ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 28-08-18
** ಅಥಣಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆ:15ರಲ್ಲಿ 11ಸ್ಥಾನ ಪಡೆದ ಲಕ್ಷ್ಮಣ ಸವದಿ ಬಣ.** ಅರ್ಕಾವತಿ ಡಿನೋಟಿಫಿಕೇಶನ್ ತನಿಖೆ: ಎಚ್ಡಿಕೆ ಹೆಸರು ಕೈಬಿಡಲು ಕೋರ್ಟ್ ಆದೇಶ
** ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಸಿಎಂ ಬದಲಾವಣೆ ಎಂದ ಕೃಷಿ ಸಚಿವ ಶಿವಶಂಕರ್ ರೆಡ್ಡಿ.
** ಬಿಜೆಪಿಯವರಿಗೆ ನೀತಿ, ಧರ್ಮ ಯಾವುದೂ ಗೊತ್ತಿಲ್ಲ: ದಿನೇಶ್ ಗುಂಡೂರಾವ್
** 13 ಜಿಲ್ಲೆಗಳ 48 ತಾಲೂಕು ಬರ ಪೀಡಿತ ಎಂದು ಷೋಷಣೆ
** ನಾನು ಮಾಡಿದಷ್ಟು ಕೆಲಸ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ: ಸಿದ್ದರಾಮಯ್ಯ
** ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್, ನಾನೂ ಇರಬೇಕು: ಎಚ್.ವಿಶ್ವನಾಥ್
** ರಾಮನಗರದಲ್ಲಿ ಕಾಂಗ್ರೆಸ್ ಸ್ಪರ್ಧಿಸದಿದ್ದರೆ ಬಂಡಾಯವೇಳುತ್ತೇನೆ: ಸಿ.ಎಂ.ಲಿಂಗಪ್ಪ
** ರೈಲುಗಳಲ್ಲಿ ಶಾಪಿಂಗ್ಗೆ ವ್ಯವಸ್ಥೆ ಕಲ್ಪಿಸಲು ರೈಲ್ವೇ ಇಲಾಖೆಗಳ ಚಿಂತನೆ
** ಜೈವಿಕ ಇಂಧನ ಚಾಲಿತ ದೇಶದ ಮೊದಲ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ
** ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ನಲ್ಲಿ ಫೈನಲ್ ತಲುಪಿದ ಸಿಂಧು; ಒಟ್ಟು 41ಪದಕ ಗೆದ್ದ ಭಾರತ
Comments
Post a Comment