ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 25-08-18
** ರಾಷ್ಟ್ರೀಕೃತ ಬ್ಯಾಂಕ್ ಗಳ 25ಸಾವಿರ ಚಾಲ್ತಿಸಾಲ, 2ಲಕ್ಷದವರೆಗೆ ಸುಸ್ತಿ ಸಾಲಮನ್ನಾ: ಮುಖ್ಯಮಂತ್ರಿ ಕುಮಾರಸ್ವಾಮಿ** ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ
** ಕೊಡಗಿಗೆ ಬಂದು ಕಾಟಾಚಾರದ ಸಮೀಕ್ಷೆ ನಡೆಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಹುಸಿಯಾದ ಸಂತ್ರಸ್ತರ ನಿರಿಕ್ಷೆ.
** ಕೊಡಗಿಗೆ ಸಂಸದರ ನಿಧಿಯಿಂದ 1 ಕೋಟಿ ರು.; ಪ್ರಧಾನಿಗೆ ವರದಿ ಸಲ್ಲಿಸುವೆ: ನಿರ್ಮಲಾ ಸೀತಾರಾಮನ್
** ರಕ್ಷಣಾ ಸಚಿವರು ಕಾವೇರಿ ಋಣ ತೀರಿಸಲಿ: ಸಾ.ರಾ.ಮಹೇಶ
** ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆ ಸಂಸ್ಕಾರ ಇರಬೇಕಿತ್ತು: ಶ್ರೀರಾಮುಲು
** ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೀನಿ: ಮಾಜಿ ಸಿಎಂ ಸಿದ್ದರಾಮಯ್ಯ
** ರಾಹುಲ್ ಗಾಂಧಿಯಂತಾ ಅಪ್ರಬುದ್ಧ ನಾಯಕ ಯಾರೂ ಇಲ್ಲ: ಪ್ರಲ್ಹಾದ ಜೋಶಿ
** ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ- ಯುಎಇ ಸ್ಪಷ್ಟನೆ
** ಪ್ರಧಾನಿ ಮೋದಿ ಹಾಗೂ ಆರ್ಎಸ್ಎಸ್ ವಿರುದ್ಧ ರಾಹುಲ್ ವಾಗ್ದಾಳಿ
** ಟ್ರಂಪ್ ವಲಸೆ ನೀತಿಯಿಂದ ಹಾನಿ ಖಚಿತ: ಅಮೆರಿಕಾದ 59 ಸಿಇಓಗಳ ಎಚ್ಚರಿಕೆ
** ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ ಟೆನಿಸ್ನಲ್ಲಿ ಚಿನ್ನ; ಒಟ್ಟು 25ಪದಕ ಗೆದ್ದ ಭಾರತ.
Comments
Post a Comment