ಜೈ ಶೇಗುಣಸಿ ದಿನದ ಸುದ್ದಿ.. ದಿ- 13-06-18
ಜೈ ಶೇಗುಣಸಿ ದಿನದ ಸುದ್ದಿ..
ದಿ- 13-06-18
** ಗೌರಿ ಲಂಕೇಶ್ ಹತ್ಯೆ: ಆರೋಪಿ ಪರಶುರಾಮ್ ವಾಗ್ಮೋರೆ ಬಂಧನ.** ಇಂದು ಜಯನಗರ ಮತ ಎಣಿಕೆ- ಎಸ್ಎಸ್ಎಂಆರ್ ವಿ ಕಾಲೇಜು ಸುತ್ತ ಬಿಗಿ ಭದ್ರತೆ
** ವಾಜಪೇಯಿ ಆರೋಗ್ಯ ಸ್ಥಿರ, ಚಿಕಿತ್ಸೆಗೆ ಸ್ಪಂದನೆ.
** ರಾಜ್ಯ ನಾಯಕರಿಂದಲೇ ನನಗೆ ಸಚಿವ ಸ್ಥಾನ ಕೈತಪ್ಪಿದ್ದು- ಸತೀಶ್ ಜಾರಕಿಹೊಳಿ.
** ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ- ದಿನೇಶ್ ಗುಂಡೂರಾವ್.
** ಜೂನ್ 14 ಅಥವಾ 15 ರಂದು ಪ್ರಧಾನಿ ಮೋದಿಯವರನ್ನ ಭೇಟಿಯಾಗಲಿರುವ ಕಳಸಾ ಬಂಡೂರಿ ರೈತರ ನಿಯೋಗ.
** ಎಐಸಿಸಿಗೆ ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ.
** ಚಾರ್ಮುಡಿ ಘಾಟ್ ನಲ್ಲಿ ಭೂಕುಸಿತ- 2ದಿನ ಸಂಚಾರ ಸ್ಥಗಿತ.
** ಜನರಿಗೆ ಹತ್ತಿರವಾಗುವಂತಹ ಖಾತೆ ಕೊಡಿ- ಜಿಟಿಡಿಯಿಂದ ಮನವಿ.
** ಶಿಕ್ಷಕರ ಕ್ಷೇತ್ರದ ಚುನಾವಣೆ- ಜೆಡಿಎಸ್ ನ ಮರಿತಿಬ್ಬೇಗೌಡಗೆ ಗೆಲುವು.
** ಮಳೆ ಅಬ್ಬರ- ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತ.
Comments
Post a Comment