ಜೈ ಶೇಗುಣಸಿ ದಿನದ ಸುದ್ದಿ.. ದಿ: 17-07-18

ಜೈ ಶೇಗುಣಸಿ ದಿನದ ಸುದ್ದಿ..

ದಿ: 17-07-18

** ಎಚ್​ಡಿಕೆ ಕಣ್ಣೀರನ್ನು ವ್ಯಾಖ್ಯಾನಿಸುವುದು ಸರಿಯಲ್ಲ: ಸತೀಶ್​ ಜಾರಕಿಹೊಳಿ.
** ಉತ್ತರ ಕರ್ನಾಟಕದ ನಾಯಿ ನರಿಗಳಿಗೂ ಬಜೆಟ್ ಉಪಯೋಗವಾಗಲ್ಲ: ರಮೇಶ್​ ಜಿಗಜಿಣಗಿ.
** ಸಿಂಡಿಕೇಟ್​ ಸದಸ್ಯರ ಮುಂದುವರಿಕೆ ಇಲ್ಲ: ಸಿದ್ದುಗೆ ಜೆಟಿಡಿ ತಿರುಗೇಟು
** ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ: ಕೆಬಿ ಕೋಳಿವಾಡ
** ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟ ಮತ್ತೆ ಆರಂಭವಾಗಲಿದೆ:
ಮಾಜಿ ಸಚಿವ ಎಂ. ಬಿ. ಪಾಟೀಲ್
** ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಭಾರತಕ್ಕೆ ಹಾನಿ: ಪ್ರಕಾಶ್ ಜಾವಡೇಕರ್.
** ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತಸದಿಂದ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ.
** ** ಮಹಿಳಾ ಮೀಸಲು ಮಸೂದೆ ಅಂಗೀಕರಿಸಿ, ಬೇಷರತ್​ ಬೆಂಬಲ ನೀಡುತ್ತೇವೆ: ಮೋದಿಗೆ ರಾಹುಲ್​ ಸವಾಲು.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18