ಜೈ ಶೇಗುಣಸಿ ದಿನದ ಸುದ್ದಿ... ದಿ: 25-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 25-07-18

** ಸಿಎಂಗೆ ಮದವೇರಿದೆ, ಬುದ್ಧಿ ಸ್ಥಿಮಿತದಲ್ಲಿಲ್ಲ: ಎಚ್ಡಿಕೆ ವಿರುದ್ಧ ಬಿಎಸ್​ವೈ ಗರಂ
** ವಿಧಾನಸೌಧದಿಂದ ನಾಲ್ಕು ಸೋಫಾ, ಒಂದು ಕಾಟ್​ ತಂದಿದ್ದೇನೆ: ಕೋಳಿವಾಡ
** ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೈಸಿಕಲ್ ವಿತರಿಸಿ :ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ
** ಕೋಲಾರದ ಲಕ್ಷ್ಮೀ ಸಾಗರ ಕೆರೆಯನ್ನು ತಲುಪುತ್ತಿದೆ ಬೆಳ್ಳಂದೂರು ಕೆರೆ ಯಲ್ಲಿದ್ದ ವಿಷಕಾರಿ ನೊರೆ
** ರುವಾಂಡದಲ್ಲಿ ಅತೀ ಶೀಘ್ರದಲ್ಲೇ ಭಾರತೀಯ ದೂತವಾಸ ಕಚೇರಿ: ಮೋದಿ ಭರವಸೆ
** ಕಾಂಗ್ರೆಸ್​ ಮೈತ್ರಿಕೂಟ ಸೇರಬೇಕಿದ್ದರೆ ನಮ್ಮ ಮಾತನ್ನೂ ಸ್ವಲ್ಪ ಕೇಳಿ ಎಂದ ಮಾಯಾವತಿ
** ರಾಹುಲ್​ ಒಬ್ಬರೇ ಪ್ರಧಾನಿ ಅಭ್ಯರ್ಥಿಯಲ್ಲ, ಬೇರೆಯವರೂ ಇದ್ದಾರೆ: ತೇಜಸ್ವಿ ಯಾದವ್​
** ಕೆಪಿಎಲ್ ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಟೂರ್ನಿಯಿಂದ ಔಟ್

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18