ಜೈ ಶೇಗುಣಸಿ ದಿನದ ಸುದ್ದಿ ದಿ: 17-06-2018

ಜೈ ಶೇಗುಣಸಿ ದಿನದ ಸುದ್ದಿ

ದಿ: 17-06-2018

** ಹೊಸ ಬಜೆಟ್ ಮಂಡನೆ ಮಾಡುವ ಅಗತ್ಯವಿಲ್ಲ, ಹಳೆಯ ಯೋಜನೆ ಮುಂದುವರೆಸಿ- ಸಿದ್ದರಾಮಯ್ಯ.
** ಜುಲೈ ಮೊದಲ ವಾರದಲ್ಲಿ ನಮ್ಮ ಸರ್ಕಾರದ ಮೊದಲ ಬಜೆಟ್- ಸಿಎಂ.
** ನಾನು ಕೆಪಿಸಿಸಿ ಅಧ್ಯಕ್ಷರ ರೇಸ್ ನಲ್ಲಿಲ್ಲ- ಸಿದ್ದರಾಮಯ್ಯ.
** ಜಿಲ್ಲೆಗೊಂದು ಆಯುಷ್ ಆಸ್ಪತ್ರೆ: ಸಚಿವ ಶ್ರೀಪಾದ.
** ಗೌರಿ ಹತ್ಯೆಯಲ್ಲಿ  ಮುತಾಲಿಕ್​ರನ್ನು ಮೊದಲು ತನಿಖೆ ಮಾಡಿ​: ಶಾಸಕ ಇಬ್ರಾಹಿಂ.
** ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಗಡ್ಕರಿ ಜತೆ ಸಿಎಂ ಚರ್ಚೆ ನಿರ್ಧಾರ.
** ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನ್ಯಾಯಾಂಗ ಬಂಧನಕ್ಕೆ.
** ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಯೋಧ ಸಾವು.
** ಈದ್​ ಸಿಹಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಭದ್ರತಾ ಪಡೆ.
** ಸ್ಪೇನ್ ವಿರುದ್ಧ ಜಯಗಳಿಸಿದ ಭಾರತೀಯ ಮಹಿಳೆಯರ ಹಾಕಿ ತಂಡ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18