ಜೈ ಶೇಗುಣಸಿ ದಿನದ ಸುದ್ದಿ... ದಿ: 20-08-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 20-08-18
** ಕೊಡಗು ಪ್ರವಾಹ: ತಾತ್ಕಾಲಿಕ ವಾಸದ ಶೆಡ್ ನಿರ್ಮಾಣಕ್ಕೆ ಸಿಎಂ ಸೂಚನೆ** ಕೊಡಗಿನಲ್ಲಿ ವರುಣನ ಆರ್ಭಟ: ಒಟ್ಟು 9 ಬಲಿ; ನಿಲ್ಲದ ಮಳೆ, ಗುಡ್ಡ ಕುಸಿತ. ಕೊಚ್ಚಿ ಹೋದ ಮನೆಗಳು, ಸೇತುವೆ, ರಸ್ತೆಗಳು.
** ಕೊಡಗಿಗೆ ಅಗತ್ಯ ವಸ್ತುಗಳ ನೆರವು ಸಾಕು, ಆರ್ಥಿಕ ನೆರವು ನೀಡಿ: ಸಿಎಂ ಸಲಹೆ.
** ಕೊಡಗು ನೆರೆ ಕುರಿತು ಸಿಎಂಗೆ ಕರೆ ಮಾಡಿದ ಪ್ರಧಾನಿಯಿಂದ ಭರವಸೆ
** ಕೊಡಗು ಪ್ರವಾಹ: ಮೃತರ ಕುಟುಂಬಗಳಿಗೆ ಪುನೀತ್ ಸಹಾಯಹಸ್ತ
** ಪ್ರವಾಹಪೀಡಿತ ಕೊಡಗಿಗೆ 'ಯಶೋಮಾರ್ಗ' ನೆರವು
** ಕೊಡಗು ಪ್ರವಾಹ: ಅ.31ರವರೆಗೆ ಕೊಡಗು ಪ್ರವಾಸ ನಿಷಿದ್ಧ
** ಕೇರಳ ಪ್ರವಾಹ: ರೆಡ್ ಅಲರ್ಟ್ ಹಿಂದಕ್ಕೆ, ಕೊಚ್ಚಿ ವಿಮಾನ ಹಾರಾಟಕ್ಕೆ ಕ್ರಮ
** ಶಿರಾಡಿ ಘಾಟ್ನಲ್ಲಿ ಮೂರ್ನಾಲ್ಕು ತಿಂಗಳು ಸಂಚಾರ ಬಂದ್
** ನಾನೇಕೆ ಹಿಂದು ವಿರೋಧಿ ಆಗಲಿ, ಹಾಗಂತ ಬಿಂಬಿಸಿದರು: ಸಿದ್ದರಾಮಯ್ಯ
** ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ
** ಏಷ್ಯನ್ ಕ್ರೀಡಾಕೂಟ: ಕುಸ್ತಿಯಲ್ಲಿ ಭಜರಂಗ ಪೂನಿಯಾಗೆ ಚಿನ್ನ.
** ಭಾರತ-ಇಂಗ್ಲೆಂಡ್ ಟೆಸ್ಟ್: ಇಂಗ್ಲೆಂಡ್ 161ಕ್ಕೆ ಆಲೌಟ್, ಭಾರತಕ್ಕೆ 167ರನ್ ಮುನ್ನಡೆ.
2ನೇ ಇನ್ನಿಂಗ್ಸ್ -ಭಾರತ. ಕ್ಕೆ ವಿಕೆಟ್
Comments
Post a Comment