇಶ ಬಜೆಟ್​ನಲ್ಲಿ ಗೋಶಾಲೆಗಳ ನಿರ್ಮಾಣ, ನಿರ್ವಹಣೆಗೆ  247.60 ಕೋಟಿ ರೂ.ಮೀಸಲು
** ದೀದಿ ಧರಣಿಗೆ ಸಾಥ್​ ನೀಡಿದ್ದ ಪೊಲೀಸ್​ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಗೃಹ ಇಲಾಖೆ ಆದೇಶ
** ನಿತಿನ್​ ಗಡ್ಕರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನಿಯಾ ಗಾಂಧಿ: ಸದನದಲ್ಲಿ ಮೇಜು ಬಡಿದು ಪ್ರಶಂಸೆ
** 2ಜಿ ಹಗರಣದ ಆರೋಪಿಗಳಿಗೆ 15 ಸಾವಿರ ಗಿಡ ನೆಡುವಂತೆ ದೆಹಲಿ ಹೈಕೋರ್ಟ್​ ಆದೇಶ
** ವಾಯುಪಡೆ ದುರ್ಬಲಗೊಳಿಸಲು ಕಾಂಗ್ರೆಸ್ ಪಿತೂರಿ: ಪ್ರಧಾನಿ ಮೋದಿ
** ಲೋಕಸಭೆ ಚುನಾವಣೆ ಬಳಿಕ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ: ಆರ್​ಎಸ್​ಎಸ್​ ನಿರ್ಧಾರ
** ಕಾಂಗ್ರೆಸ್ ಜೊತೆ ಮೈತ್ರಿ ಆತ್ಮಹತ್ಯೆಗೆ ಸಮಾನ: ಅಂಬೇಡ್ಕರ್ ಹೇಳಿಕೆ ಪುನರುಚ್ಛರಿಸಿದ ಪ್ರಧಾನಿ ಮೋದಿ
** ರಣಜಿ ಕ್ರಿಕೆಟ್: ಸೌರಾಷ್ಟ್ರ ವಿರುದ್ಧ ಗೆದ್ದ ವಿದರ್ಭ ಚಾಂಪಿಯನ್
** ಇಂದು ಭಾರತ vs ನ್ಯೂಜಿಲ್ಯಾಂಡ್ 2ನೇ ಟಿ20 ಪಂದ್ಯ; ಒತ್ತಡದಲ್ಲಿ ರೋಹಿತ್ ಪಡೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18