ಜೈ ಶೇಗುಣಸಿ ದಿನದ ಸುದ್ದಿ... ದಿ: 25-06-18

ಜೈ ಶೇಗುಣಸಿ ದಿನದ ಸುದ್ದಿ...

ದಿ: 25-06-18

** ಸಮ್ಮಿಶ್ರ ಸರ್ಕಾರದ ಬಗ್ಗೆ ಸಿದ್ದುಗೆ ಅಸಮಾಧಾನವಿದ್ದರೆ ಚರ್ಚಿಸುತ್ತೇನೆ: ಪರಮೇಶ್ವರ್‌.
** ಕಾಶ್ಮೀರದಲ್ಲಿ ಭದ್ರತಾ ಪಡೆ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ.
** ಟಿಪ್ಪು ಸುಲ್ತಾನ್ ಹಿಂದೂಗಳ ಹತ್ಯೆ ಮಾಡಿದ್ದಾನೆ: ಜಗದೀಶ್ ಶೆಟ್ಟರ್​.
** ಮನ್​ ಕೀ ಬಾತ್​ನಲ್ಲಿ ಅಪಘಾನ್​ ಕ್ರಿಕೆಟರ್​ನನ್ನು ಹೊಗಳಿದ ಪ್ರಧಾನಿ
** ಹಜ್ ಭವನಕ್ಕೆ ಕಲಾಂ ಹೆಸರಿಡಲಿ: ಬಿಎಸ್‌ವೈ.
** ಡಿಕೆಶಿ ವಿರುದ್ಧ ಆಧಾರ ರಹಿತ ಸುದ್ದಿ ಬಿತ್ತರಿಸದಂತೆ ತಾತ್ಕಾಲಿಕ ತಡೆ.
** ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರ ವಿಭಜನೆಗೆ ಎಂದೂ ಅವಕಾಶ ನೀಡುವುದಿಲ್ಲ- ಷಾ
** ಸ್ವಚ್ಛ ನಗರಿ ಕುಸಿತ- 5ರಿಂದ 8ನೇ ಸ್ಥಾನಕ್ಕೆ ಜಾರಿದ ಮೈಸೂರು.
** ಅಮರನಾಥ ಯಾತ್ರಿಕರ ರಕ್ಷಣೆಗೆ ಎನ್ ಎಸ್ ಜಿ ಕಮಾಂಡೊಗಳ ನಿಯೋಜನೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18