ಜೈ ಶೇಗುಣಸಿ ದಿನದ ಸುದ್ದಿ... ದಿ: 02-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 02-08-18
** ಪ್ರತ್ಯೇಕ ರಾಜ್ಯ ಹೋರಾಟ ಉತ್ತರ ಕರ್ನಾಟಕ ಬಂದ್ ರದ್ದು, ಕೆಲವೆಡೆ ಸಾಂಕೇತಿಕ ಧರಣಿ ಮಾತ್ರ.** ಅಭಿವೃದ್ಧಿ ವಿಚಾರದಲ್ಲಿ ಸಂದೇಹವಿದ್ದರೆ ಬಿಎಸ್ವೈ ಚರ್ಚೆಗೆ ಬರಲಿ: ಎಚ್.ಡಿ.ರೇವಣ್ಣ
** ಮಧ್ಯಾಹ್ನದೊಳಗೆ ಬ್ಯಾನರ್ ತೆರವುಗೊಳಿಸಿ: ಹೈಕೋರ್ಟ್ ಖಡಕ್ ಸೂಚನೆ
** ನಮ್ಮ ಪ್ರೀತಿಯ ಕರ್ನಾಟಕ ತುಂಡು-ತುಂಡಾಗುವುದು ಬೇಡ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
** ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಬಿಜೆಪಿ ಪ್ರಾಯೋಜಿತ: ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ ಆರೋಪ
** ಅಲ್ಪಾವಧಿ ಬಡ್ಡಿ ದರ ಹೆಚ್ಚಿಸಿದ ಭಾರತೀಯ ರಿಸರ್ವ್ ಬ್ಯಾಂಕ್, ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳು ತುಟ್ಟಿ.
** ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್
** ಡೊಕ್ಲಾಮ್ ನಲ್ಲಿ ಚೀನಾ ಪಡೆಗಳ ನಿಯೋಜನೆ ಬಗ್ಗೆ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು: ಕಾಂಗ್ರೆಸ್
** ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ: ಮಮತಾ ಬ್ಯಾನರ್ಜಿ
** ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಕ್ರಿಕೆಟ್ ಗೆಳೆಯರು, ಅಮೀರ್ ಖಾನ್ಗೆ ಆಹ್ವಾನ
** ಭಾರತ-ಇಂಗ್ಲೆಂಡ ಮೊದಲ ಟೆಸ್ಟ್: ಇಂಗ್ಲೆಂಡ್ 9ವಿಕೆಟ್ ನಷ್ಟಕ್ಕೆ 285ರನ್, ಅಶ್ವಿನ್ ಗೆ 4ವಿಕೆಟ್.
Comments
Post a Comment