ಜೈ ಶೇಗುಣಸಿ ದಿನದ ಸುದ್ದಿ... ದಿ: 29-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 29-07-18
** ಶೇಗುಣಸಿಯ ಶ್ರೀ ಮುರುಘೇoದ್ರ ಮಠದ ಯಾತ್ರಿ ನಿವಾಸ ಉದ್ಘಾಟಿಸಿದ ವಿರಕ್ತ ಮಠದ ಶಂಕರ ಶ್ರೀ ಸಂಸದ ಹುಕ್ಕೇರಿ**ನನ್ನ ಕ್ಷೇತ್ರ ಬದಲಾವಣೆ ಕುರಿತು ಗಾಳಿ ಸುದ್ದಿ ಹರಡುತ್ತಿರುವವರು ದೇಶದ್ರೋಹಿಗಳು: ಡಿವಿಎಸ್.
** ಎಚ್ಡಿಕೆ ವಿರುದ್ಧದ ಬಿಜೆಪಿಯ ಪಾದಯಾತ್ರೆ ಸ್ಥಳೀಯ ಸಮಸ್ಯೆಗಷ್ಟೇ ಸೀಮಿತ: ಅಶೋಕ್
** ಸಿಎಂ ತೇಜೋವಧೆ ಪ್ರಕರಣ: ಬಿಎಸ್ವೈ ವಿರುದ್ಧ ಎಫ್ಐಆರ್ಗೆ ಕೋರ್ಟ್ ಸಮ್ಮತಿ
** ಕಾಂಗ್ರೆಸ್ ಮನಸ್ಸುಗಳೇ ಮೈತ್ರಿಯನ್ನು ಒಪ್ಪಿಲ್ಲ; ರಾಮನಗರ ಬಿಟ್ಟುಕೊಟ್ಟರೆ ನಾವು ಸುಮ್ಮನಿರಲ್ಲ: ಸಿ.ಎಂ.ಲಿಂಗಪ್ಪ.
** ಬೆಟ್ಟದಿಂದ ಪ್ರಪಾತಕ್ಕೆ ಉರುಳಿದ ಬಸ್,ಕೊಂಕಣ ಕೃಷಿ ವಿದ್ಯಾಪೀಠ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿ 30 ಜನ ಸಾವು.
** ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಹಿಂದೂ ಮಹೇಶ್ ಕುಮಾರ್
Comments
Post a Comment