ಜೈ ಶೇಗುಣಸಿ ದಿನದ ಸುದ್ದಿ... ದಿ: 09-07-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 09-07-18
** ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ರೈತರಿಂದ ಅ.2ರಂದು ಉ.ಕ ಬಂದ್ .** ಮೋದಿ ಧಮ್ ಇದ್ರೆ ರಾಮ ಮಂದಿರಕ್ಕೆ ಪಾಯ ಹಾಕಲಿ: ಬೆಳ್ಳುಬ್ಬಿ.
** ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಮುಳುಗಲಿದೆ: ಸಚಿವ ಡಿವಿಎಸ್.
**2019ರ ಲೋಕಸಭೆ ಚುನಾವಣೆಯಲ್ಲೂ ಎನ್ಡಿಎ ಜತೆಗಿರಲಿದೆ ಜೆಡಿಯು: ನಿತೀಶ್
** ಅಮೆರಿಕದ ಕನ್ಸಾಸ್ ಸಿಟಿಯಲ್ಲಿ ಹತ್ಯೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
** ಕಾಂಗ್ರೆಸ್ ನಾಯಕ ಚಿದಂಬರಂ ಮನೆಯಲ್ಲಿ ಕಳವು: ನಗದು, ಚಿನ್ನಾಭರಣ ನಾಪತ್ತೆ.
** ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್: ಚಿನ್ನ ಗೆದ್ದ ದೀಪಾ ಕರ್ಮಾಕರ್.
** ಕ್ರಿಕೆಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ; ರೋಹಿತ್ ಶತಕ. ಪಾಂಡ್ಯ ಆಲ್ ರೌಂಡರ್ ಆಟ.
Comments
Post a Comment