"ಜೈ ಶೇಗುಣಸಿ" ದಿನದ ಸುದ್ದಿ.. ದಿ- 02-06-2018
"ಜೈ ಶೇಗುಣಸಿ" ದಿನದ ಸುದ್ದಿ..
ದಿ- 02 ಜೂನ್ 2018
** ಕೊನೆಗೂ ಸಂಪುಟ ರಚನೆಗೆ ಮುಹೂರ್ತ: ಜೆಡಿಎಸ್ಗೆ ಹಣಕಾಸು ಮತ್ತು ಇಂಧನ, ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ.
** ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಯ್ಕೆ.** ಸರ್ಕಾರ ಬೀಳುತ್ತೆ ಎಂದು ಬಿಎಸ್ವೈ ಕನಸು ಕಾಣುತ್ತಿದ್ದಾರೆ- ಎಚ್ಡಿಕೆ.
** ಕಲ್ಲಡ್ಕ ಶಾಲೆಗೆ ಬಿಸಿಯೂಟ ಪೂರೈಕೆ ಪ್ರಾರಂಭಿಸಿದ ರಾಜ್ಯ ಸರ್ಕಾರ.
** 2019ರ ಲೋಕಸಭೆ ಚುನಾವಣೆಗೂ ಕೈ-ತೆನೆ ಮೈತ್ರಿ: ವೇಣುಗೋಪಾಲ್ ಘೋಷಣೆ.
** ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ.
** ವಿಜಯಪುರದ ಶ್ರೀಧರ್ ದೊಡ್ಡಮನಿಗೆ ಸಿಇಟಿಯಲ್ಲಿ ಫಸ್ಟ್ ರ್ಯಾಂಕ್.
** ಶಾರ್ಟ್ ಸರ್ಕಿಟ್ನಿಂದ ಬಾಗಲಕೋಟೆ ನ್ಯಾಯಾಲಯದಲ್ಲಿ ಬೆಂಕಿ.
** ಕುಂದಾನಗರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ.
** ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜೂ.29ಕ್ಕೆ ಮುಂದೂಡಿಕೆ.
** ಕೊನೆಗೂ ಸಂಪುಟ ರಚನೆಗೆ ಮುಹೂರ್ತ: ಜೆಡಿಎಸ್ಗೆ ಹಣಕಾಸು ಮತ್ತು ಇಂಧನ, ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ.
** ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಯ್ಕೆ.
** ಸರ್ಕಾರ ಬೀಳುತ್ತೆ ಎಂದು ಬಿಎಸ್ವೈ ಕನಸು ಕಾಣುತ್ತಿದ್ದಾರೆ- ಎಚ್ಡಿಕೆ.
** ಕಲ್ಲಡ್ಕ ಶಾಲೆಗೆ ಬಿಸಿಯೂಟ ಪೂರೈಕೆ ಪ್ರಾರಂಭಿಸಿದ ರಾಜ್ಯ ಸರ್ಕಾರ.
** 2019ರ ಲೋಕಸಭೆ ಚುನಾವಣೆಗೂ ಕೈ-ತೆನೆ ಮೈತ್ರಿ: ವೇಣುಗೋಪಾಲ್ ಘೋಷಣೆ.
** ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ.
** ವಿಜಯಪುರದ ಶ್ರೀಧರ್ ದೊಡ್ಡಮನಿಗೆ ಸಿಇಟಿಯಲ್ಲಿ ಫಸ್ಟ್ ರ್ಯಾಂಕ್.
** ಶಾರ್ಟ್ ಸರ್ಕಿಟ್ನಿಂದ ಬಾಗಲಕೋಟೆ ನ್ಯಾಯಾಲಯದಲ್ಲಿ ಬೆಂಕಿ.
** ಕುಂದಾನಗರಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ.
** ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜೂ.29ಕ್ಕೆ ಮುಂದೂಡಿಕೆ.
Comments
Post a Comment