ಜೈ ಶೇಗುಣಸಿ ದಿನದ ಸುದ್ದಿ.. ದಿ: 01-07-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 01-07-18
** ಇಂದು ಸಮನ್ವಯ ಸಮಿತಿ ಸಭೆ: ಸಾಲಮನ್ನಾ, ಬಜೆಟ್ ಕುರಿತು ಚರ್ಚೆ.** ** ಕಾವೇರಿ ನೀರು ಹಂಚಿಕೆ: ಅಂತಿಮ ಹಂತದ ಹೋರಾಟಕ್ಕೆ ಸರ್ವಪಕ್ಷ ಸಭೆ ನಿರ್ಣಯ
** ಅನಂತಕುಮಾರ ಹೆಗಡೆ ನೀಚ: ಆನಂದ್ ಆಸ್ನೋಟಿಕರ್ ವಾಗ್ದಾಳಿ.
** ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.
** ಉತ್ತರ ಕರ್ನಾಟಕದವರು ಕೆಪಿಸಿಸಿ ಅಧ್ಯಕ್ಷರಾಗಲಿ: ರಮೇಶ ಜಾರಕಿಹೊಳಿ.
** ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಟಿ.ಎಂ ವಿಜಯ ಭಾಸ್ಕರ್ ನೇಮಕ.
** ಪ್ರಯಾಣಿಕನಿಗೆ ಥಳಿಸಿದ ರಾಯಬಾಗ ಕೆಎಸ್ಸಾರ್ಟಿಸಿ ಅಧಿಕಾರಿ ಅಮಾನತು.
** ದುಬೈ: ಇರಾನ್ ವಿರುದ್ದ ಗೆದ್ದ ಭಾರತ, ಕಬಡ್ಡಿ ಮಾಸ್ಟರ್ಸ-18 ಚಾಂಪಿಯನ್.
** ಫಿಫಾ ವಿಶ್ವಕಪ್ ಟೂರ್ನಿ- ಪ್ರಾನ್ಸ್ ವಿರುದ್ಧ ಸೋತ ಅರ್ಜೆಂಟೀನಾ ಟೂರ್ನಿಯಿಂದ ಔಟ್.
Comments
Post a Comment