ಜೈ ಶೇಗುಣಸಿ ದಿನದ ಸುದ್ದಿ... ದಿ: 30-06-18
ಜೈ ಶೇಗುಣಸಿ ದಿನದ ಸುದ್ದಿ...
ದಿ: 30-06-18
** ಪ್ರಧಾನಿಯೊಂದಿಗೆ ಕಬ್ಬು ಬೆಳೆಗಾರರ ಸಂವಾದದಲ್ಲಿ ಭಾಗವಹಿಸಿದ ಶೇಗುಣಸಿಯ ರೈತರಾದ ಅಶೋಕ, ಪರಗೌಡ.** ನನ್ನ ಮೇಲೆ ವಿಶ್ವಾಸವಿಡಿ, ಕಾದು ನೋಡಿ: ರಾಜ್ಯದ ಜನರಿಗೆ ಸಿಎಂ ಎಚ್ಡಿಕೆ ಮನವಿ.
** ಹಿಂದಿನ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಮುಂದುವರಿಯಲಿವೆ: ಪರಮೇಶ್ವರ್.
** ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಧನೆ ಅಗತ್ಯ: ರಾಜ್ಯಪಾಲ ವಜುಭಾಯಿ ವಾಲಾ.
** ಉದ್ಯೋಗ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುವರ ಸಂಖ್ಯೆ ಕ್ಷೀಣಿಸುತ್ತಿದೆ: ಜಿಟಿಡಿ.
** ಬಿಜೆಪಿಗೆ ಅಧಿಕಾರ ಸಿಗದಿರುವುದಕ್ಕೆ ರಾಜ್ಯದ ಜನರಿಗೂ ಬೇಸರವಿದೆ: ಬಿಎಸ್ವೈ.
** ಖಂಡಿತವಾಗಿಯೂ ಇನ್ನೊಂದು ಸರ್ಜಿಕಲ್ ದಾಳಿ ನಡೆಸಬಲ್ಲೆವು: ಮಾಜಿ ಸೇನಾಧಿಕಾರಿ.
** ನಾನು ಸರಕಾರದ ವಿರೋಧಿ ಎನ್ನುವುದು ಸುಳ್ಳು: ಸಿದ್ದು ಸ್ಪಷ್ಟನೆ.
** ಕರ್ನಾಟಕದ ಪೊಲೀಸರನ್ನು ಹಾಡಿ ಹೊಗಳಿದ ಬಾಂಬೇ ಹೈ ಕೋರ್ಟ್.
** ಕ್ರಿಕೆಟ್- 2ನೇ ಟಿ-20 ಪಂದ್ಯ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಜಯ.
Comments
Post a Comment