ಜೈ ಶೇಗುಣಸಿ ದಿನದ ಸುದ್ದಿ... ದಿ: 24 -07 -18
ಜೈ ಶೇಗುಣಸಿ ದಿನದ ಸುದ್ದಿ...
ದಿ: 24 -07 -18
** ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ಪಾಸ್: ಕುಮಾರಸ್ವಾಮಿ** ನನಗೆ ಮಗಳಿರುವುದು ಸಾಬೀತಾದರೆ ಪೀಠ ತ್ಯಾಗ: ಪೇಜಾವರ ಶ್ರೀ
** ಸಂಪುಟ ವಿಸ್ತರಣೆ ಶೀಘ್ರ: ಸಿದ್ದರಾಮಯ್ಯ
** ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸು ಜಾರಿಗೆ, ದೀಪಾವಳಿಗೆ ಬಂಪರ್ ಕೊಡುಗೆ
** ಸರ್ಕಾರಿ ಬಂಗಲೆಯಲ್ಲಿ ವಾಸ್ತು ದೋಷ: ನವೀಕರಣಕ್ಕೆ 2 ಕೋಟಿ ರೂ.ವೆಚ್ಚಕ್ಕೆ ರೇವಣ್ಣ ಸಿದ್ಧತೆ
** ಅನ್ಯಾಯ ಮುಂದುವರಿದರೆ ಪ್ರತ್ಯೇಕತೆಯ ಕೂಗಿಗೆ ಬಲ: ರುದ್ರಾಕ್ಷಿ ಮಠದ ಶ್ರೀ
** ಜಂತರ್ಮಂತರ್ನಲ್ಲಿ ಪ್ರತಿಭಟನೆ ಸಂಪೂರ್ಣ ನಿಷೇಧ ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್ ತೀರ್ಪು
** ಪ್ರಧಾನಿ ಮೋದಿ ಆಫ್ರಿಕಾ ಪ್ರವಾಸ: ರುವಾಂಡಾಗೆ 200 ದೇಸೀ ಗೋವುಗಳ ಉಡುಗೊರೆ
Comments
Post a Comment