ಜೈ ಶೇಗುಣಸಿ ದಿನದ ಸುದ್ದಿ.. ದಿ: 15-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 15-06-18
** ಸಮನ್ವಯ ಸಮಿತಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ನಿರ್ಧಾರ.** ಎಚ್ಡಿಕೆ ಅಪ್ರಬುದ್ಧ ಮುಖ್ಯಮಂತ್ರಿ- ಅನಂತ್ಕುಮಾರ್ ಹೆಗಡೆ ಟ್ವೀಟ್.
** ವಿವಿಧ ಕ್ಷೇತ್ರದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ತಾಕೀತು
** ಹೊಸ ಯೋಜನೆ ಜಾರಿ ಸದ್ಯಕ್ಕಿಲ್ಲ ಎಂದ ಸಿದ್ದರಾಮಯ್ಯ.
** ಕಾಂಗ್ರೆಸ್ನಿಂದ ಖಡಕ್ ಎಚ್ಚರಿಕೆ: ಅತೃಪ್ತರ ಸಭೆ ದಿಢೀರ್ ರದ್ದು
** ಖಾತೆಗಳಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಎಚ್. ಡಿ. ರೇವಣ್ಣ
** ಉಚಿತ ಬಸ್ಪಾಸ್ಗೆ ರಸ್ತೆಗಿಳಿದ ಬೆಳಗಾವಿ ಕೆಎಲ್ಇ ವಿದ್ಯಾರ್ಥಿಗಳು
** ಮೂರು ತಿಂಗಳ ಬಳಿಕ ಗೋವಾಗೆ ಹಿಂದಿರುಗಿದ ಮುಖ್ಯಮಂತ್ರಿ ಪರಿಕ್ಕರ್.
** ದಿನದ ಕೊನೆಯ ಹಂತದಲ್ಲಿ ತಿರುಗಿಬಿದ್ದ ಆಘ್ಘಾನ್; ಮೊದಲ ದಿನದಂತ್ಯಕ್ಕೆ ಭಾರತ 347/6.
Comments
Post a Comment