ಜೈ ಶೇಗುಣಸಿ ದಿನದ ಸುದ್ದಿ... ದಿ: 21-07-2017
ಜೈ ಶೇಗುಣಸಿ ದಿನದ ಸುದ್ದಿ...
ದಿ: 21-07-2017
** ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಹಣಮಂತ ಆತ್ಮಹತ್ಯೆ** ಕೆಆರ್ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ
** ಮೋದಿಯನ್ನು ಆಲಿಂಗಿಸಿದ ರಾಹುಲ್ಗೆ ಸದನ ಶಿಸ್ತು ಪಾಲಿಸಿ ಎಂದು ಸ್ಪೀಕರ್ ಪಾಠ
** ಶೀರೂರು ಶ್ರೀಗಳ ಸಾವು ಕೊಲೆಯಲ್ಲ: ಪೇಜಾವರ ಶ್ರೀ
** ಪ್ರತ್ಯೇಕ ರಾಜ್ಯಕ್ಕಾಗಿ ನಾನೇ ಮುಂದಾಳತ್ವ ವಹಿಸುತ್ತೇನೆ: ಶ್ರೀರಾಮುಲು.
** ವಿರೋಧ ಪಕ್ಷಗಳಲ್ಲೇ ಪರಸ್ಪರ ನಂಬಿಕೆ ಇಲ್ಲ: ರಾಜನಾಥ್ ಸಿಂಗ್
** ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ
** ಅವಿಶ್ವಾಸದ ಚರ್ಚೆ: ಮೋದಿಗೆ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲು ಆಗುತ್ತಿಲ್ಲ ಎಂದ ರಾಹುಲ್
** ಸೈಬರ್ ದಾಳಿ: ಸಿಂಗಾಪುರ ಪ್ರಧಾನಿಯ ವೈಯಕ್ತಿಕ ಮಾಹಿತಿಗೆ ಕನ್ನ
** ರಾಫೆಲ್ ಡೀಲ್ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ: ರಾಹುಲ್ ಆರೋಪ ತಳ್ಳಿಹಾಕಿದ ಫ್ರಾನ್ಸ್
Comments
Post a Comment