ಜೈ ಶೇಗುಣಸಿ ದಿನದ ಸುದ್ದಿ... ದಿ: 03-07-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 03-07-18

** ಸಾಲ ಮನ್ನಾ ಬಗ್ಗೆ ಜುಲೈ 5ರವರೆಗೆ ಕಾಯಿರಿ- ಸಿಎಂ.
** ಕಾವೇರಿ ಪ್ರಾಧಿಕಾರದ ಮೊದಲ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತ.
** ರೈತಮೋರ್ಚಾ ನೀಡಿದ ವರದಿ ಮುಂದಿಟ್ಟು ಹೋರಾಟಕ್ಕೆ ಬಿಜೆಪಿ ನಿರ್ಧಾರ.
** ಹಿಮಾಲಯ ಪರ್ವತ ಏರಿದ ರಾಜ್ಯದ ವಿಕ್ರಂ ಸಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ.
** ಎಂ.ಬಿ. ಪಾಟೀಲ್​ಗೂ ಸಚಿವ ಸ್ಥಾನ ನೀಡಬೇಕು: ಸಚಿವ ಶಿವಾನಂದ ಪಾಟೀಲ್
** ಆರು ತಿಂಗಳಲ್ಲಿ ಬಿಎಸ್‍ವೈ ಮತ್ತೆ ಸಿಎಂ : ಉಮೇಶ್ ಕತ್ತಿ.
** ಸಚಿವ ಜಮೀರ್​ ಬೇಡಿಕೆಯಂತೆ ಫಾರ್ಚ್ಯೂನರ್​ ಕಾರು ಕೊಟ್ಟ ಸರ್ಕಾರ.
** ಐಸಿಸಿ 'ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18